6
  • Latest

ಬೆಳಕಿನ ಹಬ್ಬಕ್ಕೆ ಮಣ್ಣಿ ಹಣತೆ ಆಗಮನ: ಬಡ ವ್ಯಾಪಾರಿಗಳ ಹಬ್ಬಕ್ಕೆ ಆಸರೆಯಾಗಲಿ ನಿಮ್ಮ ಖರೀದಿ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಬೆಳಕಿನ ಹಬ್ಬಕ್ಕೆ ಮಣ್ಣಿ ಹಣತೆ ಆಗಮನ: ಬಡ ವ್ಯಾಪಾರಿಗಳ ಹಬ್ಬಕ್ಕೆ ಆಸರೆಯಾಗಲಿ ನಿಮ್ಮ ಖರೀದಿ

AchyutKumar by AchyutKumar
October 26, 2024
in ಸ್ಥಳೀಯ
advt advt advt
ADVERTISEMENT

ಪ್ರತಿ ಊರು-ಮನೆಯಲ್ಲಿಯೂ ಇದೀಗ ದೀಪಾವಳಿ ಸಂಭ್ರಮ. ದೀಪಾವಳಿ – ತುಳಸಿ ಮದುವೆಗೆ ಎಲ್ಲಡೆ ತಯಾರಿ ಜೋರಾಗಿದೆ.ಹಬ್ಬದ ಖರೀದಿಯೂ ನಡೆಯುತ್ತಿದೆ. ನಿಮ್ಮ ಖರೀದಿಯಲ್ಲಿ ಮಣ್ಣಿನ ಹಣತೆಯೂ ಇರಲಿ. ಆ ಮೂಲಕ ಬಡ ವ್ಯಾಪಾರಿಗಳು ಖುಷಿಯಿಂದ ಹಬ್ಬ ಆಚರಿಸುವಂತಾಗಲಿ!

ಬಹುತೇಕ ವ್ಯಾಪಾರಿಗಳು ಸ್ವಂತ ಹಣತೆ ತಯಾರಿಸುತ್ತಾರೆ. ಅವರ ಮನೆಯಲ್ಲಿನ ಸದಸ್ಯರೇ ಸೇರಿಕೊಂಡು ಸ್ವತಃ ಹಣತೆ ಮಾಡಿ ಮಾರುಕಟ್ಟೆಗೆ ತರುತ್ತಾರೆ. ನಾಲ್ಕರಿಂದ ಹತ್ತು ಬಗೆಯ ವಿವಿಧ ಆಕಾರದ ಹಾಗೂ ಗಾತ್ರದ ಹಣತೆಗಳು ಕಾಣಿಸುತ್ತಿವೆ. ಹೆಬ್ಬೆರಳು ಗಾತ್ರದ ಹಣತೆಯಿಂದ ಹಿಡಿದು ಎರಡು ಬೊಗಸೆ ಗಾತ್ರದ ಹಣತೆಯವರೆಗೂ ಮಾರುಕಟ್ಟೆಯಲ್ಲಿದೆ. ಅದರಲ್ಲಿಯೂ ಮಳೆಯ ನೀರು ದೀಪದ ಮೇಲೆ ಬಿದ್ದು ದೀಪ ಆರದಂತೆ ಮೇಲಿಂದ ಹೊಡಿಕೆಯ ತೆಂಗಿನಕಾಯಿಯ ಆಕೃತಿಯ ದೀಪಗಳು ವಿಶೇಷವಾಗಿವೆ.

Advertisement. Scroll to continue reading.
ADVERTISEMENT
ADVERTISEMENT

ಪ್ರಮುಖ ಪಟ್ಟಣಗಳಿಗೆ ದೀಪಾವಳಿ ಹಣತೆ ಆಗಮಿಸಿದ್ದು, ಬಡ ವ್ಯಾಪಾರಿಗಳು ರಸ್ತೆ ಅಂಚಿನಲ್ಲಿ ಕೂತು ಹಣತೆ ಮಾರುತ್ತಿದ್ದಾರೆ. ಅವರ ಬಳಿ ನೀವು ಖರೀದಿಸುವ ಪ್ರತಿ ಹಣತೆಯೂ ಬಡವರ ಮನೆಯಲ್ಲಿ ಸಂತಸದ ದೀಪಾವಳಿ ಆಚರಿಸಲು ಅವಕಾಶ ಕೊಡುತ್ತದೆ. ಹೀಗಾಗಿ ಆಡಂಬರದ ಪ್ಲಾಸ್ಟಿಕ್ ಅಲಂಕಾರದ ಬದಲು ಮಣ್ಣಿನ ದೀಪಗಳ ಅಲಂಕಾರಕ್ಕೆ ನಿಮ್ಮ ಆದ್ಯತೆಯಿರಲಿ. ಹಣತೆಯನ್ನು ಕೊಳ್ಳುವುದರಿಂದ ಬಡ ವ್ಯಾಪಾರಿಗಳ ಹಬ್ಬ ಆಚರಣೆಯಲ್ಲಿ ನಾವು ಭಾಗಿಯಾಗೋಣ!

Advertisement. Scroll to continue reading.
ShareSendTweetShare
ADVERTISEMENT
Previous Post

ಆ ಪ್ರಾಣಿಗೆ ಎರಡು ದೇಹ.. ಎರಡು ಬಾಲ!

Next Post

ಆಗ LIC ವ್ಯವಸ್ಥಾಪಕ.. ಇದೀಗ ಪತ್ರಿಕೋದ್ಯಮ ವಿದ್ಯಾರ್ಥಿ!

Next Post
Then LIC manager.. now journalism student!

ಆಗ LIC ವ್ಯವಸ್ಥಾಪಕ.. ಇದೀಗ ಪತ್ರಿಕೋದ್ಯಮ ವಿದ್ಯಾರ್ಥಿ!

ಯಕ್ಷಗಾನ.. ಸಭೆ.. ಸನ್ಮಾನ | ದೇವಿ ಸನ್ನಿಧಿಯಲ್ಲಿ ಸಂಸ್ಕೃತಿ ಪ್ರತಿಬಿಂಬ

9 ಕೋಟಿ ರೂ ದಂಡ.. 7 ವರ್ಷ ಜೈಲು: ಸತೀಶ್ ಸೈಲ್ ರಾಜಕೀಯ ಭವಿಷ್ಯ ಅತಂತ್ರ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.