6
  • Latest

ಮೀನು ಹಿಡಿಯಲು ಮಲ್ಪೆಯಿಂದ ಬಂದವರಿಗೆ ಮಂಡೆಬಿಸಿ

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Thursday, July 2, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಮೀನು ಹಿಡಿಯಲು ಮಲ್ಪೆಯಿಂದ ಬಂದವರಿಗೆ ಮಂಡೆಬಿಸಿ

ನಿಷೇಧದ ನಿಯಮಕ್ಕೆ ಬೆಲೆ ಇಲ್ಲ: ಅಪಾಯದ ಮುನ್ಸೂಚನೆಗೆ ಖ್ಯಾರೇ ಇಲ್ಲ!

AchyutKumar by AchyutKumar
in ರಾಜ್ಯ

ಮೀನು ಸಂತಾನೋತ್ಪತ್ತಿಯ ಕಾಲವಾದ ಕಾರಣ ಸರ್ಕಾರ ಮೀನುಗಾರಿಕೆ ನಿಷೇಧಿಸಿ ಆದೇಶ ಹೊರಡಿಸಿದ್ದು, ಅರಬ್ಬಿ ಸಮುದ್ರದಲ್ಲಿ ಅಪಾಯದ ರೀತಿ ಅಲೆಗಳ ಅಬ್ಬರವಿದ್ದರೂ ಅದನ್ನು ಲೆಕ್ಕಿಸದೇ ಮಲ್ಪೆ ಮೀನುಗಾರರು ಕಡಲಿಗೆ ಇಳಿದಿದ್ದಾರೆ. ಉಡುಪಿಯಿಂದ ಕಾರವಾರಕ್ಕೆ ಬಂದ ಮೀನುಗಾರಿಕಾ ಬೋಟಿಗೆ ಇಲ್ಲಿನ ಅಧಿಕಾರಿಗಳು ಬಿಸಿಮುಟ್ಟಿಸಿ ಅವರ `ಮಂಡೆಬಿಸಿ’ ಮಾಡಿದ್ದಾರೆ.
ಮಲ್ಪೆಯ ಗಣಪತಿ ಹೆಸರಿನ ಬೋಟ್ ಹಾಗೂ ಮೀನುಗಾರಿಕಾ ಕಾರ್ಮಿಕರನ್ನು ಬೈತಖೋಲ್’ದಲ್ಲಿ ಮೀನುಗಾರಿಕಾ ಅಧಿಕಾರಿಗಳು ಜೂ 6ರಂದು ವಶಕ್ಕೆ ಪಡೆದರು. ಈ ವೇಳೆ ಸ್ಥಳೀಯ ಮೀನುಗಾರರು ಮಲ್ಪೆ ಮೀನು ಕಾರ್ಮಿಕರಿಗೆ ಬುದ್ದಿ ಹೇಳಿದರು. ಪ್ರತಿ ವರ್ಷ ಮೀನುಗಾರಿಕೆ ನಿಷೇಧದ ಮಾಹಿತಿ ಇದ್ದರೂ ಮಳೆಗಾಲದ ಅವಧಿಯಲ್ಲಿ ಮೀನುಗಾರಿಕೆ ನಡೆಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಬೋಟಿನ ಮಾಲಕರಿಗೆ ಬುದ್ದಿ ಹೇಳಿದ ಅಧಿಕಾರಿಗಳು `ಅಗಷ್ಟ್ 1ರ ನಂತರ ಮೀನುಗಾರಿಕೆಯ ಪರ್ವಕಾಲ ಶುರುವಾಗಲಿದೆ. ಆಗ ಸಮುದ್ರದ ಅಬ್ಬರ ಸಹ ಕಡಿಮೆ ಆಗಲಿದ್ದು, ಆ ವೇಳೆ ಕೆಲಸ ಶುರು ಮಾಡಿ’ ಎಂದು ಸೂಚಿಸಿ ನಂತರ ಅವರನ್ನು ಬಿಡುಗಡೆ ಮಾಡಿದರು. ಮತ್ತೆ ಈ ರೀತಿ ವರ್ತಿಸಿದಲ್ಲಿ ಬೋಟನ್ನು ಜಪ್ತು ಮಾಡುವುದಾಗಿ ಎಚ್ಚರಿಸಿದರು.

ShareSendTweetShare
Previous Post

ಟ್ಯಾಂಕರ್ ಚಾಲಕನ ಉದ್ದಟತನ: ಎರಡು ವಾಹನಕ್ಕೆ ಹಾನಿ

Next Post

ಮೋದಿ ಮನಗೆದ್ದ ಮಹಿಳೆಗೆ ಬಿಜೆಪಿಗರಿಂದ ಗೌರವ

Next Post

ಮೋದಿ ಮನಗೆದ್ದ ಮಹಿಳೆಗೆ ಬಿಜೆಪಿಗರಿಂದ ಗೌರವ

ಮಳೆ ಅವಾಂತರ: ಹಲವು ಕಡೆ ಗುಡ್ಡ ಕುಸಿತ

ಎಲ್ಲೆಂದರಲ್ಲಿ ಮದ್ಯ ಸೇವಿಸುವುದು ಅಪರಾಧ: ಕುಡುಕನ ನಶೆ ಇಳಿಸಿದ ಪೊಲೀಸರು!

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.