6
  • Latest

ಇದು ಬಿಳಗಿಯ ಕಾಳಿದಾಸನ ಕಥೆ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಲೇಖನ

ಇದು ಬಿಳಗಿಯ ಕಾಳಿದಾಸನ ಕಥೆ!

AchyutKumar by AchyutKumar
July 25, 2024
in ಲೇಖನ
advt advt advt
ADVERTISEMENT

ಕಾಳಿದಾಸ ಅಂದ ತಕ್ಷಣ ನಮಗೆ ನೆನಪಾಗುವುದು ಗುಪ್ತರ ಕಾಲದ ಮಹಾಕವಿ ಕವಿರತ್ನ ಕಾಳಿದಾಸ. ಅದು ಸಹಜ ಕೂಡಾ, ಆತ ನಿರ್ಮಿಸಿದ ಇತಿಹಾಸವೇ ಅಂಥಹುದು. ಆದರೀಗ ನಾನು ಹೇಳ ಹೊರಟಿರುವುದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಶ್ವೇತಪುರ ಅರ್ಥಾತ್ ಬಿಳಗಿಯಲ್ಲಿ 1000 ವರ್ಷಗಳ ಹಿಂದೆ ಬದುಕಿದ್ದ ಕಾಳಿದಾಸನ ಕಥೆ! ಇದು ಅಚ್ಚರಿಯಾದರೂ ಸತ್ಯ.

ಸಿದ್ದಾಪುರ ತಾಲೂಕಿನ ಅಗ್ಗೆರೆ ಶಾಸನವೊಂದು ಬಿಳಗಿಯ ಕಾಳಿದಾಸನ ಕಥೆ ಹೇಳುತ್ತದೆ. ಇದರ ಕಾಲಮಾನ ಕ್ರಿ ಶ 1095. ಕುಪ್ಪಗೌಡ ಮತ್ತು ಆತನ ಹೆಂಡತಿ ನಾಗಿಯಬ್ಬೆ ಹಾಗೂ ಪುತ್ರ ಜಕ್ಕಗೌಡರು ಒಂದು ಶಿವ ದೇವಾಲಯವನ್ನು ನಿರ್ಮಿಸಿ ಅದಕ್ಕೆ ಭೂದಾನ ನೀಡುತ್ತಾರೆ. ಈ ಶಾಸನವನ್ನು ಬರೆದವನೇ ಬಿಳಗಿಯ `ಕಾಳಿದಾಸ’ ಎಂಬ ಕವಿ! ಈತ ಜನ್ನಮಯ್ಯ ಹೆಗ್ಗಡೆಯ ಪುತ್ರನಾಗಿದ್ದ.

Advertisement. Scroll to continue reading.
ADVERTISEMENT
ADVERTISEMENT

ಈ ಶಾಸನದಲ್ಲಿ ಕೊನೆಯಲ್ಲಿ `ಅನಿತ್ಯಾನಿ ಸರೀರಾನಿ ಪಿಭವೋ ನೈವ ಸಾಸ್ವತಂ ನಿತ್ಯಂ ಸನ್ನಿಹಿತೋ ಮ್ರಿತ್ಯು ಕರ್ತವ್ಯಂ ಧರ್ಮಸಂಗ್ರಹA|| ಬೀಳಿಗೆಯ ಪೆರ್ಗಡೆ ಜನ್ನಮಯ್ಯನ ಮಗ ಕಾಳಿದಾಸಯಂ ಬರೆದಂ’ ಎಂದು ಬರೆಯಲಾಗಿದೆ. ಒಂದು ಕಾಲದಲ್ಲಿ ಭವ್ಯ ಭಾರತದ ಬರಹಕ್ಕೆ ಪರ್ಯಾಯದಂತಿದ್ದ ಮಹಾಕವಿ ಕಾಳಿದಾಸ ತಾನೇ ತಾನಾಗಿ ವಿಜ್ರಂಭಿಸಿದ್ದು ಇತಿಹಾಸ. ಆದರೆ ಕಾಕತಾಳೀಯವೆಂಬoತೆ ನಮ್ಮ ಬಿಳಗಿಯ ಇತಿಹಾಸದಲ್ಲೂ ಒಬ್ಬ ಕಾಳಿದಾಸನಿದ್ದು ಆತನೂ ಕವಿ, ಬರಹಗಾರನಾಗಿದ್ದ ಎಂಬುದು ಒಮ್ಮೆಗೆ ಅಚ್ಚರಿ ತಂದರೂ ಇದು ಸತ್ಯ!

Advertisement. Scroll to continue reading.

ಕೃಪೆ: ಲಕ್ಷ್ಮೀಶ ಹೆಗಡೆ ಸೋಂದಾ, ಶಿರಸಿ

ShareSendTweetShare
ADVERTISEMENT
Previous Post

ಪ್ರವಾಸಿ ಜೊತೆ ಭಕ್ತಿತಾಣ ಈ ಶಿವಗಂಗಾ..

Next Post

ಚೊಚ್ಚಲ ಕೃತಿಯ ಬಹುಮಾನಕ್ಕೆ ಅರ್ಜಿ ಆಹ್ವಾನ

Next Post

ಚೊಚ್ಚಲ ಕೃತಿಯ ಬಹುಮಾನಕ್ಕೆ ಅರ್ಜಿ ಆಹ್ವಾನ

ಸೈನಿಕರಾಗಬಯಸುವವರಿಗೆ ಆಯ್ಕೆ ದೈಹಿಕ ಪರೀಕ್ಷೆ

ಕೋಳಿ ಸಾಕಲು ಆಸಕ್ತಿ ಇದ್ದವರಿಗೆ ಈ ಸುದ್ದಿ..

Discussion about this post

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.