6
  • Latest

ಔಷಧಿಯೂ ಹೌದು ಈ ನಾಗಲಿಂಗ ಪುಷ್ಪ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಲೇಖನ

ಔಷಧಿಯೂ ಹೌದು ಈ ನಾಗಲಿಂಗ ಪುಷ್ಪ

AchyutKumar by AchyutKumar
in ಲೇಖನ

ಭಾರತೀಯ ಸಂಪ್ರದಾಯದಲ್ಲಿ ಪ್ರತಿಯೊಂದು ಪ್ರಾಣಿ, ಗಿಡ-ಮರಗಳಲ್ಲಿಯೂ ದೇವರನ್ನು ನೋಡಲಾಗುತ್ತದೆ. ಅದರಂತೆ ನಾಗಲಿಂಗ ಪುಷ್ಪ ಎಂಬ ಮರ ನಾಡಿನ ಎಲ್ಲಾ ಕಡೆ ಪೂಜನೀಯ ಸ್ಥಾನ ಪಡೆದಿದೆ. ದಕ್ಷಿಣ ಅಮೇರಿಕಾ ಮೂಲದ ಈ ಗಿಡ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಸಹ ಕಂಡು ಬರುತ್ತದೆ. ನಾಗಲಿಂಗ ಮರದ ಹೂವಿನಲ್ಲಿ ಹೆಸರೇ ಹೇಳುವಂತೆ ನಾಗರ ಹಾಗೂ ಲಿಂಗದ ರಚನೆ ಇರುತ್ತದೆ. ನಾಗ ಸಂಪಿಗೆ ಎಂಬುದು ಈ ಮರದ ಇನ್ನೊಂದು ಹೆಸರು.

ADVERTISEMENT

ಈ ಹೂವುಗಳಿಗೆ ಆಕರ್ಷಕ ಸುಗಂಧವಿದೆ. ಇದರ ಪರಿಮಳಕ್ಕೆ ಹಾವುಗಳು ಹತ್ತಿರ ಬರುತ್ತವೆ ಎಂದು ನಂಬಲಾಗಿದೆ. ಆದರೆ, ಮರಕ್ಕೆ ಹಣ್ಣಾದಾಗ ಸುವಾಸನೆ ಹೋಗಿ ದುರ್ವಾಸನೆ ಬರುತ್ತದೆ. ಹಣ್ಣು ಬಿದ್ದ ನಂತರ ಅದನ್ನು ಪ್ರಾಣಿಗಳು ತಿನ್ನುತ್ತವೆ. ಪ್ರಾಣಿಗಳ ದೇಹದಿಂದ ಬೀಜ ಹೊರ ಹೋದಾಗ ಗಿಡ ಹುಟ್ಟಿ ಬೆಳೆಯುತ್ತದೆ. ಮರದ ಬುಡದಲ್ಲಿ ಬಿದ್ದ ಬೀಜ ಗಿಡವಾಗುವುದು ಅಪರೂಪ.

ಶೀತ ಹಾಗೂ ಹೊಟ್ಟೆನೋವಿಗೆ ಈ ಹೂವಿನಲ್ಲಿ ಔಷಧಿಯಿದೆ. ಎಲೆಗಳ ರಸವನ್ನು ಚರ್ಮರೋಗಕ್ಕೆ ಬಳಸುತ್ತಾರೆ. ಮಲೇರಿಯಾ ರೋಗಕ್ಕೆ ಸಹ ಇದು ಔಷಧಿಯಾಗಿದೆ. ನಾಗಲಿಂಗ ಪುಷ್ಪಗಳಲ್ಲಿ ಮಕರಂದವಿಲ್ಲದಿದ್ದರೂ, ಅದರ ಬಣ್ಣ ಮತ್ತು ಸುವಾಸನೆ ಅರೆಸಿ ಜೇನು ನೊಣಗಳು ಹೋಗುತ್ತವೆ. ಅಲ್ಲಿಂದ ಪರಾಗವನ್ನು ಸಂಗ್ರಹಿಸುತ್ತವೆ. ಸಾಮಾನ್ಯವಾಗಿ ಇತರ ಮರಗಳಲ್ಲಿ ರೆಂಬೆ, ಕೊಂಬೆಗಳ ತುದಿಯಲ್ಲಿ ಹೂ ಬಿಟ್ಟರೆ, ಇದಕ್ಕೆ ಕಾಂಡದಲ್ಲಿಯೇ ಹೂ ಅರಳುತ್ತದೆ. ಒಟ್ಟಿನಲ್ಲಿ ಇದೊಂದು ಅಪರೂಪದ ಮತ್ತು ಆಕರ್ಷಕ ಮರ ಎಂಬುದರಲ್ಲಿ ಎರಡು ಮಾತಿಲ್ಲ.

Advertisement. Scroll to continue reading.
  • ಜಯಲಕ್ಷ್ಮಿ ಭಟ್, ಪುತ್ತೂರು
Advertisement. Scroll to continue reading.
Previous Post

ಜೊಯಿಡಾದಲ್ಲಿದೆ ಮರದಿಂದ ಮರಕ್ಕೆ ಹೋಗುವ ಅಪರೂಪದ ತೂಗು ಸೇತುವೆ!

Next Post

`ದೇವನಾಮ ಸ್ಮರಣೆಯಿಂದ ಸಮಸ್ಯೆ ಪರಿಹಾರ’

Next Post

`ದೇವನಾಮ ಸ್ಮರಣೆಯಿಂದ ಸಮಸ್ಯೆ ಪರಿಹಾರ'

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ