6
  • Latest

ನಾಲ್ಕು ಮಕ್ಕಳ ಜೀವ ಉಳಿಸಿದ ಪುಣ್ಯಾತ್ಮ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ನಾಲ್ಕು ಮಕ್ಕಳ ಜೀವ ಉಳಿಸಿದ ಪುಣ್ಯಾತ್ಮ!

AchyutKumar by AchyutKumar
July 29, 2024
in ರಾಜ್ಯ
advt advt advt
ADVERTISEMENT

ನದಿ ಅಂಚಿನಲ್ಲಿ ಮೀನು ಹಿಡಿದು ಬದುಕುವ ಹೂವಾ ಗೌಡ ಅದ್ಬುತ ಈಜುಗಾರ. ಅವರು ಬಾಲ್ಯದಲ್ಲಿ ಕಲಿತ ಈ ವಿದ್ಯೆ ಇದೀಗ ನಾಲ್ಕು ಮಕ್ಕಳ ಜೀವ ಕಾಪಾಡಿದೆ!
ಶಿರೂರು ಗುಡ್ಡ ಕುಸಿತದ ಅವಧಿಯಲ್ಲಿ ಮಕ್ಕಳು ನದಿ ನೀರಿನಲ್ಲಿ ತೇಲಿ ಹೋಗುವುದನ್ನು ನೋಡಿದ ಹೂವಾ ಗೌಡರು ಸಾಹಸದಿಂದ ಅವರ ಜೀವ ರಕ್ಷಿಸಿದ್ದಾರೆ. ಮಕ್ಕಳನ್ನು ಕಾಪಾಡುವುದಕ್ಕಾಗಿ ನದಿಗೆ ಹಾರಿದ ಅವರು ತಮ್ಮ ಜೀವದ ಹಂಗನ್ನು ಮರೆತು, ಮಕ್ಕಳನ್ನು ದಡಕ್ಕೆ ಕರೆತಂದಿದ್ದಾರೆ.
ಉಳವರೆಯ ಹೂವಾ ಗೌಡ ಜು 16ರ ಬೆಳಗ್ಗೆ ಎದ್ದ ತಕ್ಷಣ ನದಿಯ ರೂಪ ಬದಲಾಗಿದನ್ನು ಗಮನಿಸಿದ್ದರು. ಅದಾದ ಕೆಲ ಹೊತ್ತಿನಲ್ಲಿ ಗಂಗಾವಳಿಯ ನದಿಯೊಳಗೆ ಶಿರೂರು ಮಣ್ಣು ಬಂದಿದ್ದು, ಗುಡ್ಡದ ಬಾರಕ್ಕೆ ನದಿಯ ಸ್ವರೂಪ ಪೂರ್ತಿಯಾಗಿ ಬದಲಾಗಿತ್ತು. ಅಲ್ಲಿದ್ದ ಮನೆಗಳನ್ನು ಸಹ ನದಿಯ ನೀರು ಕೊಚ್ಚಿಕೊಂಡು ಹೋಗಲು ಶುರು ಮಾಡಿತ್ತು. ಆ ವೇಳೆ ಅಲ್ಲಿಯೇ ಇದ್ದ ನಾಲ್ಕು ಮಕ್ಕಳು ಬದುಕುವುದಕ್ಕಾಗಿ ಕೈಗೆ ಸಿಕ್ಕ ಕೋಲು-ಕಲ್ಲು ಹಿಡಿದು ಕೂಗುತ್ತಿದ್ದರು. ಮಕ್ಕಳು ಇನ್ನೇನೂ ಕಣ್ಮರೆ ಆಗಲಿದ್ದಾರೆ ಎಂಬ ಸನ್ನಿವೇಶದಲ್ಲಿ ಹೂವಾ ಗೌಡರು ನೀರಿಗೆ ಧುಮುಕಿ ಅವರನ್ನು ಹಿಡಿದು ದಡಕ್ಕೆ ಎಳೆದು ತಂದರು.
ಹೂವಾ ಗೌಡರ ಸಾಹಸದ ಬಗ್ಗೆ ಇದೀಗ ಉಳುವರೆಯಲ್ಲಿ ಮೆಚ್ಚುಗೆಯ ಮಾತುಗಳು ಕೇಳಿ ಬಂದಿದ್ದು, ಆ ನಾಲ್ವರು ಮಕ್ಕಳು ಗೌಡರ ಸಾಹಸಕ್ಕೆ ಶರಣಾಗಿದ್ದಾರೆ.

ADVERTISEMENT
ADVERTISEMENT
Advertisement. Scroll to continue reading.
Advertisement. Scroll to continue reading.
ShareSendTweetShare
ADVERTISEMENT
Previous Post

ರಸ್ತೆ ಮೇಲೆ ಬಿದ್ದ ವಿದ್ಯುತ್ ಕಂಬ

Next Post

ಯೋಗ ಶಿಕ್ಷಕನಿಗೆ ಒಲಿದ ಚಿನ್ನದ ಪದಕ

Next Post

ಯೋಗ ಶಿಕ್ಷಕನಿಗೆ ಒಲಿದ ಚಿನ್ನದ ಪದಕ

ಶ್ರೀಗಳ ದರ್ಶನ ಪಡೆದ ಶಾಸಕ

ಅರಣ್ಯ ಅತಿಕ್ರಮಣ ವಿಷಯದಲ್ಲಿ ಗೊಂದಲ: ಆತಂಕ ಬೇಡ ಎಂದ ಹೋರಾಟಗಾರ

Discussion about this post

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.