6
  • Latest
ಇರುವೆ ಇರುವೆ ಎಲ್ಲಿರುವೆ? ಇದು ಒಂಥರಾ ಇರುವೆ ಶಕುನ!

ಇರುವೆ ಇರುವೆ ಎಲ್ಲಿರುವೆ? ಇದು ಒಂಥರಾ ಇರುವೆ ಶಕುನ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಲೇಖನ

ಇರುವೆ ಇರುವೆ ಎಲ್ಲಿರುವೆ? ಇದು ಒಂಥರಾ ಇರುವೆ ಶಕುನ!

AchyutKumar by AchyutKumar
in ಲೇಖನ
ಇರುವೆ ಇರುವೆ ಎಲ್ಲಿರುವೆ? ಇದು ಒಂಥರಾ ಇರುವೆ ಶಕುನ!

ಇಂದು ಮಳೆ ಬರುತ್ತದಾ? ಸೆಖೆ ಜಾಸ್ತಿಯಾ? ಅಥವಾ ಚಳಿಯ ವಾತಾವರಣ ಹೇಗಿರಬಹುದು? ಇದೆಲ್ಲ ಮಾಹಿತಿ ಹವಾಮಾನ ಇಲಾಖೆಗಿಂತಲೂ ಕರಾರುವಕ್ಕಾಗಿ ಮೂಕಜೀವಿಗಳಿಗೆ ಸಿಗುತ್ತದೆ!
ಬೆಳಗ್ಗೆ ತಿಂಡಿ ತಿಂದ ನಂತರ ತೋಟಕ್ಕೆ ಹೋಗುವುದು ರೂಢಿ. ಕಾಲಿಗೆ ಬೂಟು ಧರಿಸಿ ಹೋಗೋಣ ಎಂದು ಹತ್ತಿರ ಹೋದರೆ ಈ ಮಳ್ಳಿರುವೆಗಳು ಲಕ್ಷ ಲಕ್ಷ ಸಂಖ್ಯೆಯಲ್ಲಿ ವಿಪರೀತ ಗಡಿಬಿಡಿಯಿಂದ ಓಡುತ್ತಿದ್ದವು. ಹೆಚ್ಚಿನ ಕೆಲಸಗಾರ ಇರುವೆಗಳು ಮೊಟ್ಟೆಗಳನ್ನು ಕಚ್ಚಿಕೊಂಡು ಸುರಕ್ಷಿತ ಸ್ಥಾನದತ್ತ ಹೋಗುತ್ತಿದ್ದವು. ಬೆಳಗ್ಗೆ ಅಷ್ಟು ಹೊತ್ತಿಗೆ ಅವುಗಳಿಗೆ ಯಾವ ತರಹದ ಅಪಾಯ ಬಂದು, ತಮ್ಮ ಮೂಲ ಗೂಡು ಬಿಟ್ಟು ಹೊರಟವು ಎಂದು ತಿಳಿಯಲಿಲ್ಲ.
ಈ ಇರುವೆಗಳ ವೈಜ್ಞಾನಿಕ ಹೆಸರು ಗೊತ್ತಿಲ್ಲ. ನಮ್ಮಲ್ಲಿ ಮಳ್ಳೆರುವೆ, ಕಚಗುಳಿ ಇರುವೆ ಎಂದು ಕರಿತೇವೆ. ಇವು ಕಚ್ಚುವುದಿಲ್ಲ ಎಂಬ ಸಮಾಧಾನ ಅಷ್ಟೇ. ಆದರೆ, ಬಾರಿ ಸಂಖ್ಯೆಯಲ್ಲಿರುವ ಇವು ಮೈಗೆ, ತಲೆಗೆ ಹತ್ತಿದರೆ ಕಿರಿಕಿರಿಯಂತೂ ಹೌದು. ಕಳೆದ ಒಂದು ತಿಂಗಳಿAದ ವಿಶ್ರಾಂತಿಯಲ್ಲಿ ಇರುವುದರಿಂದ ಶೂ ಉಪಯೋಗಿಸುವ ಪ್ರಮೆಯ ಬಂದಿರಲಿಲ್ಲ. ಚಿಕ್ಕದಾದ ಕಪ್ಪೆಯೊಂದು ಖಾಯಂ ಆಗಿ ಬೂಟಿನೊಳಗೆ ಬಚ್ಚಿಟ್ಟು ಕುಳಿತಿತ್ತು. ಈ ಮಳ್ಳಿರುವೆಗಳ ಸೈನ್ಯ ಆ ಬೂಟನ್ನೂ ಬಿಡಲಿಲ್ಲ. ಕಚ್ಚುವ ಚಾಳಿ ಈ ಇರುವೆಗಳಿಗೆ ಇಲ್ಲದಿದ್ದರೂ, ಕ್ರಿಮಿ ಕೀಟ, ಕಪ್ಪೆಗಳ ಮೇಲೆ ಬಹಳ ಆಕ್ರಮಣಕಾರಿಯಾಗಿ ಎರಗುತ್ತವೆ. ಇರುವೆ ದಾಳಿಗೆ ಸಿಕ್ಕ ಕಪ್ಪೆ ಸತ್ತೇ ಹೋಗುವ ಹಂತದವರೆಗೂ ಹೋಗಿತ್ತು. ಅಂತೂ ಕಷ್ಟಪಟ್ಟು ಐದಡಿ ದೂರಕ್ಕೆ ಒಂದೇಟಿಗೆ ಜಿಗಿದು ಬಚವಾಯಿತು. ವಾತಾರವಣದಲ್ಲಿ ಸಣ್ಣ ವ್ಯತ್ಯಾಸವಾದರೂ ಚಲನ-ವಲನದಲ್ಲಿ ಬದಲಾವಣೆಯಾಗುವ ಈ ಇರುವ ಇದೀಗ ನೀಡಿದ ಈ ಶಕುನ ಏನು ಎಂದು ಕಾದು ನೋಡಬೇಕು.
ಅಖಿಲೇಶ ಚಿಪ್ಲಿ, ಸಾಗರ

ADVERTISEMENT
Advertisement. Scroll to continue reading.
Advertisement. Scroll to continue reading.
Previous Post

ಜೋಗದ ಸಿರಿ ಬೆಳಕಿನಲ್ಲಿ..

Next Post

ಕೆ-ಸೆಟ್ ಪರೀಕ್ಷೆಗೆ ತರಬೇತಿ ಶಿಬಿರ

Next Post

ಕೆ-ಸೆಟ್ ಪರೀಕ್ಷೆಗೆ ತರಬೇತಿ ಶಿಬಿರ

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ