6
  • Latest
ಯಕ್ಷಶ್ರೀ: ಈ ಕುಟುಂಬದವರೆಲ್ಲರೂ ಸೇರಿದರೇ ಅಲ್ಲಿಯೇ ಯಕ್ಷಮೇಳ!

ಯಕ್ಷಶ್ರೀ: ಈ ಕುಟುಂಬದವರೆಲ್ಲರೂ ಸೇರಿದರೇ ಅಲ್ಲಿಯೇ ಯಕ್ಷಮೇಳ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಲೇಖನ

ಯಕ್ಷಶ್ರೀ: ಈ ಕುಟುಂಬದವರೆಲ್ಲರೂ ಸೇರಿದರೇ ಅಲ್ಲಿಯೇ ಯಕ್ಷಮೇಳ!

AchyutKumar by AchyutKumar
August 4, 2024
in ಲೇಖನ
advt advt advt
ADVERTISEMENT

ಸುಬ್ರಾಯ ಭಟ್ಟರ ಮದ್ಧಳೆ ವಾದನ |ಶಂಕರ ಭಟ್ಟರ ಭಾಗವತಿಕೆ | ನಾರಾಯಣ ಭಟ್ಟರ ಕುಣಿತ-ಪ್ರಸಂಗ ರಚನೆ

Advertisement. Scroll to continue reading.
Advertisement. Scroll to continue reading.

ಅಂಕೋಲಾ ತಾಲೂಕಿನ ಬ್ರಹ್ಮೂರಿನ ಸುಬ್ರಾಯ ಶಂಕರ ಭಟ್ ಓದಿದ್ದು 4ನೇ ತರಗತಿ. ಆದರೆ, ಅವರೊಳಗಿನ ಕಲೆ ಅಪಾರ!
ಅಜ್ಜ ಗೋವಿಂದ ಹೆಗಡೆ ಅವರ ಮೊದಲ ಗುರು. ಹೀಗಾಗಿ ಬಾಲ್ಯದಲ್ಲಿಯೇ ಯಕ್ಷಗಾನದ ಬಗ್ಗೆ ಪ್ರೀತಿ ಬೆಳಸಿಕೊಂಡರು. ಮದ್ದಳೆ ವಾದನವನ್ನು ಅಭ್ಯಾಸ ಮಾಡಿದರು. ಮಹಾದೇವ ಪುರಾಣಿಕರ ಮಾರ್ಗದರ್ಶನದಲ್ಲಿ ಊರ ಸುತ್ತಮುತ್ತಲಿನ ತಾಳಮದ್ದಳೆ ಮತ್ತು ಯಕ್ಷಗಾನಗಳಲ್ಲಿ ಕಲಾ ಸೇವೆ ಮಾಡುವುದು ಅವರ ನೆಚ್ಚಿನ ಹವ್ಯಾಸ. ಉತ್ತರ ಕನ್ನಡದಲ್ಲಿ ಮೊದಲು ಬಳಕೆಯಲ್ಲಿದ್ದ `ಬೆರಳು ಉರುಳಿಕೆ’ ಕ್ರಮದ ಮದ್ದಳೆಗಾರಿಕೆ ಸುಬ್ರಾಯ ಭಟ್ಟರ ವಿಶೇಷ.
ಕೃಷಿ ಕಾರ್ಯ, ಸಾಂಸಾರಿಕ ಹೊಣೆಗಾರಿಕೆಯಿಂದ ಬೇರೆ ಬೇರೆ ಮೇಳಗಳಲ್ಲಿ ಭಾಗವಹಿಸಲು ಅವರಿಗೆ ಆಗಲಿಲ್ಲ. ಅವರಲ್ಲಿನ ಯಕ್ಷಪ್ರೀತಿ ಮಗನಿಗೂ ಬಳುವಳಿಯಾಗಿ ಬಂದಿತು. ಇದರ ಪರಿಣಾಮವಾಗಿ ಸುಬ್ರಾಯ ಭಟ್ಟ ಅವರ ಪುತ್ರ ಬ್ರಹ್ಮೂರು ಶಂಕರ ಭಟ್ ಬಡಗುತಿಟ್ಟಿನ ಪ್ರಖ್ಯಾತ ಭಾಗವತರ ಸಾಲಿನಲ್ಲಿ ಗುರುತಿಸಿಕೊಂಡಿದ್ದಾರೆ.
ಸುಬ್ರಾಯ ಭಟ್ಟರ ಸಹೋದರ ನಾರಾಯಣ ಭಟ್ ಕೂಡ ಕಲಾವಿದರು. ಪ್ರಸಂಗ ರಚನೆಕಾರರಾಗಿ ಅವರು ಪ್ರಸಿದ್ಧಿ ಪಡೆದಿದ್ದಾರೆ.

ADVERTISEMENT
ADVERTISEMENT

ಕೃಫೆ: ಕರ್ನಾಟಕ ಕಲಾ ಸನ್ನಿಧಿ, ತೇಲಂಗಾರ

ShareSendTweetShare
ADVERTISEMENT
Previous Post

ಮಹಿಳೆಯನ್ನು ಮದುವೆಯಾದ ಮಹಿಳೆ!

Next Post

ಮೊಸಳೆ ಕಾಡಲ್ಲಿ ಹೆಸ್ಕಾಂ ಸಿಬ್ಬಂದಿ ಸಾಹಸ

Next Post

ಮೊಸಳೆ ಕಾಡಲ್ಲಿ ಹೆಸ್ಕಾಂ ಸಿಬ್ಬಂದಿ ಸಾಹಸ

ಸೋರುತ್ತಿಹುದು ಸರ್ಕಾರಿ ಶಾಲೆ!

ರಸ್ತೆ ಮೇಲೆ ರಾಡಿ ನೀರು

Discussion about this post

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.