6
  • Latest

ಕೈ ಕುಲುಕುವ ಮುನ್ನ ಎಚ್ಚರ | ಮಕ್ಕಳಲ್ಲಿ ಕೊರೊನಾ ಲಕ್ಷಣ: ಆದರೆ ಇದು ಕೋವಿಡ್ ಅಲ್ಲ!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ADVERTISEMENT
  • Home
Monday, March 30, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಕೈ ಕುಲುಕುವ ಮುನ್ನ ಎಚ್ಚರ | ಮಕ್ಕಳಲ್ಲಿ ಕೊರೊನಾ ಲಕ್ಷಣ: ಆದರೆ ಇದು ಕೋವಿಡ್ ಅಲ್ಲ!

AchyutKumar by AchyutKumar
in ರಾಜ್ಯ
advt advt advt
ADVERTISEMENT

ಮುಂಡಗೋಡದ ಇಂದಿರಾಗಾoಧಿ ವಸತಿ ಶಾಲೆಯ ವಿದ್ಯಾರ್ಥಿಗಳು ಶೀತ-ಜ್ವರದಿಂದ ಬಳಲುತ್ತಿದ್ದಾರೆ. ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಮಂಗನಬಾಹು ದೃಢವಾಗಿದೆ. ಮಂಗನ ಕಾಯಿಲೆ ರೀತಿ ಮಾರಣಾಂತಿಕವಲ್ಲ. ಮಂಗನಬಾಹು ವಾರಗಳ ಕಾಲ ಕಾಡುವ ರೋಗವಾಗಿದ್ದು, ಕೊರೊನಾ ಮಾದರಿಯಲ್ಲಿಯೇ ವೈರಸ್ ಮೂಲಕ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ.

ಜ್ವರ-ನೆಗಡಿ ಲಕ್ಷಣಗಳಿರುವ ವ್ಯಕ್ತಿಯ ಸಾಮೀಪ್ಯ, ಹಸ್ತ ಲಾಘವದಿಂದಲೂ ರೋಗ ವ್ಯಾಪಿಸುತ್ತದೆ. ಸಾಮಾನ್ಯವಾಗಿ ಹಾಸ್ಟೇಲ್’ಗಳಲ್ಲಿ ಒಬ್ಬರ ಬಟ್ಟೆ ಇನ್ನೊಬ್ಬರು ಧರಿಸುವುದು, ಅತ್ಯಂತ ಸಾಮೀಪ್ಯದ ಒಡನಾಟಗಳಿರುವುದರಿಂದ ರೋಗದ ಪ್ರಮಾಣ ಹೆಚ್ಚಿಗೆ ಕಾಣಿಸುತ್ತದೆ. ಪ್ರಸ್ತುತ ಮುಂಡಗೋಡ ವಸತಿ ನಿಲಯದಲ್ಲಿಯೂ 205 ಮಕ್ಕಳಿದ್ದು, 50ಕ್ಕೂ ಅಧಿಕ ಮಕ್ಕಳು ಗಂಟಲು, ಕಿವಿ, ಬಾಯಿ ಉಬ್ಬಿದ್ದ ನೋವಿನಿಂದ ಬಳಲುತ್ತಿದ್ದಾರೆ. ಜ್ವರ ಬರುವುದು ಈ ರೋಗದ ಮೊದಲ ಲಕ್ಷಣ. ನೆಗಡಿ, ಕೆಮ್ಮುವಿನ ಜೊತೆ ಬಾಯಿ, ಕಿವಿ ಅಥವಾ ಗಂಟಲಿನ ಗೃಂಥಿಗಳು ಉಬ್ಬುತ್ತವೆ. ಇದರ ನೋವನ್ನು ಮಕ್ಕಳು ಸಹಿಸಿಕೊಳ್ಳಲಾಗದೇ ನರಳುತ್ತಾರೆ.

Advertisement. Scroll to continue reading.
ADVERTISEMENT
ADVERTISEMENT

ಈ ವಸತಿ ಶಾಲೆಯಲ್ಲಿ 205 ವಿದ್ಯಾರ್ಥಿಗಳಿದ್ದು, ಅದರಲ್ಲಿ ಮೊದಲ ಹಂತದಲ್ಲಿ 25 ಮಂದಿಗೆ ಮಂಗನಬಾವು ಕಾಣಿಸಿಕೊಂಡಿತ್ತು. ಅವರನ್ನು ತಪಾಸಣೆಗೆ ಒಳಪಡಿಸಿ ಮನೆಗೆ ಕಳುಹಿಸಲಾಗಿತ್ತು. ಅದಾದ ನಂತರ ಇದೀಗ ಇನ್ನಷ್ಟು ವಿದ್ಯಾರ್ಥಿಗಳಿಗೆ ರೋಗ ಹರಡಿದೆ. ಜ್ವರ-ನೆಗಡಿ ಕಾಣಿಸಿಕೊಂಡ ವ್ಯಕ್ತಿಯನ್ನು ಪ್ರತ್ಯೇಕವಾಗಿರಿಸುವುದು ರೊಗ ಹರಡುವಿಕೆ ತಡೆಯ ಮೊದಲ ಉಪಾಯ. ಹೀಗಾಗಿ ಮೊದಲ ಹಂತದಲ್ಲಿ ರೋಗ ಕಾಣಿಸಿಕೊಂಡ 25 ಜನರನ್ನು ಮನೆಗೆ ಕಳುಹಿಸಲಾಗಿತ್ತು. ಅದಾಗಿಯೂ ಅಲ್ಲಿ ಉಳಿದ್ದ ಇಬ್ಬರ ಮೂಲಕ ಇತರರಿಗೆ ರೋಗ ಹಬ್ಬಿಕೊಂಡಿದೆ.

Advertisement. Scroll to continue reading.

ಈ ರೋಗ ಮಾರಣಾಂತಿಕವಲ್ಲ
ಮ0ಗನ ಕಾಯಿಲೆ ಹಾಗೂ ಮಂಗನಬಾಹು ಎರಡು ಬೇರೆ ಬೇರೆ ರೋಗಗಳು. ಮಂಗನಕಾಯಿಲೆ ಮಾರಣಾಂತಿಕ. ಮ0ಗನಲ್ಲಿರುವ ಉಣ್ಣೆಗಳ ಮೂಲಕ ಮಂಗನ ಕಾಯಿಲೆ ಮನುಷ್ಯರಿಗೆ ಹರಡುತ್ತದೆ. ಸೊಪ್ಪು ತರುವಿಕೆ, ಅರಣ್ಯ ಉತ್ಪನ್ನ ಸಂಗ್ರಹ, ಜಾನುವಾರುಗಳನ್ನು ಕಾಡಿಗೆ ಮೇವಿಗೆ ಬಿಟ್ಟಾಗ ಈ ರೋಗ ಬರುವ ಸಾಧ್ಯತೆ ಹೆಚ್ಚು. ಮಂಗನ ಕಾಯಿಲೆ ಬಂದರೆ ಬಹು ಅಂಗಾAಗ ವೈಫಲ್ಯದಿಂದ ರೋಗಿ ಸಾವನಪ್ಪುತ್ತಾರೆ. ಆದರೆ, ಮಂಗನಬಾಹುವಿಗೆ ಈ ಆತಂಕವಿಲ್ಲ.

ರೋಗದ ವಿರುದ್ಧ ಭಯ ಬೇಡ.. ಎಚ್ಚರವಿರಲಿ!

ShareSendTweetShare
ADVERTISEMENT
Previous Post

ಬೆಂಗಳೂರು ಹೋರಾಟಕ್ಕೆ ಸಾವಿರ ಸಂಖ್ಯೆಯ ಜನ: ಅತಿಕ್ರಮಣದಾರರ ಮುಂದೆ ಭರವಸೆಗಳ ಮಹಾಪೂರ!

Next Post

ಶಾದಿ ಭಾಗ್ಯ | ಚೈತ್ರಾ ಜೊತೆ ಅಹ್ಮದ್: ಮುಂದುವರೆದ ಮದುವೆ ಮುರಿಯುವ ಪ್ರಯತ್ನ!

Next Post

ಶಾದಿ ಭಾಗ್ಯ | ಚೈತ್ರಾ ಜೊತೆ ಅಹ್ಮದ್: ಮುಂದುವರೆದ ಮದುವೆ ಮುರಿಯುವ ಪ್ರಯತ್ನ!

ಮಾಜಿ ಎಂಎಲ್‌ಸಿಗೆ `ಹಾಲಿ' ಆಗುವ ಬಯಕೆ: ಪಕ್ಷದಿಂದ ಪಕ್ಷಕ್ಕೆ ಹಾರಿದ ಘೋಟ್ನೇಕರ್!

ದೇವಾಲಯ ರಸ್ತೆಯಲ್ಲಿ ಶೌಚಾಲಯ: ಸಾರ್ವಜನಿಕ ವಿರೋಧಕ್ಕೆ ಮಣಿದ ಸರ್ಕಾರ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.