6
  • Latest

ಶಾದಿ ಭಾಗ್ಯ | ಚೈತ್ರಾ ಜೊತೆ ಅಹ್ಮದ್: ಮುಂದುವರೆದ ಮದುವೆ ಮುರಿಯುವ ಪ್ರಯತ್ನ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Monday, June 29, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಶಾದಿ ಭಾಗ್ಯ | ಚೈತ್ರಾ ಜೊತೆ ಅಹ್ಮದ್: ಮುಂದುವರೆದ ಮದುವೆ ಮುರಿಯುವ ಪ್ರಯತ್ನ!

AchyutKumar by AchyutKumar
in ಸ್ಥಳೀಯ

ಶಿರಸಿ: ಹಿಂದೂ ಯುವತಿ ಮುಸ್ಲಿಂ ಯುವಕನ ವಿವಾಹಕ್ಕೆ ಆಸಕ್ತಿ ತೋರಿದ್ದು, ವಿವಾಹ ನೊಂದಣಿಗಾಗಿ ಉಪವಿಭಾಗಾಧಿಕಾರಿ ಕಚೇರಿಗೆ ಅರ್ಜಿ ಸಲ್ಲಿಕೆಯಾಗಿದೆ.

ಈ ಬಗ್ಗೆ ನೊಂದಣಿ ಕಚೇರಿಯಲ್ಲಿ ಸೂಚನಾ ಫಲಕದಲ್ಲಿ ನೋಟಿಸ್ ಅಂಟಿಸಲಾಗಿದ್ದು, ಅದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಪ್ರಮಾಣದಲ್ಲಿ ಸದ್ದು ಮಾಡುತ್ತಿದೆ. `ಹಿಂದೂ ಯುವತಿಯ ಮನವೋಲೈಸಬೇಕು’ ಎಂದು ಅನೇಕರು ಅಭಿಪ್ರಾಯ ಹಂಚಿಕೊAಡಿದ್ದಾರೆ. `ಯುವತಿ ಪಾಲಕರಿಗೆ ವಿಷಯ ಮುಟ್ಟುವವರೆಗೂ ಈ ಮೆಸೆಜ್ ಶೇರ್ ಮಾಡಿ’ ಎಂದು ಸಹ ಅನೇಕರು ಸಂದೇಶಗಳನ್ನು ಹರಿಬಿಟ್ಟಿದ್ದಾರೆ. ನ 19ರಂದು ನೊಂದಣಾಧಿಕಾರಿ ಕಚೇರಿ ಸೂಚನಾ ಫಲಕದಲ್ಲಿ ಈ ನೋಟಿಸ್ ಅಂಟಿಸಲಾಗಿದ್ದು, ನ 21 ಹಾಗೂ 22ರಂದು ಭಾರೀ ಪ್ರಮಾಣದಲ್ಲಿ ನೋಟಿಸ್ ಪ್ರತಿಗಳು ಶೇರ್ ಆಗಿವೆ.

ಅರೆಕೊಪ್ಪದ ಯುವಕ ಅಹ್ಮದ್ ಹಾಗೂ ರಾಮನಬೈಲಿನ ಚೈತ್ರಾ (ಹೆಸರು ಬದಲಿಸಿದೆ) ಪರಸ್ಪರ ಪ್ರೀತಿಸುತ್ತಿದ್ದು, ಇಬ್ಬರ ಒಪ್ಪಿಗೆಯಿಂದ ವಿವಾಹ ನೊಂದಣಿಗೆ ಅರ್ಜಿ ಸಲ್ಲಿಕೆಯಾಗಿದೆ. ನೊಂದಣಿ ಅಧಿಕಾರಿಗಳು ನಿಯಮಗಳ ಪ್ರಕಾರ ಒಂದು ತಿಂಗಳ ಮುಂಚಿತವಾಗಿ ನೋಟಿಸ್ ಬೋರ್ಡಿಗೆ ಈ ಇಬ್ಬರ ಫೋಟೋ ಜೊತೆ ಮಾಹಿತಿ ಪ್ರದರ್ಶಿಸಿದ್ದಾರೆ.

ಈ ಬಗ್ಗೆ ಮಾಹಿತಿ ಅರೆತ ಕೆಲ ಸಂಘಟನೆಯವರು ಮದುವೆ ಮುರಿಯುವ ಮಾತುಕಥೆ ನಡೆಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಲವ್ ಜಿಹಾದ್, ಮತಾಂತರದ ಮಾತುಗಳು ಜೋರಾಗಿ ನಡೆದಿವೆ. ಗಂಡು-ಹೆಣ್ಣು ಎರಡು ಕಡೆಯವರ ಮನವೊಲೈಸುವ ಪ್ರಯತ್ನ ಮುಂದುವರೆದಿದ್ದು, ಅಂತಿಮ ನಿರ್ಣಯ ಹೊರಬಿದ್ದಿಲ್ಲ. ಈ ಮದುವೆ ವಿಷಯವಾಗಿ ಅನಾಹುತ ನಡೆಯದಂತೆ ಪೊಲೀಸರು ಸಹ ಎಚ್ಚರವಹಿಸಿದ್ದಾರೆ.

ShareSendTweetShare
Previous Post

ಕೈ ಕುಲುಕುವ ಮುನ್ನ ಎಚ್ಚರ | ಮಕ್ಕಳಲ್ಲಿ ಕೊರೊನಾ ಲಕ್ಷಣ: ಆದರೆ ಇದು ಕೋವಿಡ್ ಅಲ್ಲ!

Next Post

ಮಾಜಿ ಎಂಎಲ್‌ಸಿಗೆ `ಹಾಲಿ’ ಆಗುವ ಬಯಕೆ: ಪಕ್ಷದಿಂದ ಪಕ್ಷಕ್ಕೆ ಹಾರಿದ ಘೋಟ್ನೇಕರ್!

Next Post

ಮಾಜಿ ಎಂಎಲ್‌ಸಿಗೆ `ಹಾಲಿ' ಆಗುವ ಬಯಕೆ: ಪಕ್ಷದಿಂದ ಪಕ್ಷಕ್ಕೆ ಹಾರಿದ ಘೋಟ್ನೇಕರ್!

ದೇವಾಲಯ ರಸ್ತೆಯಲ್ಲಿ ಶೌಚಾಲಯ: ಸಾರ್ವಜನಿಕ ವಿರೋಧಕ್ಕೆ ಮಣಿದ ಸರ್ಕಾರ!

ಮತ್ಸ್ಯಮೇಳಕ್ಕೆ ಬಂದ ಬಣ್ಣ ಬಣ್ಣದ ಮೀನು: ಸರ್ಕಾರಿ ದುಡ್ಡಿನಲ್ಲಿ ಶಾಸಕ-ಸಚಿವರ ಮೋಜು ಮಸ್ತಿ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.