6
  • Latest

ಬೀದಿ ನಾಯಿಗಳ ರಂಪಾಟ: ದಾರಿ ತಪ್ಪಿದ ಜಿಂಕೆ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಬೀದಿ ನಾಯಿಗಳ ರಂಪಾಟ: ದಾರಿ ತಪ್ಪಿದ ಜಿಂಕೆ!

AchyutKumar by AchyutKumar
in ಸ್ಥಳೀಯ

ಮುoಡಗೋಡ: ಕಾಡಿನಲ್ಲಿ ಸಂಚರಿಸಬೇಕಿದ್ದ ಜಿಂಕೆ ದಾರಿ ತಪ್ಪಿ ಊರಿಗೆ ಬಂದಿದ್ದು, ಬೀದಿ ನಾಯಿಗಳು ಜಿಂಕೆ ಮೇಲೆ ಆಕ್ರಮಣ ನಡೆಸಿದವು. ಇದನ್ನು ನೋಡಿದ ಸನವಳ್ಳಿ ಜನ ಜಿಂಕೆಯನ್ನು ರಕ್ಷಿಸಿ ಕಾಡಿನ ದಾರಿ ತೋರಿಸಿದರು.

ADVERTISEMENT

ಕಾಡಿನಲ್ಲಿ ಆಹಾರ ಅರೆಸುತ್ತಿದ್ದ ಜಿಂಕೆ ಭಾನುವಾರ ದಾರಿ ತಪ್ಪಿ ಸನವಳ್ಳಿಗೆ ಬಂದಿತು. ಇಲ್ಲಿನ ಬೀದಿ ನಾಯಿಗಳು ಜಿಂಕೆಯ ಸುತ್ತಲು ಸುತ್ತುವರೆದು ಬೆದರಿಸಿದವು. ಆಕ್ರಮಣದಿಂದ ತಪ್ಪಿಸಿಕೊಳ್ಳಲು ಜಿಂಕೆ ಸಾಕಷ್ಟು ಪ್ರಯತ್ನ ನಡೆಸಿದರೂ, ಬೊಗಳುವ ಸದ್ದಿಗೆ ಕಾಡು ಜೀವಿ ಬೆದರಿತು. ಈ ವೇಳೆ ಕೆಲ ನಾಯಿಗಳು ಜಿಂಕೆಯ ಬಾಲದ ಕಡೆ ದಾಳಿ ನಡೆಸಿ ಗಾಯಗೊಳಿಸಿದವು.

ಇದನ್ನು ನೋಡಿದ ಸನವಳ್ಳಿ ಗ್ರಾಮದ ರೈತ ಮುಖಂಡ ರಾಜು ಗುಬ್ಬಕ್ಕನವರ್ ನಾಯಿಗಳನ್ನು ಬೆದರಿಸುವ ಕೆಲಸ ಮಾಡಿದರು. ನಾಯಿಗಳು ಬೆದರದಿದ್ದಾಗ ಸುರೇಶ ಕೆರಿಹೊಲದವರ್, ಆನಂದ ಜಮ್ಮಕ್ಕನವರ್, ಬಸವರಾಜ ಅರಶಿಣಗೇರಿ ಸೇರಿ ಹಲವರನ್ನು ಕರೆದರು. ಎಲ್ಲರೂ ಸೇರಿ ನಾಯಿಗಳಿಗೆ ಕೋಲು ಹಿಡಿದರು.

Advertisement. Scroll to continue reading.

ಅದಾದ ನಂತರ ಅರಣ್ಯ ಸಿಬ್ಬಂದಿ ರಾಜು ಪರೇಟ್ ಆಗಮಿಸಿ, ಜಿಂಕೆಯನ್ನು ಸುರಕ್ಷಿತವಾಗಿ ಕಾಡಿನ ಕಡೆ ಬಿಟ್ಟರು.

Advertisement. Scroll to continue reading.
Previous Post

ಪ್ರತ್ಯೇಕ ಜಿಲ್ಲೆಯ ಕೂಗು: ಅಧಿವೇಶನದಲ್ಲಿ ಚರ್ಚಿಸಲು ಹಿರಿಯ ಶಾಸಕರಿಗೆ ದುಂಬಾಲು!

Next Post

ಸಂಚಾರಿ ನಿಯಮ ಉಲ್ಲಂಘಿಸಿದ ಅಪರಿಚಿತ: ಬೈಕ್ ಸವಾರನ ಬದುಕು ಅಂತ್ಯ!

Next Post

ಸಂಚಾರಿ ನಿಯಮ ಉಲ್ಲಂಘಿಸಿದ ಅಪರಿಚಿತ: ಬೈಕ್ ಸವಾರನ ಬದುಕು ಅಂತ್ಯ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ