6
  • Latest

ಕಳ್ಳನಿಗೂ ಆತಿಥ್ಯ ನೀಡಿದ ಸೆಕ್ಯುರಿಟಿ ಸಿಬ್ಬಂದಿ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಕಳ್ಳನಿಗೂ ಆತಿಥ್ಯ ನೀಡಿದ ಸೆಕ್ಯುರಿಟಿ ಸಿಬ್ಬಂದಿ!

AchyutKumar by AchyutKumar
December 15, 2024
in ಸ್ಥಳೀಯ
advt advt advt
ADVERTISEMENT

ದಾoಡೇಲಿ: ವೆಸ್ಟಕೋಸ್ಟ ಪೆಪರ್ ಮಿಲ್’ನ ನೀರಿನ ಪಂಪ್ ಕದಿಯಲು ಬಂದಿದ್ದ ಕಳ್ಳನೊಬ್ಬ ಕಪೌಂಡ್ ಹಾರುವಾಗ ಬಿದ್ದು ಗಾಯಗೊಂಡಿದ್ದು, ಆತನನ್ನು ಅಲ್ಲಿನ ಭದ್ರತಾ ಸಿಬ್ಬಂದಿ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ!

ದಾಂಡೇಲಿ ಗಾಂಧಿನಗರದ ಅಕ್ಷಯ ಕಂಜರಬಾoಡ್ ಹಾಗೂ ಶಿವಾಜಿ ಕಂಜರಬಾoಡ್ ಸೇರಿ ವೆಸ್ಟಕೋಸ್ಟ ಪೆಪರ್ ಮಿಲ್’ನ ನೀರಿನ ಪಂಪ್ ಕದಿಯುವ ಯೋಜನೆ ರೂಪಿಸಿದ್ದರು. 1.5 ಲಕ್ಷ ರೂ ಮೌಲ್ಯದ ಈ ಪಂಪ್ ಕದ್ದು ಸಾಗಿಸುವುದಕ್ಕಾಗಿ ಶನಿವಾರ ರಾತ್ರಿ ಅವರು ಕಾಗದ ಕಾರ್ಖಾನೆಯ ಗೇಟ್ ನಂ 2ರ ಬಳಿ ಕಂಪೌಡ್ ಹಾರಿದ್ದರು. ಅತ್ಯಂತ ಬಾರವಾದ ಕಬ್ಬಿಣದ ಪಂಪಿಗೆ ಹಗ್ಗ ಕಟ್ಟಿ ಎಳೆಯುವುದಕ್ಕಾಗಿ ಮತ್ತಿಬ್ಬರನ್ನು ಅವರು ಕರೆ ತಂದಿದ್ದರು.

ADVERTISEMENT
ADVERTISEMENT

ಈ ನಾಲ್ವರು ಸೇರಿ ರಾತ್ರಿ 12.20ರ ಆಸುಪಾಸಿಗೆ ನೀರಿನ ಪಂಪಿಗೆ ಹಗ್ಗ ಕಟ್ಟಿ ಎಳೆಯುತ್ತಿದ್ದರು. ಅದನ್ನು ವೆಸ್ಟಕೋಸ್ಟ ಪೆಪರ್ ಮಿಲ್’ನ ಸೆಕ್ಯುರಿಟಿ ಸಿಬ್ಬಂದಿ ನೋಡಿದರು. ಕಳ್ಳರು ಸಹ ಭದ್ರತಾ ಸಿಬ್ಬಂದಿ ಆಗಮನಿಸಿದನ್ನು ನೋಡಿ ಅಲ್ಲಿಂದ ಪರಾರಿಯಾಗುವ ಪ್ರಯತ್ನ ನಡೆಸಿದರು. ಮೂರು ಜನ ಕಪೌಂಡ್ ಹಾರಿ ಓಡಿ ಹೋದರು. ಆದರೆ, ಆ ಗಡಿಬಿಡಿಯಲ್ಲಿ ಒಬ್ಬನಿಗೆ ಕಪೌಂಡ್ ಹಾರಲು ಸಾಧ್ಯವಾಗದೇ ನೆಲಕ್ಕೆ ಬಿದ್ದು ಪೆಟ್ಟು ಮಾಡಿಕೊಂಡರು.

Advertisement. Scroll to continue reading.
Advertisement. Scroll to continue reading.

ಕಳ್ಳತನಕ್ಕೆ ಬಂದವರಿಗೆ ಬಾರಿಸಲು ಹೋಗಿದ್ದ ಭದ್ರತಾ ಸಿಬ್ಬಂದಿ ಕಳ್ಳನಿಗೆ ಪೆಟ್ಟಾಗಿರುವುದನ್ನು ನೋಡಿ ಮರುಕ ವ್ಯಕ್ತಪಡಿಸಿದರು. ಆತನಿಗೆ ನೀರು ಕುಡಿಸಿ ಉಪಚಾರ ಮಾಡಿದ ನಂತರ ದಾಂಡೇಲಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಈ ಎಲ್ಲಾ ವಿಷಯ ಅರಿತ ವೆಸ್ಟಕೋಸ್ಟ ಪೆಪರ್ ಮಿಲ್’ನ ಸೆಕ್ಯುರಿಟಿ ಮ್ಯಾನೇಜರ್ ಕುಶಾಲಪ್ಪ ಸುಬ್ಬೆಗೌಡ ಹೆಸರು ತಿಳಿದ ಕಳ್ಳರಿಬ್ಬರ ವಿರುದ್ಧ ಪೊಲೀಸ್ ದೂರು ದಾಖಲಿಸಿದರು.

ಆಸ್ಪತ್ರೆಯಲ್ಲಿರುವ ಕಳ್ಳನನ್ನುಹೊರತುಪಡಿಸಿ ಉಳಿದ ಮೂವರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ShareSendTweetShare
ADVERTISEMENT
Previous Post

ಬದುಕಿನ ಆಟ ಮುಗಿಸಿದ ಕಬ್ಬಡ್ಡಿ ಪಟು!

Next Post

ಪೊಲೀಸ್ ಕಣ್ಣಿಗೆ ಸಿಕ್ಕಿಬಿದ್ದ ಸಾದಾ ಸೀದಾ ಮಟ್ಕಾ ಮನುಷ್ಯ!

Next Post

ಪೊಲೀಸ್ ಕಣ್ಣಿಗೆ ಸಿಕ್ಕಿಬಿದ್ದ ಸಾದಾ ಸೀದಾ ಮಟ್ಕಾ ಮನುಷ್ಯ!

ರಸ್ತೆ ಅಂಚಿನಲ್ಲಿ ಜೇನುಗೂಡು | ಮಕ್ಕಳಿಗೆ ಕುತೂಹಲ: ಪಾಲಕರಿಗೆ ಆತಂಕ!

ಅಧಿಕಾರಿಗಳ ವಿರುದ್ಧ ನ್ಯಾಯವಾದಿ ದೂರು!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.