6
  • Latest

ಕಾಳಸಂತೆಯ ವ್ಯವಹಾರ | ಸರ್ಕಾರಿ ಅಕ್ಕಿಗೂ ಗುಜುರಿ ವ್ಯಾಪಾರಿ ಒಡೆಯ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Thursday, July 2, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಕಾಳಸಂತೆಯ ವ್ಯವಹಾರ | ಸರ್ಕಾರಿ ಅಕ್ಕಿಗೂ ಗುಜುರಿ ವ್ಯಾಪಾರಿ ಒಡೆಯ!

AchyutKumar by AchyutKumar
in ಸ್ಥಳೀಯ

ಭಟ್ಕಳ: ಸರ್ಕಾರದಿಂದ ಬಡವರಿಗೆ ವಿತರಿಸುವ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ನಜೀರ್ ಅಹ್ಮದ್ ಸಿಕ್ಕಿ ಬಿದ್ದಿದ್ದು, ಆತನ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ.

ಭಟ್ಕಳ ಗಣೇಶನಗರ ಪುರವರ್ಗದ ನಜೀರ ಅಹ್ಮದ್ ಗುಜುರಿ ವ್ಯಾಪಾರಿ. ಆತ ತನ್ನ ಗುಜುರಿ ವ್ಯಾಪಾರಕ್ಕೆ ಬಳಸುವ ಓಮಿನಿಯಲ್ಲಿ 15 ಮೂಟೆ ಅಕ್ಕಿ ಸಾಗಿಸುತ್ತಿದ್ದಾಗ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಡಿ 20ರಂದು ನಜೀರ್ ಅಹ್ಮದ್ ಶಿರಾಲಿಯಿಂದ ಹೂವಿನಚೌಕದ ಕಡೆ ಅಕ್ಕಿ ಸಾಗಿಸುತ್ತಿದ್ದ. ಅರ್ಬನ್ ಬ್ಯಾಂಕ್ ಎದುರು ಆಹಾರ ನಿರೀಕ್ಷಕ ಶಶಿಧರ ಹೊನ್ನಳ್ಳಿ ಇದನ್ನು ತಡೆದರು.

ಓಮಿನಿ ಒಳಗೆ ಪರಿಶೀಲನೆ ನಡೆಸಿದಾಗ 520 ಕೆಜಿ ಸರ್ಕಾರಿ ಅಕ್ಕಿ ಪತ್ತೆಯಾಯಿತು. ಈ ಅಕ್ಕಿ ಎಲ್ಲಿಂದ ಬಂತು? ಎಂದು ಪ್ರಶ್ನಿಸಿದಾಗ ನಜೀರ್ ಉತ್ತರಿಸಲಿಲ್ಲ. 17680ರೂ ಮೌಲ್ಯದ ಅಕ್ಕಿಗೆ ಸಂಬoಧಿಸಿದ ಬಿಲ್ ಒದಗಿಸುವಂತೆ ಸೂಚಿಸಿದರೂ ಮಾತನಾಡಲಿಲ್ಲ. ಸರ್ಕಾರಿ ಅಕ್ಕಿ ಕಳ್ಳ ಸಾಗಾಟ ಮಾಡಿದ ಕಾರಣ ಆಹಾರ ನಿರೀಕ್ಷಕ ಶಶಿಧರ ಹೊನ್ನಳ್ಳಿ ಅವರು ನಜೀರ್ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಿದರು.

ShareSendTweetShare
Previous Post

ಬೈಕ್ ಅಪಘಾತ: ದಂಪತಿಗೆ ಗಾಯ

Next Post

ಅರಣ್ಯಾಧಿಕಾರಿ-ಅರಣ್ಯವಾಸಿ ನಡುವಿನ ಸೌಹಾರ್ದ ಸಭೆ ವಿಫಲ!

Next Post

ಅರಣ್ಯಾಧಿಕಾರಿ-ಅರಣ್ಯವಾಸಿ ನಡುವಿನ ಸೌಹಾರ್ದ ಸಭೆ ವಿಫಲ!

ಲಾರಿ-ಟ್ಯಾಂಕರ್ ನಡುವೆ ಮುಖಾಮುಖಿ

The girl who left home!

ಮನೆ ಬಿಟ್ಟು ಹೋದ ಬುದ್ದಿಮಾಂದ್ಯ: ಎಲ್ಲಡೆ ಹುಡುಕಾಟ

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.