6
  • Latest

ಲಗುನಾ ರೆಸಾರ್ಟಿಗೆ ದಾಂಡಿಗರ ಹೊರೆ!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ADVERTISEMENT
  • Home
Saturday, March 28, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಲಗುನಾ ರೆಸಾರ್ಟಿಗೆ ದಾಂಡಿಗರ ಹೊರೆ!

AchyutKumar by AchyutKumar
in ಸ್ಥಳೀಯ
advt advt advt
ADVERTISEMENT

ಜೊಯಿಡಾ: ಗಣೇಶಗುಡಿಯ ಲಗುನಾ ರೆಸಾರ್ಟ’ಗೆ ನುಗ್ಗಿದ ದಾಂಡಿಗರು ಅಲ್ಲಿನ ಕಾರ್ಮಿಕರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಜೊತೆಗೆ ರೆಸಾರ್ಟ ದಾಖಲೆಗಳನ್ನು ಹರಿದು ಬಿಸಾಡಿದ್ದಾರೆ.

ಲಗುನಾ ರೆಸಾರ್ಟಿನಲ್ಲಿ ಬೋಟಿಂಗ್ ಗೈಡ್ ಆಗಿರುವ ಮುತ್ತಣ್ಣ ಅಂಗಡಿ ಜನವರಿ 6ರ ರಾತ್ರಿ ಇಳುವಾಗೆ ಹೋಗಿದ್ದರು. ಅವರು ಮರಳಿ ಬರುವಾಗ ಕಾರಿನಲ್ಲಿ ಬಂದ ಐದು ಜನ ರಾಜೇಶ ಐಕರ್ ಅವರ ಅಂಗಡಿ ಬಳಿ ಮುತ್ತಣ್ಣ ಅವರನ್ನು ಅಡ್ಡಗಟ್ಟಿದರು. ಆ ಪೈಕಿ ಮಹೇಶ ಪೂಜಾರ್ ಎಂಬಾತರು `ನಮ್ಮ ಬಗ್ಗೆ ಪಾರ್ಟನರ್ ಸಂತೋಷನ ಬಳಿ ಇಲ್ಲಸಲ್ಲದ ವಿಷಯ ಹೇಳಿ ಹಚ್ಚಿಕೊಡುತ್ತೀಯಾ?’ ಎಂದು ಪ್ರಶ್ನಿಸಿ ಮುತ್ತಣ್ಣರ ಮೇಲೆ ಕೈ ಮಾಡಿದರು.

Advertisement. Scroll to continue reading.
Advertisement. Scroll to continue reading.
ADVERTISEMENT
ADVERTISEMENT

ಆ ದಿನ ರಾತ್ರಿಯೂ ರೆಸಾರ್ಟ ಕಾರ್ಮಿಕ ಮುತ್ತಣ್ಣ ಅಂಗಡಿ ಹಾಗೂ ಅರ್ಬಾಜ ಶೇಖ್ ಗೆ ರಾತ್ರಿಯಿಡಿ ಫೋನ್ ಮಾಡಿ ಬೈದರು. ಮರುದಿನ ನಸುಕಿನ 2 ಗಂಟೆಗೆ ದಾಂಡೇಲಿಯಲ್ಲಿ ವಾಸವಾಗಿರುವ ಮಹೇಶ ಪೂಜಾರ್ ಜೊತೆ ಗ್ಲಾಡವಿನ್ ಜಳಕಿ ಧಾರವಾಡದ ವಿಟ್ಠಲ ಜೋನಿ ಹಾಗೂ ಇನ್ನೊಬ್ಬ ಅಪರಿಚಿತ ರೆಸಾರ್ಟಗೆ ನುಗ್ಗಿ ಗಲಾಟೆ ಮಾಡಿದರು. ರೆಸಾರ್ಟಿನಲ್ಲಿದ್ದ ದಾಖಲೆಗಳನ್ನು ಕಿತ್ತಾಡಿ ಅಲ್ಲಿಂದ ತೆರಳಿದರು.

ಈ ಬಗ್ಗೆ ರೆಸಾರ್ಟಿನ ಮ್ಯಾನೇಜರ್ ದನಂಜಯಕುಮಾರ ಪೊಲೀಸ್ ದೂರು ನೀಡಿದ್ದಾರೆ. ಪೊಲೀಸರು ವಿಚಾರಣೆ ನಡೆಸಿದ್ದಾರೆ.

ShareSendTweetShare
ADVERTISEMENT
Previous Post

ಕಂಟೇನರ್ ಬಡಿದು ಕಾರ್ಮಿಕ ಸಾವು

Next Post

ಅರಣ್ಯ ಹಕ್ಕು ಹೋರಾಟ: ಸಚಿವರಿಂದ ಮುಖ್ಯಮಂತ್ರಿಗೆ ಪತ್ರ ಬರೆಯುವ ಭರವಸೆ!

Next Post

ಅರಣ್ಯ ಹಕ್ಕು ಹೋರಾಟ: ಸಚಿವರಿಂದ ಮುಖ್ಯಮಂತ್ರಿಗೆ ಪತ್ರ ಬರೆಯುವ ಭರವಸೆ!

ರೈಲಿಗೆ ತಲೆಕೊಟ್ಟ ವ್ಯಸನಿ

ಸಾವಿಗೂ ಮುನ್ನ ದೇವಿ ದರ್ಶನ: ಕಾರಣ ಇನ್ನೂ ನಿಗೂಢ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.