6
  • Latest

ಗೌರಿ ಶ್ರಮಕ್ಕೆ ಒಲಿದ ಗಂಗೆ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ದೇಶ - ವಿದೇಶ

ಗೌರಿ ಶ್ರಮಕ್ಕೆ ಒಲಿದ ಗಂಗೆ!

AchyutKumar by AchyutKumar
in ದೇಶ - ವಿದೇಶ

ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಕುಂಬಮೇಳಕ್ಕೆ ತೆರಳಿ ಪವಿತ್ರ ಗಂಗಾ ನದಿ ಸ್ನಾನ ಮಾಡಬೇಕು ಎಂದುಕೊoಡಿದ್ದ ಶಿರಸಿ ಗಣೇಶ ನಗರದ ಗೌರಿ ನಾಯ್ಕ ಅವರಿಗೆ ಅದು ಸಾಧ್ಯವಾಗಲಿಲ್ಲ. ಹೀಗಾಗಿ ಗಂಗೆಯನ್ನು ಪೂಜಿಸಿ ಅವರು ಮನೆ ಆವರಣದಲ್ಲಿ ಬಾವಿ ತೋಡಿದ್ದು, ಎರಡುವರೆ ತಿಂಗಳ ಒಂಟಿ ಜೀವದ ಶ್ರಮಕ್ಕೆ ಈ ದಿನ ಗಂಗೆ ಒಲೆದಿದ್ದಾಳೆ.

ADVERTISEMENT

ಕಳೆದ ವರ್ಷ ಅಂಗನವಾಡಿ ಮಕ್ಕಳಿಗೆ ಕುಡಿಯುವ ನೀರು ಇಲ್ಲದಿರುವುದನ್ನು ಅರಿತು ಅಲ್ಲಿಯೂ ಬಾವಿ ತೆಗೆದಿದ್ದರು. ಈ ವಿಷಯದಿಂದ ಸರ್ಕಾರ ಮುಜುಗರಕ್ಕೆ ಒಳಗಾಗಿ ಬಾವಿ ಮುಚ್ಚಿಸುವ ಪ್ರಯತ್ನವನ್ನು ಮಾಡಿತ್ತು. ಕೊನೆಗೆ ಆ ಹೋರಾಟದಲ್ಲಿ ಗೌರಿ ನಾಯ್ಕರು ಗೆಲುವು ಸಾಧಿಸಿ ಅಂಗನವಾಡಿ ಮಕ್ಕಳ ದಾಹ ನೀಗಿಸಿದ್ದರು. ಗೌರಿ ನಾಯ್ಕ ಏಳು ವರ್ಷ ಹಿಂದೆ ಮನೆ ಹಿಂಬದಿಯಲ್ಲಿ 65 ಅಡಿ ಆಳದ ಬಾವಿ ತೋಡಿದ್ದರು. ನಂತರ ನಾಲ್ಕು ವರ್ಷ ಹಿಂದೆ 45 ಅಡಿ ಅಳದ ಬಾವಿ ತೋಡಿದ್ದರು.

ಸದ್ಯ ಕುಂಬಮೇಳದ ಹಿನ್ನಲೆ ಅವರು ಬಾವಿ ತೆಗೆದಿದ್ದಾರೆ. ಮೂರು ತಂಬಿಗೆ, ಗುದ್ದಲಿ-ಪಿಕಾಸು ಹಿಡಿದು ಎರಡುವರೆ ತಿಂಗಳ ಕಾಲ ಮಣ್ಣು ಅಗೆದು ಅವರು ಬಾವಿ ತೋಡುತ್ತಾರೆ. ಬೆಳಗ್ಗೆ 8ಗಂಟೆಯಿoದ ಸಂಜೆ 7 ಗಂಟೆಯವರೆಗೂ ಅವರು ಬಾವಿಗಾಗಿ ದುಡಿಯುತ್ತಿದ್ದಾರೆ. ಡಿಸೆಂಬರಿನಲ್ಲಿ ಅವರು ಈ ಕೆಲಸ ಶುರು ಮಾಡಿದ್ದು, ಇದೀಗ ನೀರು ಕಂಡು ಸಮಾಧಾನವಾಗಿದ್ದಾರೆ.

Advertisement. Scroll to continue reading.

56 ವರ್ಷ ವಯಸ್ಸಿನ ಗೌರಿ ನಾಯ್ಕ ಅವರು ಒಂಟಿಯಾಗಿ ಭೂಮಿ ಅಗೆಯುತ್ತಾರೆ. ಅಲ್ಲಿದ್ದ ಮಣ್ಣನ್ನು ಹೊತ್ತು ಅನತಿ ದೂರ ಸಾಗಿಸುತ್ತಾರೆ. ಬಾವಿ ಮದ್ಯ ಬಂದ ಬೆಳಿಗಲ್ಲನ್ನು ಸಹ ಕಷ್ಟಪಟ್ಟು ತೆಗೆದಿದ್ದಾರೆ. ಸದ್ಯ 30 ಅಡಿ ಆಳದಲ್ಲಿ ಅವರಿಗೆ ನೀರು ಸಿಕ್ಕಿದೆ.

Advertisement. Scroll to continue reading.
Previous Post

ಉಳುವಿ ಜಾತ್ರೆಯಲ್ಲಿ ಮಾರಾಮಾರಿ!

Next Post

ಅನುಭವ ಟೂರಿಸ್ಟ್’ಗೆ ಕೆಟ್ಟ ಅನುಭವ!

Next Post

ಅನುಭವ ಟೂರಿಸ್ಟ್'ಗೆ ಕೆಟ್ಟ ಅನುಭವ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ