6
  • Latest

ತಂಬೂರು ಜಾತ್ರೆಗೆ ಯಲ್ಲಾಪುರದ ಚಕ್ಕಡಿ!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ADVERTISEMENT
  • Home
Tuesday, March 31, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ತಂಬೂರು ಜಾತ್ರೆಗೆ ಯಲ್ಲಾಪುರದ ಚಕ್ಕಡಿ!

AchyutKumar by AchyutKumar
in ರಾಜ್ಯ
advt advt advt
ADVERTISEMENT

ಧಾರವಾಡ ಜಿಲ್ಲೆಯ ದೇವಿಕೊಪ್ಪ ಅರಣ್ಯದ ಕೊನೆ ಗ್ರಾಮ ತಂಬೂರ ಜಾತ್ರೆಗೆ ಸಂಪ್ರದಾಯದ0ತೆ ಯಲ್ಲಾಪುರದಿಂದಲೂ ಚಕ್ಕಡಿ ಗಾಡಿಗಳು ತೆರಳುತ್ತಿವೆ. ಸೋಮವಾರ ಆರು ಚಕ್ಕಡಿ ಗಾಡಿಗಳು ಕಿರವತ್ತಿ ಮಾರ್ಗವಾಗಿ ತಂಬೂರಿಗೆ ಚಲಿಸಿದವು.

ತಂಬೂರಿನ ಜಾತ್ರೆಗೆ ರಾಜ್ಯದ ನಾನಾ ಭಾಗಗಳಿಂದ ಜನ ಬರುತ್ತಾರೆ. ಹೆಚ್ಚಿನ ಸಂಖ್ಯೆಯ ರೈತರು ಚಕ್ಕಡಿ ಗಾಡಿಗಳ ಮೂಲಕ ತೆರಳುತ್ತಾರೆ. ಕಿರವತ್ತಿ ಗಡಿಭಾಗದಿಂದ ಭಾಗದಿಂದ 10ಕಿಮೀ ದೂರ ಚಲಿಸಿದರೆ ತಂಬೂರು ಸಿಗುತ್ತದೆ. ಹೀಗಾಗಿ ಅಲ್ಲಿನ ಜಾತ್ರೆಗೆ ಇಲ್ಲಿನ ಜನರು ಅತ್ಯಂತ ಭಕ್ತಿಯಿಂದ ನಡೆದುಕೊಳ್ಳುತ್ತಾರೆ.

Advertisement. Scroll to continue reading.
ADVERTISEMENT
ADVERTISEMENT

ತಂಬೂರಿನಲ್ಲಿ ಇತಿಹಾಸ ಪ್ರಸಿದ್ಧ ಬಸವಣ್ಣನ ಜಾತ್ರೆಗೆ ದಿನಗಣನೆ ಶುರುವಾಗಿದೆ. ಹೀಗಾಗಿ ಸಾವಿರಾರು ಜನ ಆಗಮಿಸಿ ತೇರಿಗೆ ನಮಿಸುತ್ತಿದ್ದಾರೆ. ಸೋಮವಾರ ತಂಬೂರ ಜಾತ್ರೆಗೆ ಹೊಸಳ್ಳಿ ರೈತ ಬಾಂಧವರು ಚಕ್ಕಡಿ ಮೂಲಕ ತೆರೆಳಿದರು. ಹಳೆಯ ಸಂಪ್ರದಾಯವನ್ನು ಆ ಭಾಗದ ಜನ ಉಳಿಸುವ ಪ್ರಯತ್ನ ನಡೆಸಿದರು.

Advertisement. Scroll to continue reading.

ಈ ಹಿಂದೆ ಹೊಸಳ್ಳಿಯಿಂದ ಐವತ್ತಕ್ಕೂ ಹೆಚ್ಚು ಚಕ್ಕಡಿ ಬಂಡಿಗಳು ಜಾತ್ರೆಗೆ ತೆರಳುತ್ತಿದ್ದವು. ಕ್ರಮೇಣ ಚಕ್ಕಡಿ ಗಾಡಿ ಸಂಖ್ಯೆ ಇಳಿಮುಖವಾಗಿದ್ದು, ಈ ವರ್ಷ ಹೊಸಳ್ಳಿ ಭಕ್ತರಾದ ಪಾಂಡು ಪಟಕಾರೆ, ಅಬ್ಬು ಡೊಯಿಪೋಡೆ, ಜಾನು ಪಾಂಡು ಪಟಕಾರೆ, ರಾಮು ಬಾಗು ಜಾನಕರ ಹಾಗೂ ಇತರರು ಹಳೆಯ ಸಂಪ್ರದಾಯದ ಪ್ರಕಾರ ಚಕ್ಕಡಿ ಮೂಲಕ ತೆರಳಿದರು.

ShareSendTweetShare
ADVERTISEMENT
Previous Post

ಅಘನಾಶಿನಿಗೆ ಆರತಿ ಗೌರವ!

Next Post

ಈ ಬಿಯರ್ ಬಲು ದುಬಾರಿ!

Next Post

ಈ ಬಿಯರ್ ಬಲು ದುಬಾರಿ!

25 ಜನರನ್ನು ರಕ್ಷಿಸಿದ ಮಹಿಳೆಯ ಮೆಸೆಜು!

ಮಾನವ ಹಕ್ಕು ಸದಸ್ಯರಿಂದ ಮಕ್ಕಳ ರಕ್ಷಣೆಯ ಪ್ರವಚನ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.