6
  • Latest
A thread of grass that takes the life of a cow!

ಹಸುವಿನ ಜೀವ ಹಿಂಡುವ ಹುಲ್ಲಿನ ದಾರ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಹಸುವಿನ ಜೀವ ಹಿಂಡುವ ಹುಲ್ಲಿನ ದಾರ!

AchyutKumar by AchyutKumar
April 16, 2025
in ರಾಜ್ಯ
A thread of grass that takes the life of a cow!
advt advt advt
ADVERTISEMENT

ಹಸುವಿನ ಮೇವಿಗೆ ಬಳಸುವ ಹುಲ್ಲು ಆ ಜೀವಿಯ ಜೀವ ಹಿಂಡುತ್ತಿದೆ. ಕಳೆದ ಮೂರು ವರ್ಷದ ಅವಧಿಯಲ್ಲಿ ಪೆಂಡೆ ಹುಲ್ಲು ಖರೀದಿಸುವವರ ಸಂಖ್ಯೆ ಹೆಚ್ಚಾಗಿದ್ದು, ಹುಲ್ಲಿಗೆ ಕಟ್ಟುವ ಟಾಯಿನ್ ದಾರದಿಂದಾಗಿ ಜಾನುವಾರುಗಳು ಸಾವನಪ್ಪುತ್ತಿವೆ.

ಕಳೆದ ವಾರ ಶಿರಸಿಯಲ್ಲಿ ಸಹ ಹಸುವೊಂದರ ನಾಲಿಗೆ ತುಂಡಾಗಿದೆ. ಜಾನ್ಮನೆಯ ಕುಕ್ರಿ ಬಳಿಯ ರೈತರೊಬ್ಬರು ಖರೀದಿಸಿದ ಒಣ ಹುಲ್ಲಿನಲ್ಲಿ ಟಾಯಿನ್ ದಾರ ಅಡಗಿ ಕೂತಿದ್ದು, ಅದರ ಅರಿವಿಲ್ಲದೇ ಹೈನುಗಾರರು ಹುಲ್ಲನ್ನು ಹಸುವಿಗೆ ಹಾಕಿದ್ದಾರೆ. ಪರಿಣಾಮ ಹಸುವಿನ ನಾಲಿಗೆ ಎರಡು ಭಾಗವಾಗಿದೆ.

Advertisement. Scroll to continue reading.
ADVERTISEMENT
ADVERTISEMENT

ಉತ್ತರ ಕನ್ನಡ ಜಿಲ್ಲೆಯಲ್ಲಿ ಭತ್ತ ಬೆಳೆಯುವವರ ಸಂಖ್ಯೆ ಕಡಿಮೆಯಾಗಿದೆ. ಹೈನುಗಾರಿಕೆ ಸಹ ಕ್ಷೀಣಿಸುತ್ತಿದ್ದು, ಅಲ್ಲಿ-ಇಲ್ಲಿ ಜಾನುವಾರು ಸಾಕಾಣಿಕೆ ಮಾಡುವವರಿಗೂ ಮೇವಿನ ಕೊರತೆ ಎದುರಾಗಿದೆ. ಹೀಗಾಗಿ ಹಳಿಯಾಳ, ಜೊಯಿಡಾ, ಮುಂಡಗೋಡು ಭಾಗದಿಂದ ಜಿಲ್ಲೆಯ ಹಲವು ಕಡೆ ಮೇವು ಸರಬರಾಜಾಗುತ್ತದೆ. ಹಾವೇರಿ, ಹಾನಗಲ್ ಭಾಗದಿಂದಲೂ ಒಣ ಮೇವು ತರಿಸುವವರಿದ್ದಾರೆ. ಕಳೆದ ಒಂದು ದಶಕದಿಂದ ಹುಲ್ಲುಗಳನ್ನು ಪೆಂಡೆ ರೂಪದಲ್ಲಿ ತಂದು ಕೊಡುವವರ ಸಂಖ್ಯೆ ಹೆಚ್ಚಾಗಿದೆ.

Advertisement. Scroll to continue reading.

ಹುಲ್ಲಿನ ವಜ್ಜೆ ಹೋಗಿ ಪೆಂಡೆ ಬಂದಾಗಲಿನಿAದ ಹೊಸ ಸಮಸ್ಯೆ ಹುಟ್ಟಿದೆ. ಪೆಂಡೆ ಸುತ್ತಲು ಬಳಸುವ ದಾರ ನೈಸರ್ಗಿಕವಾಗಿರದಿರುವುದು ಜಾನುವಾರುಗಳಿಗೆ ಕಂಟಕವಾಗಿದೆ. ಕೆಲವಡೆ ಪೆಂಡೆಗೆ ಹುಲ್ಲಿನಿಂದಲೇ ನಿರ್ಮಿಸಿದ ದಾರ ಕಟ್ಟಲಾಗುತ್ತದೆ. ಅದರಿಂದ ಯಾವುದೇ ಸಮಸ್ಯೆ ಇಲ್ಲ. ಆದರೆ, ಹಲವು ಕಡೆ ಹುಲ್ಲಿನ ಜೊತೆ ಟಾಯಿನ್ ದಾರ ಸಹ ಹಸುವಿನ ಹೊಟ್ಟೆ ಸೇರುತ್ತಿದೆ.

ಹೊಟ್ಟೆ ಸೇರಿದ ಟಾಯಿನ್ ದಾರ ಹಸು ಮೆಲಕು ಹಾಕುವಾಗ ನಾಲಿಗೆಗೆ ಬರುತ್ತದೆ. ಅಲ್ಲಿ ಸುತ್ತಿಕೊಂಡು ನಾಲಿಗೆಯನ್ನು ತುಂಡರಿಸುತ್ತದೆ. ಸಾಕಷ್ಟು ರೈತರು ಹುಲ್ಲಿನಿಂದ ದಾರ ಬೇರ್ಪಡಿಸಿ ಹಾಕಿದರೂ ಕೆಲವೊಮ್ಮೆ ದಾರ ಅಲ್ಲಿಯೇ ಉಳಿದು ಅಪಾಯ ಸೃಷ್ಠಿಸುತ್ತಿದೆ. `ದಾರ ನುಂಗಿದ ಜಾನುವಾರುಗಳು ಆಹಾರ ಬಿಡುತ್ತವೆ. ತಕ್ಷಣ ವೈದ್ಯರನ್ನು ಕರೆಯಿಸಿ ಚಿಕಿತ್ಸೆ ಕೊಡಿಸಿದರೆ ಅವು ಉಳಿಯುತ್ತವೆ. ನಾಲಿಗೆ ತುಂಡಾದರೆ ಆಹಾರ ಸೇವಿಸಲಾಗದೇ ಸಾವನಪ್ಪುತ್ತವೆ’ ಎಂಬುದು ತಜ್ಞ ಪಶುವೈದ್ಯರ ಮಾತು.

ShareSendTweetShare
ADVERTISEMENT
Previous Post

ಲಾರಿ ಮಾಲಕ-ಚಾಲಕರ ಮುಷ್ಕರ: ಉತ್ತರ ಕನ್ನಡದಲ್ಲಿ ಭಾರೀ ಬೆಂಬಲ!

Next Post

ಹೆದ್ದಾರಿ ಅಂಚಿನ ಹೊಟೇಲ್: ಅಕ್ರಮ ಅಲ್ಲ ಸಕ್ರಮ!

Next Post
Highway-side hotels Legal not illegal!

ಹೆದ್ದಾರಿ ಅಂಚಿನ ಹೊಟೇಲ್: ಅಕ್ರಮ ಅಲ್ಲ ಸಕ್ರಮ!

ಆರೋಗ್ಯವಂತನಿಗೂ ವೃದ್ಧನಾದ ನೋವು: ಕೊರಗಿ ಕೊರಗಿ ಸಾವು!

ಬಸ್ಸಿನಿಂದ ಬಿದ್ದರೂ ಸಾಯಲಿಲ್ಲ.. ಬಾವಿಗೆ ಹಾರಿದರೂ ಪ್ರಯೋಜನವಾಗಲಿಲ್ಲ. ಕೊನೆಗೆ ಆತ ಸತ್ತಿದ್ದು ಹೀಗೆ!

Mobile Maya Student who added poison to Panipuri Death!

ಮೊಬೈಲ್ ಮಾಯೆ | ಪಾನಿಪುರಿಯೊಳಗೆ ವಿಷ ಸೇರಿಸಿದ ವಿದ್ಯಾರ್ಥಿ: ಸಾವು!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.