6
  • Latest
ಆರೋಗ್ಯವಂತನಿಗೂ ವೃದ್ಧನಾದ ನೋವು: ಕೊರಗಿ ಕೊರಗಿ ಸಾವು!

ಬಸ್ಸಿನಿಂದ ಬಿದ್ದರೂ ಸಾಯಲಿಲ್ಲ.. ಬಾವಿಗೆ ಹಾರಿದರೂ ಪ್ರಯೋಜನವಾಗಲಿಲ್ಲ. ಕೊನೆಗೆ ಆತ ಸತ್ತಿದ್ದು ಹೀಗೆ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ದೇಶ - ವಿದೇಶ

ಬಸ್ಸಿನಿಂದ ಬಿದ್ದರೂ ಸಾಯಲಿಲ್ಲ.. ಬಾವಿಗೆ ಹಾರಿದರೂ ಪ್ರಯೋಜನವಾಗಲಿಲ್ಲ. ಕೊನೆಗೆ ಆತ ಸತ್ತಿದ್ದು ಹೀಗೆ!

AchyutKumar by AchyutKumar
in ದೇಶ - ವಿದೇಶ
ಆರೋಗ್ಯವಂತನಿಗೂ ವೃದ್ಧನಾದ ನೋವು: ಕೊರಗಿ ಕೊರಗಿ ಸಾವು!

ಕೈಗಾದಲ್ಲಿ ದುಡಿಯುವುದಕ್ಕಾಗಿ ಜಾರ್ಖಂಡದಿoದ ಬಂದಿದ್ದ ಸುಭಾಷ್ ಓರಾನ್ ಬಸ್ಸಿನಿಂದ ಹಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಅದು ಫಲಕಾರಿಯಾಗದ ಕಾರಣ ಬಾವಿಯೊಳಗೆ ನೇಣು ಬಿಗಿದುಕೊಂಡು ಸಾವನಪ್ಪಿದ್ದಾರೆ!

ADVERTISEMENT

24 ವರ್ಷದ ಸುಭಾಷ್ ಓರಾನ್ ಕೈಗಾದ ಬೇಕಂ ಕಂಪನಿಯಲ್ಲಿ ಕೆಲಸಕ್ಕಿದ್ದರು. ಏಪ್ರಿಲ್ 12ರಂದು ಅವರು ರಾಂಚಿ ರೈಲು ನಿಲ್ದಾಣದಲ್ಲಿ ತಮ್ಮ ಸಹಚರರ ಜೊತೆ ರೈಲು ಏರಿದರು. ಏಪ್ರಿಲ್ 14ರ ರಾತ್ರಿ ಆ ರೈಲು ಕಾರವಾರಕ್ಕೆ ಬಂದಾಗ ಎಲ್ಲರ ಜೊತೆ ಕೆಳಗಿಳಿದರು. ಆ ರಾತ್ರಿ 10.45ಕ್ಕೆ ಊಟ ಮಾಡಿ, ಕೈಗಾ ಕಡೆ ಹೊರಟ ಕಂಪನಿಯ ಬಸ್ಸು ಏರಿದರು.

ರಾತ್ರಿ 11.45ರ ಆಸುಪಾಸಿಗೆ ಕಿನ್ನರ ಗ್ರಾಮದ ಘಡಸಾಯಿ ಕ್ರಾಸಿನ ಬಳಿ ಅವರು ಬಸ್ಸಿನಿಂದ ಹಾರಿದರು. ಎಲ್ಲರೂ ಸೇರಿ ಅವರ ಹುಡುಕಾಟ ನಡೆಸಿದರು. ರಾತ್ರಿಯಾಗಿದ್ದರಿಂದ ಸುಭಾಷ್ ಓರಾನ್ ಎಲ್ಲಿಯೂ ಸಿಗಲಿಲ್ಲ. ಹೀಗಾಗಿ ಬಸ್ಸಿನಲ್ಲಿದ್ದವರೆಲ್ಲರೂ ಮಲ್ಲಾಪುರಕ್ಕೆ ತೆರಳಿದರು. ಮರುದಿನ ಬೆಳಗ್ಗೆ ಮತ್ತೆ ಕಿನ್ನರಕ್ಕೆ ಬಂದು ಸುಭಾಷ್ ಓರಾನ್ ಅವರ ಹುಡುಕಾಟ ನಡೆಸಿದರು.

Advertisement. Scroll to continue reading.

ಆದರೆ, ಎಲ್ಲಿಯೂ ಸುಭಾಷ್ ಓರಾನ್ ಸಿಗಲಿಲ್ಲ. ಅಷ್ಟರೊಳಗೆ ಊರಿನ ಬಾವಿಯೊಂದರಲ್ಲಿ ಶವ ನೇತಾಡುತ್ತಿರುವ ಬಗ್ಗೆ ಸುದ್ದಿ ಬಂದಿತು. ಅಲ್ಲಿ ಹೋಗಿ ನೋಡಿದಾಗ ಘಡಸಾಯಿಯ ಘನಶ್ಯಾಮ ಗುನಗಿ ಅವರ ಮನೆ ಪಕ್ಕದ ಬಾವಿಯಲ್ಲಿ ಸುಭಾಷ್ ಓರಾನ್ ನೇಣು ಹಾಕಿಕೊಂಡಿದ್ದರು. ಮಾನಸಿಕ ಖಿನ್ನತೆಯಿಂದ ಸುಭಾಷ್ ಓರಾನ್ ಆತ್ಮಹತ್ಯೆಗೆ ಶರಣಾದ ಬಗ್ಗೆ ಅವರ ಸಹಚರ ಫೇಕು ಲೊಹರಾ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡರು.

Advertisement. Scroll to continue reading.
Previous Post

ಹೆದ್ದಾರಿ ಅಂಚಿನ ಹೊಟೇಲ್: ಅಕ್ರಮ ಅಲ್ಲ ಸಕ್ರಮ!

Next Post

ಮೊಬೈಲ್ ಮಾಯೆ | ಪಾನಿಪುರಿಯೊಳಗೆ ವಿಷ ಸೇರಿಸಿದ ವಿದ್ಯಾರ್ಥಿ: ಸಾವು!

Next Post
Mobile Maya Student who added poison to Panipuri Death!

ಮೊಬೈಲ್ ಮಾಯೆ | ಪಾನಿಪುರಿಯೊಳಗೆ ವಿಷ ಸೇರಿಸಿದ ವಿದ್ಯಾರ್ಥಿ: ಸಾವು!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ