6
  • Latest
ಅರಬ್ಬಿ ಅಲೆಗೆ ಅಪ್ಪಳಿಸಿದ ಮೀನುಗಾರ: ಸಾವು!

ಹೊಳೆ ಮೀನಿಗೆ ಆಸೆಪಟ್ಟ ಕಾಡು ಕಡಿಯುವ ಕಾರ್ಮಿಕ: ಸಾವು!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಹೊಳೆ ಮೀನಿಗೆ ಆಸೆಪಟ್ಟ ಕಾಡು ಕಡಿಯುವ ಕಾರ್ಮಿಕ: ಸಾವು!

AchyutKumar by AchyutKumar
in ಸ್ಥಳೀಯ
ಅರಬ್ಬಿ ಅಲೆಗೆ ಅಪ್ಪಳಿಸಿದ ಮೀನುಗಾರ: ಸಾವು!

ಜೊಯಿಡಾದ ಕೃಷ್ಣ ಗಾಂವಕರ ಕಾಳಿ – ಕಾನೇರಿ ನದಿ ಸಂಗಮ ಪ್ರದೇಶದ ನೀರಿನಲ್ಲಿ ಬಿದ್ದು ಬದುಕು ಕಳೆದುಕೊಂಡಿದ್ದಾರೆ.

ADVERTISEMENT

ಗು0ದ ಕೆರೆಗದ್ದೆಯಲ್ಲಿ ಕೃಷ್ಣ ಗಾಂವಕರ (48) ಕುಟುಂಬದವರ ಜೊತೆ ವಾಸವಾಗಿದ್ದರು. ಏಪ್ರಿಲ್ 17ರಂದು ಅವರು ಅರಣ್ಯ ಇಲಾಖೆಯ ಕೆಲಸಕ್ಕೆ ನಿಯೋಜನೆಗೊಂಡಿದ್ದರು. ಅದೇ ಊರಿನ ಮಂಜುನಾಥ ದೇಸಾಯಿ, ಅವಿನಾಶ ಆಚಾರಿ ಹಾಗೂ ಮಂಜುನಾಥ ಮಾಸ್ಕರ್ ಜೊತೆ ಬೆಟ್ಟಕ್ಕೆ ಹೋಗಿದ್ದರು. ಅರಣ್ಯ ಇಲಾಖೆ ಸೂಚನೆ ಮೇರೆಗೆ ಅಲ್ಲಿದ್ದ ಮರಗಳ ಕಟಾವು ನಡೆಸುತ್ತಿದ್ದರು.

ಈ ನಡುವೆ ಕೃಷ್ಣ ಗಾಂವಕರ ಅವರಿಗೆ ಮೀನು ಹಿಡಿಯುವ ಬಯಕೆಯಾಯಿತು. ತಾವು ತಂದಿದ್ದ ಬಲೆಯ ಜೊತೆ ಅವರು ಮಧ್ಯಾಹ್ನ ಕಾಳಿ-ಕಾನೇರಿ ನದಿ ಸಂಗಮದಲ್ಲಿ ಮೀನು ಹಿಡಿಯಲು ಹೋದರು. ನೀರಿನ ನಡುವೆ ಸಿಲುಕಿದವರಿಗೆ ಮೇಲೆ ಬರಲು ಆಗಲಿಲ್ಲ. ಸಂಜೆಯಾದರೂ ಮರಳದ ಕಾರಣ ಜೊತೆಗಿದ್ದವರು ಕೃಷ್ಣ ಗಾಂವಕರ ಅವರ ಹುಡುಕಾಟ ನಡೆಸಿದರು. ಆದರೆ, ಅವರು ಎಲ್ಲಿಯೂ ಕಾಣಲಿಲ್ಲ.

Advertisement. Scroll to continue reading.

ವಿಷಯ ತಿಳಿದ ಅರಣ್ಯ ಸಿಬ್ಬಂದಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದರು. ಎಲ್ಲರೂ ಬಂದು ಹುಡುಕಾಟ ಮುಂದುವರೆಸಿದರು. ಶನಿವಾರ ಅವರ ಶವ ಸಿಕ್ಕಿತು. ಕಾಡಿನ ಕೆಲಸಕ್ಕೆ ಹೋದ ಪತಿ ನೀರಿನಲ್ಲಿ ಮುಳುಗಿ ಸಾವನಪ್ಪಿದ ಬಗ್ಗೆ ಸುಜಾತಾ ಗಾಂವಕಾರ ಅವರು ಜೊಯಿಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದರು.

Advertisement. Scroll to continue reading.
Previous Post

ಮುಂಡಗೋಡ ಬಿಜೆಪಿಗರಿಗೆ ಪ್ರತಿಭಟಿಸುವ ಹಕ್ಕಿಲ್ಲ!

Next Post

ಜನಿವಾರ ಧರಿಸುವುದು ಅಪರಾಧವಲ್ಲ..

Next Post
It's not illegal to wear a Janivar...

ಜನಿವಾರ ಧರಿಸುವುದು ಅಪರಾಧವಲ್ಲ..

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ