6
  • Latest
‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ADVERTISEMENT
  • Home
Monday, March 30, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಶ್ರೀ ನ್ಯೂಸ್ by ಶ್ರೀ ನ್ಯೂಸ್
in ಸ್ಥಳೀಯ
advt advt advt
ADVERTISEMENT

ಧರ್ಮಸ್ಥಳದ ಮೇಲೆ ಬಂದಿರುವ ಆರೋಪಗಳ ತನಿಖೆಗೆ ಯಾರ ಆಕ್ಷೇಪಣೆಯೂ ಇಲ್ಲ. ಆದರೆ, ತನಿಖೆಯ ಹೆಸರಿನಲ್ಲಿ ಹಿಂದು ಧರ್ಮದ ಮೇಲೆ, ಧರ್ಮಸ್ಥಳದ ಮೇಲೆ, ಮಂಜುನಾಥ ಸ್ವಾಮಿಯ ಮೇಲೆ ರಾಷ್ಟ್ರ,ಅಂತರರಾಷ್ಟ್ರೀಯ ಮಟ್ಟದಲ್ಲಿ ಆಗುತ್ತಿರುವ ಈ ಅಪಪ್ರಚಾರದ ಖಂಡನೀಯ ಎಂದು ಬಿಜೆಪಿ ಮುಖಂಡ ಹಾಗೂ ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ಹೇಳಿದ್ದಾರೆ.

ವಿಶೇಷ ತನಿಖಾ ತಂಡವನ್ನು ರಚನೆ ಮಾಡಿದ್ದ ರಾಜ್ಯ ಸರಕಾರ ಅದಕ್ಕೆ ಸೂಕ್ತ ನಿರ್ದೇಶನ ನೀಡದೇ ಇಡೀ ಪ್ರಕರಣವನ್ನು ಗೊಂದಲದಲ್ಲಿ ಕೆಡವಿದೆ. ಅನಾಮಿಕ ಹೇಳಿದಂತೆ ಧರ್ಮಸ್ಥಳದ ಸುತ್ತ ಕಂಡಕಂಡಲ್ಲಿ ಭೂಮಿ ಅಗೆಯುವ ಪೂರ್ವದಲ್ಲಿ, ಈ ಅನಾಮಿಕ ಮುಸುಕುಧಾರಿಯ ಬಗ್ಗೆ ಸರಿಯಾಗಿ ತನಿಖೆ ಮಾಡಬೇಕಿತ್ತು. ಆತ ಹೊತ್ತು ತಂದ ತಲೆಬುರುಡೆ ಯಾರು ತೆಗೆದಿದ್ದು?, ಎಲ್ಲಿಂದ ತೆಗೆದಿದ್ದು? ಎನ್ನುವ ಪರಿಶೀಲನೆ ಆಗಬೇಕಿತ್ತು. ಅರ್ಧ ಸತ್ಯ ಆಗಲೇ ಹೊರಗೆ ಬರುತ್ತಿತ್ತು.

Advertisement. Scroll to continue reading.
Advertisement. Scroll to continue reading.
ADVERTISEMENT
ADVERTISEMENT

ಈಗ ಧರ್ಮಸ್ಥಳದ ಮಾನವನ್ನು ಸಂಪೂರ್ಣ ಬೀದಿಗೆ ತಂದ ನಂತರ, ಅನಾಮಿಕ ತೋರಿಸಿದ ಯಾವ ಸ್ಥಳದಲ್ಲೂ ಕುರುಹುಗಳು ಸಿಗದೇ ಇದ್ದಾಗ, ಇಲ್ಲಿಯವರೆಗೂ ತಾಳ್ಮೆಯಿಂದ ತಡೆದುಕೊಂಡಿದ್ದ ಮಂಜುನಾಥ ಸ್ವಾಮಿಯ ಭಕ್ತರು, ಸಹನೆಯ ಕಟ್ಟೆ ಒಡೆದು ಬೀದಿಗೆ ಇಳಿದಾಗ ಸರಕಾರಕ್ಕೆ ಜ್ಞಾನೋದಯ ಆಗುತ್ತಿದೆ. ಮುಸುಕುಧಾರಿಯ ಬಗ್ಗೆ ಅನುಮಾನ ಬರಲು ಆರಂಭವಾಗಿದೆ. ಷಡ್ಯಂತ್ರದ ಹಿಂದಿರುವ ಜಾಲವನ್ನು ಬೇಧಿಸುವ ಹೇಳಿಕೆಗಳು ಹೊರಗೆ ಬರುತ್ತಿವೆ. ಇದೇ ಅನುಮಾನದ ಬುದ್ದಿ ಮೊದಲೇ ಕಾಣಿಸಿದ್ದಿದ್ದರೆ, ಧರ್ಮಸ್ಥಳದ ಮಾನ ಹರಾಜು ಆಗುತ್ತಿತ್ತೇ? ಎಂದು ಪ್ರಶ್ನಿಸಿದ್ದಾರೆ.

ಮಾಡುವುದೆಲ್ಲ ಮಾಡಿ ಈಗ ‘ ಧರ್ಮಸ್ಥಳದ ಹೆಸರಿಗೆ ಕಳಂಕ ತರಲು ಬಿಡುವುದಿಲ್ಲ’ ಎನ್ನುತ್ತಿದ್ದಾರೆ. ಬಿಡಲು ಏನು ಬಾಕಿ ಇಟ್ಟಿದ್ದೀರಿ?. ತಮ್ಮ ವಯಕ್ತಿಕ ದ್ವೇಷ ಹಾಗೂ ರಾಜಕೀಯ ಹಿತಾಸಕ್ತಿಗಾಗಿ ಒಂದು ‘ಧರ್ಮ’ಸ್ಥಳವನ್ನೇ ಟಾರ್ಗೆಟ್ ಮಾಡಿ ಮಾನ ಕಳೆದಿರುವ ಈ ಕಿರಾತಕರನ್ನು ಒಂದು ವೇಳೆ ಧರ್ಮಸ್ಥಳದ ಶಾಂತಮೂರ್ತಿ ಧರ್ಮಾಧಿಕಾರಿಯೂ ಕ್ಷಮಿಸಬಹುದು. ಆದರೆ, ಆ ದೈವ ಮಂಜುನಾಥಸ್ವಾಮಿ ಸುಮ್ಮನೆ ಬಿಡಲಾರ, ಸಂದರ್ಭ ಬಂದಾಗ ಸೂಕ್ತ ಪಾಠ ಕಲಿಸುತ್ತಾನೆ ಎಂದಿದ್ದಾರೆ.

ShareSendTweetShare
ADVERTISEMENT
Previous Post

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

Next Post

ಉಮ್ಮಚಗಿಯಲ್ಲಿ ‘ಹಿರಿಯರ ನೆನಪು’

Next Post
ಉಮ್ಮಚಗಿಯಲ್ಲಿ ‘ಹಿರಿಯರ ನೆನಪು’

ಉಮ್ಮಚಗಿಯಲ್ಲಿ 'ಹಿರಿಯರ ನೆನಪು'

ಮನೆಯಂಗಳಕ್ಕೆ ಬಂದ ಚಿರತೆ

ಮನೆಯಂಗಳಕ್ಕೆ ಬಂದ ಚಿರತೆ

ಈ ರಸ್ತೆಯಲ್ಲಿ ಇನ್ನು ಭಾರಿ ವಾಹನಗಳ ಸಂಚಾರ ನಿಷಿದ್ಧ

ಈ ರಸ್ತೆಯಲ್ಲಿ ಇನ್ನು ಭಾರಿ ವಾಹನಗಳ ಸಂಚಾರ ನಿಷಿದ್ಧ

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.