ಯಲ್ಲಾಪುರ: ಮಂಗಳೂರಿನಿoದ ಧಾರವಾಡಕ್ಕೆ ಬರುತ್ತಿದ್ದ ವಿ ಆರ್ ಎಲ್ ಕಂಪನಿಯ ಲಾರಿ ಮೊಗೆದ್ದೆ ಬಳಿಯ ಹೆದ್ದಾರಿ ಬಳಿ ಹೊಂಡಕ್ಕೆ ಬಿದ್ದಿದೆ. ಇದರಿಂದ ಲಾರಿ ಚಾಲಕ ಗಾಯಗೊಂಡಿದ್ದು, ವಿದ್ಯುತ್ ಕಂಬವೂ ಮುರಿದಿದೆ. ರವೀಂದ್ರ ವೀರಣ್ಣ ಬಂಗಾರಿ ಗಾಯಗೊಂಡ ಚಾಲಕ.
ಶ್ರೀ ನ್ಯೂಸ್ ವೆಬ್ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.
Discussion about this post