ಭಾನುವಾರ ಶಿರೂರಿಗೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ಲಿ ಹರಿಯುವ `ಗಂಗಾವಳಿ’ ನದಿ ಹೆಸರನ್ನು `ಕಾಳಿ’ ಎಂದು ಬದಲಿಸಿದ್ದಾರೆ!
ತಮ್ಮ ಪ್ರವಾಸದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅವರು ಅಂಕೋಲಾಗೆ ತೆರಳಿ ಗುಡ್ಡ ಕುಸಿತವಾದ ಸ್ಥಳ ಪರಿಶೀಲಿಸಿರುವುದಾಗಿ ಹೇಳಿಕೊಂಡಿದ್ದಾರೆ. ಮುಂದುವರೆದು, ಗುಡ್ಡ ಕುಸಿತವಾದ ಸ್ಥಳದ ಬಲಭಾಗದಲ್ಲಿ ಭೋರ್ಗರೆಯುತ್ತಿರುವ `ಕಾಳಿ’ ನದಿಯಿದೆ ಎಂದು ಹೇಳಿದ್ದಾರೆ. ಇದರ ಜೊತೆ ಗಂಗಾವಳಿ ನದಿ ಉಕ್ಕಿ ಹರಿಯುತ್ತಿರುವ ಫೋಟೋಗಳನ್ನು ಹಾಕಿದ್ದಾರೆ. ತಾವು ಆ ಭಾಗದಲ್ಲಿ ಸಂಚರಿಸಿದ ಹಾಗೂ ರಕ್ಷಣಾ ಕಾರ್ಯ ವೀಕ್ಷಣೆ ಮಾಡುತ್ತಿರುವ ಫೋಟೋ – ಮಾಹಿತಿಯನ್ನು ಹಂಚಿಕೊoಡಿದ್ದಾರೆ.





Discussion about this post