6
  • Latest

ಶ್ರೀಕ್ಷೇತ್ರ ಗೋಕರ್ಣ: ತಪಸ್ವಿಗಳ ನೆನಪಿನಲ್ಲಿ ನಡೆಯುವ ಗುರುಪೂಜೆ

ವಿ ಕೆ ಫಿಲ್ಮ್ಸ್ ವಿತರಣೆಯಲ್ಲಿ ಕಟ್ಟಾಳನ್ – ಮೇ 28ಕ್ಕೆ ರಿಲೀಸ್ ಫಿಕ್ಸ್

ವಿ ಕೆ ಫಿಲ್ಮ್ಸ್ ವಿತರಣೆಯಲ್ಲಿ ಕಟ್ಟಾಳನ್ – ಮೇ 28ಕ್ಕೆ ರಿಲೀಸ್ ಫಿಕ್ಸ್

ಡಿ ಕನ್ಸ್ ಸ್ಟ್ರಕ್ಟ್ ಬ್ರಾಂಡ್ ಪಾರ್ಟ್ನರ್ ಆಗಿ ಅನಿರುದ್ಧ್

ಡಿ ಕನ್ಸ್ ಸ್ಟ್ರಕ್ಟ್ ಬ್ರಾಂಡ್ ಪಾರ್ಟ್ನರ್ ಆಗಿ ಅನಿರುದ್ಧ್

ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ADVERTISEMENT
  • Home
Thursday, May 14, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಶ್ರೀಕ್ಷೇತ್ರ ಗೋಕರ್ಣ: ತಪಸ್ವಿಗಳ ನೆನಪಿನಲ್ಲಿ ನಡೆಯುವ ಗುರುಪೂಜೆ

AchyutKumar by AchyutKumar
in ಸ್ಥಳೀಯ
advt advt advt
ADVERTISEMENT

1902ರಲ್ಲಿ ಮಧ್ಯಪ್ರದೇಶದ ಗ್ವಾಲಿಯರ್ ರಾಜಮನೆತನದ ಪುರೋಹಿತರಾದ ಜಯರಾಂ ಭಟ್ ಸಪ್ರೆ ಎಂಬಾತರು ಗೋಕರ್ಣಕ್ಕೆ ಆಗಮಿಸಿದ್ದರು. ಅವರು ಇಲ್ಲಿ ವೇದವ್ಯಾಸ ಮಾಡಿ, ಮಹಾರಾಷ್ಟ್ರ ಪದ್ಧತಿಯ ಋಗ್ವೇದವನ್ನು ಅನೇಕರಿಗೆ ಕಲಿಸಿದ್ದರು. ಆ ತಪಸ್ವಿಗಳ ನೆನಪಿನಲ್ಲಿ ಈಗಲೂ ಶ್ರೀ ಕ್ಷೇತ್ರದಲ್ಲಿ ಅವರ ಪೂಜೆ ನಡೆಯುತ್ತದೆ.
1092ರಲ್ಲಿ ಜಯರಾಂ ಭಟ್ಟ ಸಪ್ರೆ ಅವರು 24 ಲಕ್ಷ ಗಾಯತ್ರಿ ಮಂತ್ರದ ಅನುಷ್ಟಾನವನ್ನು ಗೋಕರ್ಣದಲ್ಲಿ ನೆರವೇರಿಸಿದ್ದರು. ವೇದಬ್ರಹ್ಮ ದೈವರಾತರಿಗೆ ಸಹ ಅವರು ಪಾಠ ಮಾಡಿದ್ದರು. ಕೊನೆಗೆ ಜೈಯರಾಂ ಭಟ್ಟರು ಇಲ್ಲಿಯೇ ಮುಕ್ತಿಯಾಗಿದ್ದು, ಈ ಗುರುಮೂರ್ತಿ ಕಟ್ಟೆಯಲ್ಲಿ ಪ್ರತಿ ಆಶಾಡ ಹುಣ್ಣಿಮೆ ದಿನ ವಿಶೇಷ ಪೂಜೆ ನಡೆಯುತ್ತದೆ. ರಥಬೀದಿಯಲ್ಲಿರುವ ಪ್ರಸಾದ ಮನೆಯಲ್ಲಿ ಈ ಪುಣ್ಯಸ್ಥಳವಿದೆ.
24 ಲಕ್ಷ ಗಾಯಿತ್ರಿ ಅನುಷ್ಠಾನ ನೆರವೇರಿಸಿದ ಕೆರೆ ಮಾರ್ಕಂಡೇ ಮನೆತನದ ಮನೆಯಲ್ಲಿ ಸಹ ಜಯರಾಂ ಭಟ್ಟರ ಭಾವಚಿತ್ರಕ್ಕೆ ನಮನ ಸಲ್ಲಿಸಲಾಗುತ್ತದೆ. ಊರಿನ ಹಿರಿಯ ವೇದ ವಿದ್ವಾಂಸರು ಆಗಮಿಸಿ ವೇದಘೋಷಗಳ ಮೂಲಕ ಗುರುವಂದನೆ ಸಲ್ಲಿಸುತ್ತಾರೆ. ಗುರು ಪೂರ್ಣಿಮೆ ದಿನವಾದ ಭಾನುವಾರ ಇಲ್ಲಿ ವಿಶೇಷ ಪೂಜೆ ನಡೆದಿದ್ದು, ಗುರು ಪರಂಪರೆಯ ಅಪರೂಪದ ಕಾರ್ಯಕ್ರಮಕ್ಕೆ ನೂರಾರು ಜನ ಸಾಕ್ಷಿಯಾದರು.

Advertisement. Scroll to continue reading.
ADVERTISEMENT
ADVERTISEMENT
Advertisement. Scroll to continue reading.
ShareSendTweetShare
ADVERTISEMENT
Previous Post

ಗಮನ ಸೆಳೆದ ಮಹಿಳಾ ತಾಳಮದ್ದಲೆ

Next Post

ಅಮಾಯಕನನ್ನು ಬಲಿ ಪಡೆದ ಅಪಘಾತ

Next Post

ಅಮಾಯಕನನ್ನು ಬಲಿ ಪಡೆದ ಅಪಘಾತ

ಮನೆಯಲ್ಲಿದ್ದ ಚಿನ್ನ ಕಳವು

ಹಾಲಿನ ವಾಹನ ತಡೆದೆ ಎಮ್ಮೆ!

Discussion about this post

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.