6
  • Latest

ಗಾಳಿ ನಿಲ್ಲಿಸಿದರೆ ವಿದ್ಯುತ್ ಕೊಡುವೆ ಅಂದ ಅಧಿಕಾರಿ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Friday, February 13, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ವಿಡಿಯೋ

ಗಾಳಿ ನಿಲ್ಲಿಸಿದರೆ ವಿದ್ಯುತ್ ಕೊಡುವೆ ಅಂದ ಅಧಿಕಾರಿ!

ಹೆಸ್ಕಾಂ ವಿರುದ್ಧ ದೂರುಗಳ ಸುರಿಮಳೆ: ಅಧಿಕಾರಿಗಳ ವಿರುದ್ಧ ಅಸಮಧಾನ

AchyutKumar by AchyutKumar
July 24, 2024
in ವಿಡಿಯೋ
advt advt advt
ADVERTISEMENT
Advertisement. Scroll to continue reading.
Advertisement. Scroll to continue reading.

ಜಿಲ್ಲೆಯ ಅನೇಕ ಭಾಗಗಳಲ್ಲಿ ವಿದ್ಯುತ್ ಸಮಸ್ಯೆ ತಲೆದೂರಿದ್ದು, ಈ ಬಗ್ಗೆ ಪ್ರಶ್ನಿಸಿದರೆ ನಿಂದಿಸುವ ಅಧಿಕಾರಿಗಳ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಲ್ಲಾಪುರ ತಾಲೂಕಿನ ಹಲವು ಕಡೆ ವಿದ್ಯುತ್ ಸರಬರಾಜು ಸರಿಯಾಗಿಲ್ಲ. ಮಂಗಳವಾರ ಶಾಲೆಗಳು ಶುರುವಾಗಿದ್ದು, ವಿದ್ಯುತ್ ಇಲ್ಲದ ಕಾರಣ ಅಲ್ಲಲ್ಲಿ ಮಕ್ಕಳ ಅಡುಗೆಗೆ ಸಹ ಸಮಸ್ಯೆಯಾಗಿದೆ. ಉಮ್ಮಚ್ಗಿ ಪಂಚಾಯತ ವ್ಯಾಪ್ತಿಯ ತೋಟದಕಲ್ಲಳ್ಳಿ, ಹುಣಸೆಮನೆ, ಕನೇನಳ್ಳಿ ಗ್ರಾಮಗಳ 150ಕ್ಕೂ ಅಧಿಕ ಕುಟುಂಬದವರು ಮೂರು ದಿನಗಳಿಂದ ಕತ್ತಲೆಯಲ್ಲಿದ್ದಾರೆ. ಯಲ್ಲಾಪುರ ಪಟ್ಟಣ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಸಹ ವಿದ್ಯುತ್ ಸರಿಯಾಗಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ `ಅಧಿಕಾರಿಯೊಬ್ಬರು ಅತ್ಯಂತ ಬೇಜವಬ್ದಾರಿಯಿಂದ ವರ್ತಿಸಿದರು’ ಎಂದು ಪ್ರದೀಪ ಯಲ್ಲಾಪುರ ಅಸಮಧಾನ ಹೊರಹಾಕಿದರು.
ಉಮಚ್ಗಿ ಬಳಿಯ ತೋಟದಕಲ್ಲಳ್ಳಿ ಗ್ರಾಮದ ನರಸಿಂಹ ವೆಂಕಟ್ರಮಣ ಹೆಗಡೆ ಅವರ ಸೊಪ್ಪಿನ ಬೆಟ್ಟದಲ್ಲಿ ಸೋಮವಾರ ವಿದ್ಯುತ್ ಕಂಬದ ಜೊತೆ ತಂತಿ ಹರಿದುಬಿದ್ದಿದ್ದು, ಈವರೆಗೂ ಸರಿಪಡಿಸಿದವರಿಲ್ಲ. ಇದರಿಂದ ನರಿಸರ, ಬಾಳೆಗದ್ದೆ, ಹುಣಸೆಮನೆ ಕತ್ತಲೆಯಲ್ಲಿದೆ. ಕನೇನಳ್ಳಿ ಗ್ರಾಮದ ಮನೆಗಳು ಸಹ ಮೂರು ದಿನಗಳಿಂದ ಬೆಳಕು ಕಂಡಿಲ್ಲ. `ಮೊದಲೆಲ್ಲ ವಿದ್ಯುತ್ ಸಮಸ್ಯೆ ಎಂದ ತಕ್ಷಣ ಅಧಿಕಾರಿಗಳು ಸ್ಪಂದಿಸುತ್ತಿದ್ದರು. ಇದೀಗ ಸ್ಪಂದಿಸುವ ಗುಣವೇ ಇಲ್ಲ’ ಎಂದು ಉಮ್ಮಚ್ಗಿಯ ಗ ರಾ ಭಟ್ಟ ಆಕ್ರೋಶ ವ್ಯಕ್ತಪಡಿಸಿದರು.
ಇನ್ನೂ ಕುಮಟಾದ ವಾಗಳ್ಳಿಯ ಮಹಿಳೆ ಪ್ರತಿ ರಾತ್ರಿ ವಿದ್ಯುತ್ ಸಮಸ್ಯೆ ಇರುವ ಬಗ್ಗೆ ಹೆಸ್ಕಾಂ ಅಧಿಕಾರಿಗಳಿಗೆ ಕರೆ ಮಾಡಿದಾಗ ಮಹಿಳೆ ಜೊತೆ ಅಧಿಕಾರಿ ಉಡಾಪೆಯಿಂದ ಮಾತನಾಡಿದ್ದಾರೆ. `ಬೀಸುವ ಗಾಳಿ ತಡೆದರೆ ವಿದ್ಯುತ್ ಕೊಡುವೆ’ ಎಂದು ಅಧಿಕಾರಿ ಹೇಳಿದ್ದು ಸಹ ಆಕ್ರೋಶಕ್ಕೆ ಕಾರಣವಾಗಿದೆ.
ಉಡಾಪೆಯಿಂದ ಮಾತನಾಡಿದ ಹೆಸ್ಕಾಂ ಅಧಿಕಾರಿಯ ಆಡಿಯೋ ಇಲ್ಲಿ ಕೇಳಿ..

 

ADVERTISEMENT
ADVERTISEMENT
ShareSendTweetShare
ADVERTISEMENT
Previous Post

ಈತನನ್ನು ಎಲ್ಲಾದರೂ ಕಂಡಿರಾ?

Next Post

ಶಿರೂರು: ಶವ ಸಂಸ್ಕಾರಕ್ಕೂ ಇಲ್ಲ ಜಾಗ!

Next Post

ಶಿರೂರು: ಶವ ಸಂಸ್ಕಾರಕ್ಕೂ ಇಲ್ಲ ಜಾಗ!

ಜಲಾಶಯಕ್ಕೆ ಹೋದವ ನೀರುಪಾಲು

ಔಷಧಿ ಬದಲು ವಿಷ ಕುಡಿದ ಸೈನಿಕನ ಸಹೋದರ

Discussion about this post

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.