ಉತ್ತರ ಕನ್ನಡ ಹಾಗೂ ಶಿವಮೊಗ್ಗ ಗಡಿಯಲ್ಲಿರುವ ಜೋಗ ಜಲಪಾತ ಶರಾವತಿ ನದಿಯ ಕೂಸು. ಆ ಶರಾವತಿ ನದಿಯ ಉಗಮದಲ್ಲಿ ಒಂದು ಪುಣ್ಯಕ್ಷೇತ್ರವಿದೆ. ಅದುವೇ ಅಂಬುತೀರ್ಥ.
ಅಲ್ಲೊoದು ಶಿವಮಂದಿರ ಇದೆ. ಲಿಂಗದ ಕೆಳಗಿನಿಂದ ನೀರು ಬರುತ್ತದೆ. ಅಲ್ಲಿಯೇ ದುರ್ಗಾಪರಮೇಶ್ವರಿಯ ಮಂದಿರವೂ ಇದೆ. ಹತ್ತಿರದ ಬೆಟ್ಟದಲ್ಲಿ ರಾಮನ ಮಂದಿರವಿದೆ. ಅಲ್ಲಿ ಸಹ ನೀರಿನ ಕುಂಟವೊoದಿದೆ. ತೀರ್ಥಹಳ್ಳಿಯಿಂದ 16 ಕಿ.ಮೀ ದೂರದಲ್ಲಿರುವ ಈ ಕ್ಷೇತ್ರವನ್ನು ನೋಡಿ ಬರೋಣ
ಅಂಬುತೀರ್ಥದ ವಿಡಿಯೋ ಇಲ್ಲಿ ನೋಡಿ..





Discussion about this post