ಶಿವಮೊಗ್ಗ ಜಿಲ್ಲೆಯ ಹೊಸನರ ಹೊಮಚದಲ್ಲಿರುವ ಪದ್ಮಾವತಿ ದೇವಿ ಅತ್ಯಂತ ಶಕ್ತಿಕೇಂದ್ರ ಎಂದು ನಂಬಲಾಗಿದೆ.
ಜೈನ ಧರ್ಮವು ತನ್ನ ಉತ್ತುಂಗದ ಸ್ಥಿತಿಯಲ್ಲಿ ಇದ್ದಾಗ ನಾಡಿನಲ್ಲಿ ಹಲವು ಪುಣ್ಯ ಕ್ಷೇತ್ರಗಳು ಮೆರೆದಾಡಿದವು. ಜೈನ ಮತಾವಲಂಬಿ ರಾಜರ ಅವನತಿಯೊಂದಿಗೆ ಆ ಕ್ಷೇತ್ರಗಳೂ ಸಹ ಪಾಳುಬಿದ್ದವು. ಆದರೆ, ಜೈನರ ಪವಿತ್ರ ಯಾತ್ರಾ ಕ್ಷೇತ್ರವಾಗಿ ಈಗಲೂ ಪದ್ಮಾವತಿ ದೇವಿ ಭಕ್ತರನ್ನು ಸೆಳೆಯುತ್ತಿದ್ದು ಹಿಂದೂ ಧರ್ಮಿಯರು ಇಲ್ಲಿ ನಡೆದುಕೊಳ್ಳುತ್ತಾರೆ.
ಈ ಕ್ಷೇತ್ರದ ವಿಡಿಯೋ ಇಲ್ಲಿ ನೋಡಿ…






Discussion about this post