ಮುಂಡಗೋಡು: ಬೌದ್ಧ ಧರ್ಮ ಅಧ್ಯಯನಕ್ಕಾಗಿ ರಷ್ಯಾದಿಂದ ಬಂದಿದ್ದ ಬೋಯಾನ್ ಬಲ್ಟಿ (16) ಎಂಬ ಸನ್ಯಾಸಿ ಹೃದಯಘಾತದಿಂದ ಸಾವನಪ್ಪಿದ್ದಾರೆ.
ಮೂರು ವರ್ಷದ ಹಿಂದೆ ಭಾರತಕ್ಕೆ ಬಂದಿದ್ದ ಬೋಯಾನ್ ಬಲ್ಟಿ ಮುಂಡಗೋಡದ ಡ್ರೆಫುಂಗ್ ಮನಿಸ್ಟಿಸ್’ಗೆ ಸೇರಿದ ವಸತಿ ನಿಲಯದಲ್ಲಿದ್ದರು. ಸೋಮವಾರ ಮಲಗಿದ ಸ್ಥಳದಲ್ಲಿಯೇ ಹೃದಯಘಾತವಾಗಿ ಸಾವನಪ್ಪಿದ್ದಾರೆ.





Discussion about this post