6
  • Latest
Yakshagana Yellapur Sankalpa uthsava S news digital Today news Kannada suddhi Karnataka Utthara kannada Breaking news Karavali Live News Digital Online news

Yakshagana | ಯಕ್ಷಶ್ರೀ: ಅವರ ಇಡೀ ಕುಟುಂಬವೇ ಕಲಾ ಕುಟುಂಬ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಲೇಖನ

Yakshagana | ಯಕ್ಷಶ್ರೀ: ಅವರ ಇಡೀ ಕುಟುಂಬವೇ ಕಲಾ ಕುಟುಂಬ!

AchyutKumar by AchyutKumar
August 21, 2024
in ಲೇಖನ
Yakshagana Yellapur Sankalpa uthsava S news digital Today news Kannada suddhi Karnataka Utthara kannada Breaking news Karavali Live News Digital Online news
advt advt advt
ADVERTISEMENT

ಮದ್ದಲೆವಾದಕ, ಅರ್ಥದಾರಿಯಾಗಿ ಕಲಾ ಸೇವೆಯಲ್ಲಿ ಗುರುತಿಸಿಕೊಂಡಿರುವ ಗೋಡೆಪಾಲಿನ ಗಣಪತಿ ಗಾಂವ್ಕಾರ ಅವರಿಗೆ ಯಕ್ಷಕಲೆ ( Yakshagana ) ಎಂಬುದು ವಂಶಪರ0ಪರಾಗತವಾಗಿ ಬಂದ ಕೊಡುಗೆ. ಹೀಗಾಗಿ ಅವರ ಪುತ್ರಿ ಮಧುರಾ ಗಾಂವ್ಕಾರ ಸಹ ಇದನ್ನು ಮುಂದುವರೆಸಿದ್ದಾರೆ.

ಕಲೆ ಕುರಿತು ಅಪಾರ ಕಾಳಜಿ ಹೊಂದಿರುವ ಗಣಪತಿ ಗಾಂವ್ಕರ ಅವರು ಓದಿದ್ದು 7ನೇ ತರಗತಿ. ಆದರೆ, ಮದ್ದಲೆ ಹಾಗೂ ಮಾತಿನ ಚಾಕ್ಯಚಕ್ಯತೆಯಲ್ಲಿ ಯಾವ ವಿದ್ವಾಂಸರಿಗೂ ಅವರು ಕಡಿಮೆ ಇಲ್ಲ. ಯಲ್ಲಾಪುರ ತಾಲೂಕಿನ ತೇಲಂಗಾರ ಗ್ರಾಮದ ಗೋಡೆಪಾಲು ಅವರ ಸ್ವ ಕ್ಷೇತ್ರ. ಅಲ್ಲಿಯೇ ಕೃಷಿ ಜೊತೆ ಕಲಾ ಸೇವೆ ( Yakshagana ) ಮಾಡುತ್ತಾರೆ.

Advertisement. Scroll to continue reading.
ADVERTISEMENT
ADVERTISEMENT

ಕಲಾಸಕ್ತಿ ಎಂಬುದು ರಕ್ತಗತವಾಗಿ ಬಂದ ಮನೆತನ. ಹೀಗಾಗಿ ಬಾಲ್ಯದಿಂದಲೂ ಯಕ್ಷಗಾನ ಕಲಿಕೆಯ ಬಗ್ಗೆ ಅಪಾರ ಹಂಬಲ. ಅದರಲ್ಲಿಯೂ ಮದ್ದಳೆಗಾರಿಕೆ ಕುರಿತು ಹೆಚ್ಚಿನ ಆಸಕ್ತಿ. ಹೀಗಾಗಿ ತಾರಗಾರ ಗೋವಿಂದಜ್ಜನಲ್ಲಿ ಮೊದಲು ಅಭ್ಯಾಸ ನಡೆಸಿದರು. ನಂತರ ಹೊಸ್ತೋಟ ಮಂಜುನಾಥ ಭಟ್ಟರು ಸಿರಸಿಯ ಗೋಳಿಯಲ್ಲಿ ನಡೆಸಿದ ಯಕ್ಷ ಶಿಬಿರ ಅವರ ಗಣಪತಿ ಭಟ್ಟರ ದಿಕ್ಕು ಬದಲಿಸಿತು. ಇಲ್ಲಿ ಮೂರು ತಿಂಗಳು ಅವರು ತಾಳಾಭ್ಯಾಸ ನಡೆಸಿದರು. ಉತ್ತಮ ಮದ್ದಳೆವಾದಕಾರಿ ಹೊರ ಹೊಮ್ಮಿದರು.
ಗುರುಗಳಾಗಿರುವ ಕಂಚಿಪಾಲ ರಾಮಣ್ಣನವರಲ್ಲಿ ಕೆಲವು ಕಾಲ ಮದ್ದಳೆಗಾರಿಕೆ ಅಭ್ಯಾಸ ಪಡೆದು, ಪ್ರಾಚಾರ್ಯ ನಾರ್ಣಪ್ಪ ಉಪ್ಪೂರು, ದುರ್ಗಪ್ಪ ಗುಡಿಗಾರರಲ್ಲಿ ತರಬೇತಿ ಪಡೆದರು. ಕೋಟಾ ಯಕ್ಷಗಾನ ಕೇಂದ್ರಕ್ಕೆ ಅವಕಾಶ ಸಿಕ್ಕಿದ್ದರಿಂದ ಅಲ್ಲಿಯೂ ಅನೇಕ ಅನುಭವಗಳಾದವು.
ಕೇಂದ್ರ ಶಿಕ್ಷಣದ ನಂತರ ಮೇಳಕ್ಕೆ ಸೇರಬೇಕು ಎಂಬ ಬಯಕೆ ಅವರಲ್ಲಿತ್ತು. ತಿರುಗಾಟದ ಅನುಭವ ಆಸಕ್ತಿ ಅಪಾರವಾಗಿತ್ತು. ಆದರೆ, ವೈಯಕ್ತಿಕ ಕಾರಣಗಳು ಅದಕ್ಕೆ ಅವಕಾಶ ಕೊಡಲಿಲ್ಲ. ಆದರೂ ಗಣಪತಿ ಗಾಂವ್ಕಾರ ಅವರು ನಿರಾಸೆ ಪಡಲಿಲ್ಲ.
ಇದೀಗ ಮದ್ದಳೆಗಾರಿಕೆ ಜೊತೆ ಅವಕಾಶವಾದಾಗ ತಾಳಮದ್ದಳೆಗಳಲ್ಲಿ ಅರ್ಥವನ್ನೂ ಹೇಳುತ್ತಾರೆ. ರಾಮನಿರ್ಯಾಣದ ಊರ್ಮಿಳೆಯ ಪಾತ್ರ ಅವರಿಗೆ ಹೇಳಿ ಮಾಡಿಸಿದ ಹಾಗಿರುತ್ತದೆ. ಅವರ ಅಣ್ಣಂದಿರಾದ ನಾಗಪ್ಪ ಗಾಂವ್ಕಾರ ಮತ್ತು ನಾರಾಯಣ ಗಾಂವ್ಕಾರ ಕೂಡ ಉತ್ತಮ ಅರ್ಥಧಾರಿಗಳಾಗಿದ್ದಾರೆ.

Advertisement. Scroll to continue reading.

ಕರ್ನಾಟಕ ಕಲಾ ಸನ್ನಿಧಿ

ShareSendTweetShare
ADVERTISEMENT
Previous Post

Animal huntir | ಅರಣ್ಯ ಸಿಬ್ಬಂದಿಗೆ ಸಿಕ್ಕಿದ್ದು ಮಹಾ ಬೇಟೆಗಾರ!

Next Post

Shiruru | ವಿಚಾರಣೆ ಮುಂದೂಡಿದ ನ್ಯಾಯಾಲಯ: ಶಿರೂರು ರಕ್ಷಣಾ ಚಟುವಟಿಕೆ ಸ್ಥಗಿತ!

Next Post
Shiruru | ಶಿರೂರು ಗುಡ್ಡ – ಗಂಗಾವಳಿ ನದಿ: ದುರಂತಕ್ಕೆ ಒಂದು ತಿಂಗಳು – ನೀರಿನ ಅಡಿ ಮಣ್ಣಾದ ರಹಸ್ಯಗಳೇನು?

Shiruru | ವಿಚಾರಣೆ ಮುಂದೂಡಿದ ನ್ಯಾಯಾಲಯ: ಶಿರೂರು ರಕ್ಷಣಾ ಚಟುವಟಿಕೆ ಸ್ಥಗಿತ!

Pocso | ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ: ಗೊತ್ತಾಗಿದ್ದು ಇಷ್ಟು.. ಗೊತ್ತಾಗದೇ ನಡೆದಿದ್ದು ಎಷ್ಟು?

Vishwadarshana | ನಾಯಕರ ಕಚ್ಚಾಟ: ವಿದ್ಯಾರ್ಥಿಗಳ ಪರದಾಟ!

Discussion about this post

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.