6
  • Latest

ನಿಮ್ಮನೆ ಮಕ್ಕಳಿಗೂ ಕಲಿಸಿ ಈ ಕೌಶಲ್ಯ: ಸಾವಿನ ದವಡೆಯಿಂದ ರಕ್ಷಿಸಿದ ಈಜು ವಿದ್ಯೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ವಿಡಿಯೋ

ನಿಮ್ಮನೆ ಮಕ್ಕಳಿಗೂ ಕಲಿಸಿ ಈ ಕೌಶಲ್ಯ: ಸಾವಿನ ದವಡೆಯಿಂದ ರಕ್ಷಿಸಿದ ಈಜು ವಿದ್ಯೆ

AchyutKumar by AchyutKumar
in ವಿಡಿಯೋ

ಕುಲ ಕಸುಬು ಮೀನುಗಾರಿಕೆ ಜೊತೆ ಈಜುವುದನ್ನು ಕಲಿತ ಕಾರಣ ಕುಮಟಾದ ಇಬ್ಬರು ಮೀನುಗಾರರು ಗುರುವಾರ ಜೀವ ಉಳಿಸಿಕೊಂಡಿದ್ದಾರೆ. ಈಜು ಬಾರದೇ ಇದ್ದಿದ್ದರೆ ಅವರೂ ಬದುಕಿರುತ್ತಿರಲಿಲ್ಲ!

ADVERTISEMENT

ಅಘನಾಶಿನಿ ಅಳಿವೆ ಅಂಚಿನಲ್ಲಿ ಗುರುವಾರ ಬೆಳಗ್ಗೆ ವಿನೋದ ಅಂಬಿಗ, ಸುರೇಶ ಅಂಬಿಗ ಹಾಗೂ ಉಮೇಶ ಅಂಬಿಗ ಎಂಬ ಸಹೋದರರು ಮೀನುಗಾರಿಕೆಗೆ ತೆರಳಿದ್ದರು. ನದಿ ಸಮುದ್ರ ಸೇರುವ ಪ್ರದೇಶದಲ್ಲಿ ಸಮುದ್ರದ ಅಬ್ಬರ ಜೋರಾಗಿದ್ದು, ಅಲೆಗಳ ರಭಸಕ್ಕೆ ಅವರು ಸಂಚರಿಸುತ್ತಿದ್ದ ದೋಣಿ ಮುಗುಚಿತು. ತಕ್ಷಣ ಈಜಲು ಶುರು ಮಾಡಿದ ಉಮೇಶ ಅಂಬಿಗ ಹಾಗೂ ಸುರೇಶ ಅಂಬಿಗ ದಡ ಸೇರಿದರು. ದೋಣಿಯನ್ನು ಹಿಡಿದುಕೊಂಡು ಅವರು ಆಯಾಸದಿಂದ ದೂರವಾದರು.

ಆದರೆ, ದೋಣಿ ಮುಗುಚಿದಾಗ ವಿನೋದ ಅಂಬಿಗ ನಾಪತ್ತೆಯಾದರು. ದೋಣಿ ಅಡಿಭಾಗದಲ್ಲಿ ಅವರು ಬಿದ್ದು ಪೆಟ್ಟು ಮಾಡಿಕೊಂಡಿರುವ ಅನುಮಾನಗಳಿವೆ. ಹೀಗಾಗಿ ಕೈ ಕಾಲು ಆಡದೇ ಅವರು ಕಣ್ಮರೆಯಾಗಿದ್ದು, ಈ ಮೂವರು ಸಹೋದರರು ಬಾಲ್ಯದಲ್ಲಿ ಒಟ್ಟಿಗೆ ಈಜು ಕಲಿತಿದ್ದರೂ ತುರ್ತು ಸನ್ನಿವೇಶದಲ್ಲಿ ತಮ್ಮ ತಮ್ಮ ಜೀವವನ್ನು ಕಾಪಾಡಿಕೊಂಡರು. ಜೊತೆಗೆ ಬದುಕಿಗೆ ಆಸರೆಯಾಗಿದ್ದ ದೋಣಿಯನ್ನು ದಡಕ್ಕೆ ತಂದರು. ಎಷ್ಟೇ ಹುಡುಕಾಡಿದರೂ ವಿನೋದ ಅಂಬಿಗ ಕಾಣಿಸಲಿಲ್ಲ.

Advertisement. Scroll to continue reading.

ತುರ್ತು ಸನ್ನಿವೇಶಗಳನ್ನು ಎದುರಿಸಲು ಈಜು ಅನಿವಾರ್ಯ. ಬಾಲ್ಯದಲ್ಲಿಯೇ ಈಜು ಕಲಿಯುವುದು ಉತ್ತಮ

Advertisement. Scroll to continue reading.

ದೋಣಿ ದುರಂತದ ವಿಡಿಯೋ ಇಲ್ಲಿ ನೋಡಿ..

 

Previous Post

ಯುದ್ಧನೌಕೆ ರಹಸ್ಯ ಹೇಳಿದವರಿಗೆ ವಿದೇಶಿ ಹಣ: ಅವರಿಗೆ ಸಂಬಳಕ್ಕಿoತಲೂ ಲಂಚವೇ ಶ್ರೇಷ್ಠ!

Next Post

ಕಿವಿಯೂ ಕೇಳಲ್ಲ… ಕೈ ಬೀಸಿದ್ದು ಕಾಣಲಿಲ್ಲ.. ನಡುಗಡ್ಡೆಯಲ್ಲಿ ಸಿಲುಕಿದ ಅಜ್ಜನನ್ನು ರಕ್ಷಿಸಿದ ಸಾಹಸಿಗರು!

Next Post

ಕಿವಿಯೂ ಕೇಳಲ್ಲ... ಕೈ ಬೀಸಿದ್ದು ಕಾಣಲಿಲ್ಲ.. ನಡುಗಡ್ಡೆಯಲ್ಲಿ ಸಿಲುಕಿದ ಅಜ್ಜನನ್ನು ರಕ್ಷಿಸಿದ ಸಾಹಸಿಗರು!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ