6
  • Latest

ಕಿವಿಯೂ ಕೇಳಲ್ಲ… ಕೈ ಬೀಸಿದ್ದು ಕಾಣಲಿಲ್ಲ.. ನಡುಗಡ್ಡೆಯಲ್ಲಿ ಸಿಲುಕಿದ ಅಜ್ಜನನ್ನು ರಕ್ಷಿಸಿದ ಸಾಹಸಿಗರು!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ADVERTISEMENT
  • Home
Sunday, March 29, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಕಿವಿಯೂ ಕೇಳಲ್ಲ… ಕೈ ಬೀಸಿದ್ದು ಕಾಣಲಿಲ್ಲ.. ನಡುಗಡ್ಡೆಯಲ್ಲಿ ಸಿಲುಕಿದ ಅಜ್ಜನನ್ನು ರಕ್ಷಿಸಿದ ಸಾಹಸಿಗರು!

AchyutKumar by AchyutKumar
in ಸ್ಥಳೀಯ
advt advt advt
ADVERTISEMENT

ಮೂರು ಸಲ ಮುನ್ನಚ್ಚರಿಕೆ ನೀಡಿದ ನಂತರ ಸೂಪಾ ಅಣೆಕಟ್ಟಿನ ಅಧಿಕಾರಿಗಳು ಜಲಾಯಶದಲ್ಲಿ ಹೆಚ್ಚುವರಿಯಾಗಿದ್ದ ನೀರನ್ನು ಹೊರಬಿಟ್ಟಿದ್ದು, ಅಣೆಕಟ್ಟಿನ ಅಡಿಭಾಗಗಳು ಜಲಾವೃತಗೊಂಡಿದೆ.

ಆದರೆ, ಓದು-ಬರಹ ಕಲಿಯದ ಅಜ್ಜ ಜನ್ನು ಗಾವಡೆಗೆ ಅಧಿಕಾರಿಗಳು ನೀಡಿದ ಮುನ್ನಚ್ಚರಿಕೆ ಅರಿವಿಗೆ ಬಂದಿಲ್ಲ. ಈ ಬಗ್ಗೆ ಮನೆಯಲ್ಲಿ ಹೇಳಿದ್ದರೂ ಅದು ಆತನಿಗೆ ಕೇಳಿರಲಿಲ್ಲ. ಹೀಗಾಗಿ ನಿತ್ಯದ ಕಾಯಕದಂತೆ ಎಮ್ಮೆ ಮೇಯಿಸಲು ಕಾಡಿಗೆ ಹೋಗಿದ್ದ ಜನ್ನು ಗಾವಡೆ ನಡುಗಡ್ಡೆಯಲ್ಲಿ ಸಿಲುಕಿಕೊಂಡಿದ್ದು, ಸಾಹಿಸಿ ಪ್ರವಾಸೋಧ್ಯಮಿಗಳು ಆತನನ್ನು ರಕ್ಷಿಸಿ ದಡಕ್ಕೆ ಕರೆತಂದಿದ್ದಾರೆ.

ADVERTISEMENT
ADVERTISEMENT

ಸುರಿದ ಮಳೆಯಿಂದ ಕಾಳಿ ನದಿಯ ನೀರಿನ ಮಟ್ಟ ಏರಿಕೆಯಾಗಿದ್ದು ಅಣೆಕಟ್ಟು ಭದ್ರತೆ ಕಾರಣದಿಂದ ಅಧಿಕಾರಿಗಳು ನೀರು ಹೊರಬಿಟ್ಟಿದ್ದಾರೆ. ಕಳೆದ 1 ವಾರದಿಂದ ಯಾವುದೇ ಕ್ಷಣದಲ್ಲಿ ನೀರು ಹೊರಬಿಡುವ ಬಗ್ಗೆ ಅಧಿಕಾರಿಗಳು ಮುನ್ನಚ್ಚರಿಕೆ ನೀಡಿದ್ದರು. ಆದರೆ, ತುರ್ತು ಪರಿಸ್ಥಿತಿ ಬಾರದ ಹೊರತು ಅವರು ನೀರು ಬಿಟ್ಟಿರಲಿಲ್ಲ. ಅಧಿಕಾರಿಗಳ ಎಚ್ಚರಿಕೆಯ ಬಗ್ಗೆ ಜನ್ನು ಗಾವಡೆಗೆ ಆಲೋಚನೆಯಿರಲಿಲ್ಲ. ಹೀಗಾಗಿ ಎಮ್ಮೆ ಮೇಯಿಸಿಕೊಂಡು ಬೊಮ್ಮನಳ್ಳಿ ಕಡೆ ಹೊರಟಿದ್ದು, ಮಂಗಳವಾರ ಮಧ್ಯಾಹ್ನ ಏಕಾಏಕಿ ನೀರು ಬಂದ ಕಾರಣ ಎತ್ತರದ ಪ್ರದೇಶದ ಕಡೆ ಓಡಿದ್ದರು.

ಇದನ್ನೂ ಓದಿ: ನಾಟಿ ವೈದ್ಯರಿಗೆ ನಾಟಕ ಅಂದರೆ ಪ್ರಾಣ!

Advertisement. Scroll to continue reading.
Advertisement. Scroll to continue reading.

ರಾತ್ರಿ ಕಳೆದರೂ ಅಜ್ಜ ಮನೆಗೆ ಬರದ ಕಾರಣ ಆತಂಕಗೊoಡ ಮನೆಯವರು ಈ ಬಗ್ಗೆ ದಾಂಡೇಲಿ ತಹಶೀಲ್ದಾರ್ ಶೈಲೇಶ್ ಪರಮಾನಂದ ಅವರಿಗೆ ಮಾಹಿತಿ ನೀಡಿದರು. ತಕ್ಷಣ ತಹಶೀಲ್ದಾರ್ ಅಂಬಿಕಾನಗರದ ಅಣೆಕಟ್ಟು ಅಧಿಕಾರಿಗಳನ್ನು ಸಂಪರ್ಕಿಸಿ ವ್ಯಕ್ತಿಯೊಬ್ಬ ಕಣ್ಮರೆಯಾಗಿರುವ ಬಗ್ಗೆ ಮಾಹಿತಿ ನೀಡಿದ್ದರು. ಪ್ರವಾಸೋಧ್ಯಮ ಚಟುವಟಿಕೆ ನಡೆಸುವ ಉಮೇಶ್ ಜಿ ಅವರ ನೆರವು ಪಡೆದಿದ್ದು, ಅವರು 10 ಜನ ಈಜುಗಾರರನ್ನು ಕಳುಹಿಸಿದ್ದರು. ತಜ್ಞ ಈಜುಗಾರರ ಮೂಲಕ ನಸುಕಿನ 2ಗಂಟೆ ಅವಧಿಯಲ್ಲಿ ನೀರು ನುಗ್ಗಿದ ಪ್ರದೇಶಗಳಲ್ಲಿ ಹುಡುಕಾಟ ನಡೆಸಿದಾಗ ಸುತ್ತಲೂ ನೀರಿರುವ ದ್ವೀಪದಲ್ಲಿ ಜನ್ನು ಕಾಣಿಸಿದ್ದು, ಬುಧವಾರ ಬೆಳಗ್ಗೆ ಅವರನ್ನು ಸುರಕ್ಷಿತವಾಗಿ ಮನೆಗೆ ಬಿಡಲಾಗಿದೆ.

 

ShareSendTweetShare
ADVERTISEMENT
Previous Post

ನಿಮ್ಮನೆ ಮಕ್ಕಳಿಗೂ ಕಲಿಸಿ ಈ ಕೌಶಲ್ಯ: ಸಾವಿನ ದವಡೆಯಿಂದ ರಕ್ಷಿಸಿದ ಈಜು ವಿದ್ಯೆ

Next Post

ಚಲಿಸುವ ರೈಲಿನಲ್ಲಿ ಕಿರುಕುಳ: ಸಂತ್ರಸ್ತೆ ನೀಡಿದ ಫೋಟೋ ನೋಡಿ ವಿದ್ಯಾರ್ಥಿ ಸೆರೆ!

Next Post

ಚಲಿಸುವ ರೈಲಿನಲ್ಲಿ ಕಿರುಕುಳ: ಸಂತ್ರಸ್ತೆ ನೀಡಿದ ಫೋಟೋ ನೋಡಿ ವಿದ್ಯಾರ್ಥಿ ಸೆರೆ!

ಹೊಂಡದಲ್ಲಿ ಹಾರಾಡಿದ ಹೋರಾಟದ ಬಾವುಟ!

ಕೂಲಿ ಬಿಟ್ಟು ಸರಾಯಿ ಮಾರಾಟಕ್ಕಿಳಿದ ಮಹೇಶ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.