6
  • Latest

ಅಡುಗೆ ಸರಿಯಿಲ್ಲ ಎಂದು ಉಗುರಿನಿಂದ ಪರಚಿದ ರಾಘು!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಅಡುಗೆ ಸರಿಯಿಲ್ಲ ಎಂದು ಉಗುರಿನಿಂದ ಪರಚಿದ ರಾಘು!

AchyutKumar by AchyutKumar
in ಸ್ಥಳೀಯ

ಭಟ್ಕಳ: ಮುರುಡೇಶ್ವರ ಗುಮ್ಮನಹಕ್ಲುವಿನ ರಾಘವೇಂದ್ರ ಶ್ರೀನಿವಾಸ ಬಾಕಡ (39) ಎಂಬಾತ `ಅಡುಗೆ ಸರಿಯಾಗಿಲ್ಲ’ ಎಂಬ ಕಾರಣಕ್ಕೆ ಮನೆಯವರಿಗೆ ಉಗುರಿನಿಂದ ಪರಚಿದ್ದು, ಇದನ್ನು ಪ್ರಶ್ನಿಸಿದ ಸಹೋದರನ ಮೇಲೆ ಕತ್ತಿಯಿಂದ ಹೊಡೆದಿದ್ದಾನೆ.

ADVERTISEMENT

ಅಗಸ್ಟ 7ರಂದು ರಾತ್ರಿ ವಿಪರೀತ ಸರಾಯಿ ಕುಡಿದು ಮನೆಗೆ ಬಂದ ರಾಘವೇಂದ್ರನಿಗೆ ಮನೆಯವರು ಊಟ ಬಡಿಸಿದ್ದು, ಅದು ಆತನಿಗೆ ಸರಿ ಹೊಂದಿಲ್ಲ. ಇದಕ್ಕಾಗಿ ನಡುರಾತ್ರಿ ಆತ ರಂಪಾಟ ಶುರು ಮಾಡಿ ಅಡುಗೆ ಮಾಡಿದವರಿಗೆ ಬೈದಿದ್ದಾನೆ. ಕಳೆದ ಒಂದು ತಿಂಗಳಿನಿoದ ರಾಘವೇಂದ್ರ ಮದ್ಯ ಸೇವನೆ ಶುರು ಮಾಡಿದ್ದು, ಕೂಲಿ ಕೆಲಸದ ಹಣವನ್ನು ಚಟಕ್ಕೆ ಬಳಸುತ್ತಿರುವ ಬಗ್ಗೆ ಆತನ ಅಣ್ಣ ಕುಮಾರ ಶ್ರೀನಿವಾಸ ಬಾಕಡ ಪ್ರಶ್ನಿಸಿದ್ದಾನೆ. ಜೊತೆಗೆ `ಇದೀಗ ಗಲಾಟೆ ಮಾಡಬೇಡ’ ಎಂದಿದ್ದಾನೆ. ಇದರಿಂದ ಸಿಟ್ಟಾದ ರಾಘವೇಂದ್ರ ತನ್ನ ಸ್ವಂತ ಅಣ್ಣನಿಗೆ ಸೂ** ಮಗನೆ ಎಂದು ಬೈದಿದ್ದು ಅಲ್ಲಿಯೇ ಇದ್ದ ಕತ್ತಿ ತೆಗೆದುಕೊಂಡು ತಲೆ ಮೇಲೆ ಕುಟ್ಟಿದ್ದಾನೆ.

ಕತ್ತಿಯಿಂದ ಹೊಡೆದ ಪರಿಣಾಮ ಶ್ರೀನಿವಾಸ ತಲೆಗೆ ಪೆಟ್ಟಾಗಿ ರಕ್ತ ಬಂದಿದೆ. ಇದಾದ ನಂತರ ರಾಘವೇಂದ್ರ `ನಿಮ್ಮನ್ನೆಲ್ಲ ಜೀವಸಹಿತ ಉಳಿಸುವುದಿಲ್ಲ’ ಎಂದು ಜೀವ ಬೆದರಿಕೆ ಒಡ್ಡಿದ್ದು, ತಮ್ಮನ ರಂಪಾಟದ ವಿರುದ್ಧ ಶ್ರೀನಿವಾಸ ಪೊಲೀಸ್ ದೂರು ನೀಡಿದ್ದಾರೆ.

Advertisement. Scroll to continue reading.

 

Advertisement. Scroll to continue reading.
Previous Post

ಗೋ ರಕ್ಷಕನಿಗೆ ದೊರೆತ ಗೌರವ: ಶಿವಮೊಗ್ಗದಲ್ಲಿ ಸೇವೆ.. ಬೀದರದಲ್ಲಿ ಪ್ರಶಸ್ತಿ!

Next Post

ಅಪಪ್ರಚಾರ ಮಾಡಿದವರಿಗೆ ರಾಘವೇಶ್ವರ ಶ್ರೀ ಸವಾಲು: ರಾಮಚಂದ್ರಾಪುರ ಮಠವೂ ಶಂಕರಾಚಾರ್ಯರ ಪೀಠವಾ?

Next Post

ಅಪಪ್ರಚಾರ ಮಾಡಿದವರಿಗೆ ರಾಘವೇಶ್ವರ ಶ್ರೀ ಸವಾಲು: ರಾಮಚಂದ್ರಾಪುರ ಮಠವೂ ಶಂಕರಾಚಾರ್ಯರ ಪೀಠವಾ?

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ