6
  • Latest

ಯಲ್ಲಾಪುರದ ಗುತ್ತಿಗೆದಾರನ ವಿರುದ್ಧ ಕಾರವಾರದಲ್ಲಿ ದೂರು

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಯಲ್ಲಾಪುರದ ಗುತ್ತಿಗೆದಾರನ ವಿರುದ್ಧ ಕಾರವಾರದಲ್ಲಿ ದೂರು

AchyutKumar by AchyutKumar
September 15, 2024
in ಸ್ಥಳೀಯ
advt advt advt
ADVERTISEMENT

ಕಾರವಾರ: ಯಲ್ಲಾಪುರದ ದುರ್ಗಾ ಎಲೆಕ್ಟ್ರಿಕಲ್ಸ್ ಕೆಲಸ ಮಾಡುತ್ತಿದ್ದ ಅಲೆಸಿಯನ್ ಮರಿಯಾನ ಸಿದ್ದಿ ಎಂಬಾತರು ವಿದ್ಯುತ್ ಕಂಬದಿoದ ಬಿದ್ದು ಕೈ-ಕಾಲು ಮುರಿದಿಕೊಂಡಿದ್ದಾರೆ. ಒಂದುವರೆ ತಿಂಗಳ ನಂತರ ಅಲೆಸಿಯನ್ ಸಿದ್ದಿ ಅವರ ತಾಯಿ ಮೇರಿ ಪೊಲೀಸ್ ದೂರು ನೀಡಿದ್ದಾರೆ.

ದುರ್ಗಾ ಎಲೆಕ್ಟ್ರಿಕಲ್ಸ್ ಗೋಪಾಲಕೃಷ್ಣ ಕರುಮನೆ ಎಂಬಾತರಿಗೆ ಸೇರಿದ್ದಾಗಿದ್ದು, ಅವರು ವಿದ್ಯುತ್ ಗುತ್ತಿಗೆದಾರರಾಗಿದ್ದಾರೆ. ಅಗಸ್ಟ 1ರಂದು ಕಾರವಾರದ ಕದ್ರಾ ಬಳಿಯ ಬೈರೆಯಲ್ಲಿ ವಿದ್ಯುತ್ ಕಂಬ ನಿಲ್ಲಿಸಿದ ನಂತರ ಅದಕ್ಕೆ ತಂತಿ ಎಳೆಯಬೇಕಿತ್ತು. ತಂತಿ ಎಳೆಯುವುದಕ್ಕಾಗಿ ಕಂಬ ಏರಿದ ಅಲೆಸಿಯನ್ ಮರಿಯಾನ ಸಿದ್ದಿ ಕಂಬದ ಮೇಲಿನಿಂದ ಕೆಳಗೆ ಬಿದ್ದಿದ್ದು, ಮರವೊಂದಕ್ಕೆ ಸಿಲುಕಿಕೊಂಡಿದ್ದರು. ಮೇಲಿನಿಂದ ಬಿದ್ದ ರಭಸಕ್ಕೆ ಅವರ ಎಡಗಾಲಿನ ಮೂಳೆ ಹಾಗೂ ಎಡ ಕೈ ಮುರಿತಗೊಂಡಿದೆ. ಮೂಗಿನ ಬಳಿಯೂ ಗಾಯವಾಗಿದೆ. ತಕ್ಷಣ ಅಲ್ಲಿದ್ದ ಇತರರು ಅಲೆಸಿಯನ್ ಮರಿಯಾನ ಸಿದ್ದಿ ಅವರನ್ನು ಆಸ್ಪತ್ರೆಗೆ ಸಾಗಿಸಿದರು.

Advertisement. Scroll to continue reading.
ADVERTISEMENT
ADVERTISEMENT

ಒಂದುವರೆ ತಿಂಗಳ ನಂತರ ಇದೀಗ ಅಲೆಸಿಯನ್ ಮರಿಯಾನ ಸಿದ್ದಿ ಅವರ ತಾಯಿ ಮೇರಿ ಮರಿಯಾನ ಸಿದ್ದಿ ದುರ್ಗಾ ಎಲೆಕ್ಟ್ರಿಕಲ್ಸ್’ನ ಮಾಲಕ ಗೋಪಾಲಕೃಷ್ಣ ಕರುಮನೆ ವಿರುದ್ಧ ಪೊಲೀಸ್ ದೂರು ನೀಡಿದ್ದಾರೆ. `ತನ್ನ ಮಗನಿಗೆ ಸುರಕ್ಷತಾ ಸಾಮಗ್ರಿ ನೋಡದೇ ಕಂಬದ ಮೇಲೆ ಏರಿಸಿದ ಕಾರಣ ಈ ಅಪಾಯ ನಡೆದಿದೆ’ ಎಂಬುದು ಮೇರಿ ಅವರ ದೂರು. ಸಂಬoಧಿಕರ ಜೊತೆ ಚರ್ಚಿಸಿ ದೂರು ನೀಡಲು ತಡವಾಯಿತು ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

Advertisement. Scroll to continue reading.

 

ShareSendTweetShare
ADVERTISEMENT
Previous Post

ಎರಡೇ ದಿನದಲ್ಲಿ 54 ಕೋಟಿ ಸಂಗ್ರಹ: ARM ಚಿತ್ರಕ್ಕೆ ಭಾರೀ ಜನ ಬೆಂಬಲ!

Next Post

ನಾಯಿ ಬದುಕಿಸಿ ಜೀವಬಿಟ್ಟ ಎಲೆಕ್ಟ್ರಿಷಿಯನ್!

Next Post

ನಾಯಿ ಬದುಕಿಸಿ ಜೀವಬಿಟ್ಟ ಎಲೆಕ್ಟ್ರಿಷಿಯನ್!

ಫೇಸ್ಬುಕ್ | ಫೇಕ್ ಅಕೊಂಟ್ ವಿರುದ್ಧ ಪೊಲೀಸ್ ಕ್ರಮ!

ವಾರ್ಡನ್ ವಿರುದ್ಧ ಸಿಡಿದೆದ್ದ ಸ್ವಚ್ಛತಾ ಸಿಬ್ಬಂದಿ: ಕಾಮುಕನ ಆಟಕ್ಕೆ ಕೆಲಸ ಕಳೆದುಕೊಂಡ ವಿಧವೆ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.