6
  • Latest

ವಾರ್ಡನ್ ವಿರುದ್ಧ ಸಿಡಿದೆದ್ದ ಸ್ವಚ್ಛತಾ ಸಿಬ್ಬಂದಿ: ಕಾಮುಕನ ಆಟಕ್ಕೆ ಕೆಲಸ ಕಳೆದುಕೊಂಡ ವಿಧವೆ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ವಿಡಿಯೋ

ವಾರ್ಡನ್ ವಿರುದ್ಧ ಸಿಡಿದೆದ್ದ ಸ್ವಚ್ಛತಾ ಸಿಬ್ಬಂದಿ: ಕಾಮುಕನ ಆಟಕ್ಕೆ ಕೆಲಸ ಕಳೆದುಕೊಂಡ ವಿಧವೆ!

AchyutKumar by AchyutKumar
in ವಿಡಿಯೋ

ಕುಮಟಾ ಮೀನು ಮಾರುಕಟ್ಟೆ ಬಳಿಯಿರುವ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯಲ್ಲಿ ಸ್ವಚ್ಛತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ವಿಧವೆಗೆ ಅದೇ ಶಾಲೆಯ ವಾರ್ಡನ್ ಕಾಟ ಕೊಡುತ್ತಿದ್ದು, ಈ ಬಗ್ಗೆ ದೂರು ನೀಡಿದ ಕಾರಣ ಆಕೆ ಕೆಲಸ ಕಳೆದುಕೊಂಡಿದ್ದಾಳೆ!

ADVERTISEMENT

ಕಳೆದ ಏಳು ವರ್ಷಗಳಿಂದ ಮಹಿಳೆ ಆ ಶಾಲೆಯಲ್ಲಿ ಗುತ್ತಿಗೆ ಆಧಾರಿತವಾಗಿ ಕೆಲಸ ಮಾಡುತ್ತಿದ್ದಾರೆ. ಆ ಶಾಲೆಯಲ್ಲಿ ಶಂಕರ ಎಸ್ ಪೊಳ್ ಎಂಬಾತ ವಾರ್ಡನ್ ಆಗಿದ್ದು, ಮೊದಲಿನಿಂದಲೂ ಆತನ ಕಾಟ ಸಹಿಸಿಕೊಂಡಿದ್ದ ಅವರು ಆತ ಮೈಮುಟ್ಟಿದಾಗ ವಿರೋಧ ವ್ಯಕ್ತಪಡಿಸಿದ್ದರು. `ತನ್ನ ಲೈಂಗಿಕ ಬಯಕೆ ತೀರಿಸದೇ ಇದ್ದರೆ ಕೆಲಸದಿಂದ ತೆಗೆಸುವೆ’ ಎಂದು ಆತ ಹೇಳಿಕೊಂಡಿದ್ದು, ಈ ಬಗ್ಗೆ ಮಹಿಳೆ ದೂರು ನೀಡಿದ ನಂತರ ವಾರ್ಡನ್ ನುಡಿದಂತೆ ನಡೆದಿದ್ದಾನೆ!

ಕಳೆದ ಮೂರು ವರ್ಷಗಳಿಂದ ವಾರ್ಡನ್ ಮಹಿಳೆಗೆ ದೈಹಿಕ ಹಾಗೂ ಮಾನಸಿಕವಾಗಿ ಹಿಂಸಿಸುತ್ತಿದ್ದು, `ಈ ರೀತಿ ಮಾಡಬೇಡ’ ಎಂದು ಆತನಲ್ಲಿ ಕೈ ಮುಗಿದು ಬೇಡಿಕೊಂಡಿದ್ದಾರೆ. ಆತ ಬದಲಾಗದಿದ್ದಾಗ ಸ್ಥಳೀಯ ಜನಪ್ರತಿನಿಧಿಗಳ ಮುಂದೆಯೂ ಮಹಿಳೆ ಅಳಲು ತೋಡಿಕೊಂಡಿದ್ದಾರೆ. ಆದರೆ, ಪ್ರಯೋಜನವಾಗಿಲ್ಲ. `ತನಗೆ ರಕ್ಷಣೆ ಬೇಕು’ ಎಂದು ಮಹಿಳೆ ಮನವಿ ಮಾಡಿದರೂ ಅಲ್ಲಿನ ಪ್ರಾಚಾರ್ಯ ಹಾಗೂ ಅಧಿಕಾರಿಗಳು ಅದನ್ನು ಕಿವಿಗೆ ಹಾಕಿಕೊಂಡಿಲ್ಲ. ಸಮಾಜ ಕಲ್ಯಾಣ ಅಧಿಕಾರಿಗಳು ಮಹಿಳೆಯ ಮಾತು ಆಲಿಸಿಲ್ಲ.

Advertisement. Scroll to continue reading.

`ರಾತ್ರಿ ಪಾಳಿಯಲ್ಲಿರುವಾಗ ವಾರ್ಡನ್ ರೂಮಿಗೆ ಕರೆಯುತ್ತಾನೆ. ಅಸಭ್ಯವಾಗಿ ವರ್ತಿಸುತ್ತಾನೆ’ ಎಂದು ಮಹಿಳೆ ದೂರಿದ್ದಾರೆ. ಮಹಿಳೆ ದೂರು ಆಲಿಸಿ ಬಂದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಉಮೇಶ ಸಹ ವಾರ್ಡನ್ ಪರ ನಿಂತಿದ್ದಾರೆ ಎಂಬುದು ಅವರ ಅಳಲು. ಹೀಗಾಗಿಯೇ `ಕೆಲಸ ಬಿಟ್ಟು ಹೋಗು’ ಎಂದು ಬೆದರಿಸಿದ ಬಗ್ಗೆ ಅವರು ಆರೋಪಿಸಿದ್ದಾರೆ.

Advertisement. Scroll to continue reading.

ವಾರ್ಡನ್ ವಿರುದ್ಧ ಸಂತ್ರಸ್ತೆ ಹೇಳಿದ್ದೇನು? ವಿಡಿಯೋ ಇಲ್ಲಿ ನೋಡಿ..

 

Previous Post

ಫೇಸ್ಬುಕ್ | ಫೇಕ್ ಅಕೊಂಟ್ ವಿರುದ್ಧ ಪೊಲೀಸ್ ಕ್ರಮ!

Next Post

ಧರ್ಮಸ್ಥಳಕ್ಕೆ ಹೊರಟವರಿಗೆ ಅನಗತ್ಯ ಅಲೆದಾಟ: ಹೋಟೆಲಿನಲ್ಲಿದ್ದ ಚಿನ್ನದ ತಾಳಿ ಕಳ್ಳರ ಪಾಲು!

Next Post

ಧರ್ಮಸ್ಥಳಕ್ಕೆ ಹೊರಟವರಿಗೆ ಅನಗತ್ಯ ಅಲೆದಾಟ: ಹೋಟೆಲಿನಲ್ಲಿದ್ದ ಚಿನ್ನದ ತಾಳಿ ಕಳ್ಳರ ಪಾಲು!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ