6
  • Latest

ಆಪ್ತ ಮಾತು | ಆತ್ಮಹತ್ಯೆ ಎಂಬುದು ಮಾನಸಿಕ ರೋಗ.. ಜೊತೆಗೆ ಅಪರಾಧ ಸಹ..!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಲೇಖನ

ಆಪ್ತ ಮಾತು | ಆತ್ಮಹತ್ಯೆ ಎಂಬುದು ಮಾನಸಿಕ ರೋಗ.. ಜೊತೆಗೆ ಅಪರಾಧ ಸಹ..!

AchyutKumar by AchyutKumar
September 18, 2024
in ಲೇಖನ
advt advt advt
ADVERTISEMENT

ಮುತ್ತಿರುವುದಿಂದು ಭೂಮಿಯನೊಂದು ದುರ್ದೈವ !
ಮೃತ್ಯು ಕುಣಿಯುತಲಿಹುದು ಕೇಕೆ ಹಾಕುತಲಿ||
ಸುತ್ತಿಪುದು ತಲೆಯನನುದಿನದ ಲೋಕದ ವಾರ್ತೆ|
ಎತ್ತಲಿದಕೆಲ್ಲ ಕಡೆ? ಮಂಕುತಿಮ್ಮ||

ಡಿವಿಜಿ ಅವರ ಈ ಮಾತುಗಳು ಇಂದಿಗೆ ಬಹಳ ಪ್ರಸ್ತುತ ಎನಿಸುತ್ತದೆ. ಆತ್ಮಹತ್ಯೆಯಿಂದ ಉಂಟಾಗುವ ಸಾವಿನ ಸಂಖ್ಯೆ ದಿನೇ ದಿನೇ ಏರುತ್ತಲಿದೆ. ನಮ್ಮ ದೇಶ ವಿಶ್ವದಲ್ಲಿಯೇ ಅತಿ ಹೆಚ್ಚು ಸಂಖ್ಯೆಯಲ್ಲಿ ಯುವ ಸಮುದಾಯವನ್ನು ಹೊಂದಿದೆ. ಭಾರತದ ಯುವಜನರಲ್ಲಿ ಸಾವಿಗೆ ಅತ್ಯಂತ ಪ್ರಮುಖ ಕಾರಣಗಳಲ್ಲಿ ಆತ್ಮಹತ್ಯೆ ಎರಡನೇ ಸ್ಥಾನದಲ್ಲಿದೆ. ಇದೊಂದು ಎಚ್ಚರಿಕೆಯ ಕರೆ ಗಂಟೆ ಅಲ್ಲವೇ? ಖಂಡಿತವಾಗಿಯೂ ಇದೊಂದು ದೊಡ್ಡ ಸಾಮಾಜಿಕ ಪಿಡುಗಾಗಿ ನಮ್ಮ ಸಮಾಜವನ್ನು ಕಾಡುತ್ತಲಿದೆ.

ADVERTISEMENT
ADVERTISEMENT

ಪ್ರತಿ ವರ್ಷ ಏಳು ಲಕ್ಷಕ್ಕೂ ಹೆಚ್ಚು ಮಂದಿ ತಮ್ಮಜೀವನವನ್ನು ಆತ್ಮಹತ್ಯೆಯಿಂದ ಕೊನೆಗೊಳಿಸುತ್ತಾರೆ. 15ರಿಂದ 29 ವಯಸ್ಕರಲ್ಲಿ ಅತಿ ಹೆಚ್ಚಾಗಿ ಈ ಸಮಸ್ಯೆ ಕಂಡು ಬರುತ್ತದೆ. ಯಾರಿಗೆ ಆದರೂ ಜೀವನದಲ್ಲಿ ಬಹಳಷ್ಟು ರೀತಿಯ ಒತ್ತಡಗಳ ಎದುರಿಸುವ ಪರಿಸ್ಥಿತಿ ಬರುತ್ತದೆ. ಉದ್ಯೋಗನಷ್ಟ, ಪರೀಕ್ಷೆಯಲ್ಲಿ ನಪಾಸು ಆಗುವುದು, ಹತ್ತಿರದ ಕುಟುಂಬ ಸದಸ್ಯರ ಮರಣ, ಇಂತಹ ಸಮಸ್ಯೆಗಳು ಎದುರಾದಾಗ ಜೀವನ ಇನ್ನೂ ಸಾಕು ಎನ್ನುವ ಆಲೋಚನೆ ಮೂಡಿ ಬರಬಹುದು.

ಯಾರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ?
1. ಮಾನಸಿಕ ಕಾಯಿಲೆಗಳಿಂದ ಬಳಲುತ್ತಿರುವವರು, ಖಿನ್ನತೆ, ಆತಂಕದಲ್ಲಿರುವವರು
2. ಕುಡಿತ, ತಂಬಾಕು ಹಾಗೂ ಇತರೆ ಮಾದಕ ದ್ರವ್ಯ ಸೇವಿಸುವವರು
3. ಅತಿಯಾದ ಮುಂಗೋಪ ಮತ್ತು ತಾಳ್ಮೆಯ ಕೊರತೆ ಉಳ್ಳವರು
4. ಜೀವನದಲ್ಲಿ ದೊಡ್ಡ ಬದಲಾವಣೆ ಅಥವಾ ಆಘಾತ ಅನುಭವಿಸುವವರು
5. ಉದ್ಯೋಗ ನಷ್ಟ, ಆರ್ಥಿಕ ಸಂಕಷ್ಟ ಮತ್ತು ಸಾಲದ ಹೊರೆಯಲ್ಲಿರುವವರು
6. ಒಂಟಿತನ ಕಾಡುತ್ತಿರುವವರು
7. ಕ್ಯಾನ್ಸರ್ ನಂತಹ ಮಾರಣಾಂತಿಕ ದೈಹಿಕ ಕಾಯಿಲೆ ಹೊಂದಿದವರು
8. ಕುಟುಂಬದಲ್ಲಿ ಆತ್ಮಹತ್ಯೆ, ಅನುವಂಶೀಯ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವವರು

Advertisement. Scroll to continue reading.

ಆತ್ಮಹತ್ಯೆ ತಡೆಗೆ ಇರುವ ದಾರಿ ಒಂದೇ!

Advertisement. Scroll to continue reading.

ಯಾವುದೇ ವ್ಯಕ್ತಿ ಒಂಟಿಯಾಗಿ ಜೀವಿಸುತ್ತಿದ್ದಾನೆ ಎಂದಾದರೆ ಆತನಿಗೆ ಆಪ್ತ ಸಮಾಲೋಚನೆ ಅಗತ್ಯ. ವ್ಯಕ್ತಿ ಮಾನಸಿಕ ಒತ್ತಡಕ್ಕೆ ಸಿಲುಕಿದಾಗ ಸಹ ಆಪ್ತರ ಮಾತು ಮುಖ್ಯ.

ಡಾ. ಮಧುಮಿತ
ನರ-ಮನೋರೋಗ ಮತ್ತು ದುಶ್ಚಟ ನಿವಾರಣ ತಜ್ಞರು,
ಮಹಿಳಾ ವೈದ್ಯರ ಘಟಕ, ಶಿರಸಿ

ShareSendTweetShare
ADVERTISEMENT
Previous Post

ಸಾಲ ತೀರಿಸಲಾಗದೇ ಸಾವನಪ್ಪಿದ ಯುವಕ!

Next Post

ಕಬೀರ ಕಂಡoತೆ | ಆಪತ್ತಿಗೆ ಆದವನೇ ನಿಜವಾದ ಬಂಧು!

Next Post

ಕಬೀರ ಕಂಡoತೆ | ಆಪತ್ತಿಗೆ ಆದವನೇ ನಿಜವಾದ ಬಂಧು!

She from Uttara Kannada is famous in Dakshina Kannada

ಉತ್ತರ ಕನ್ನಡದ ಈಕೆ ದಕ್ಷಿಣ ಕನ್ನಡದಲ್ಲಿ ಫೇಮಸ್ಸು!

ರಿಕ್ಷಾವಾಲನಿಗೆ ವಿದೇಶಿ ವ್ಯಾಮೋಹ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.