6
  • Latest

ಮಕ್ಕಳ ಕೈ ಊಟಕ್ಕೆ ಮರುಳಾದ ಗಣ್ಯರು!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಮಕ್ಕಳ ಕೈ ಊಟಕ್ಕೆ ಮರುಳಾದ ಗಣ್ಯರು!

AchyutKumar by AchyutKumar
in ಸ್ಥಳೀಯ

ಕಾರವಾರ: ನಗೆ ಶಾಲೆ ಮಕ್ಕಳು ಬಗೆ ಬಗೆಯ ಖಾದ್ಯ ತಯಾರಿಸಿದ್ದು, ಶಾಲೆಗೆ ಆಗಮಿಸಿದ ಗಣ್ಯರು ಮಕ್ಕಳ ಅಡುಗೆಗೆ ಮನಸೋತರು.

ADVERTISEMENT

ಪೋಷಣ ಅಭಿಯಾನ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಅಕ್ಷಿತಾ ಗೌಡ ಕೊಟ್ಟೆ ರೊಟ್ಟಿ ಜೊತೆ ಚಟ್ನಿಯನ್ನು ಉಣಬಡಿಸಿದರು. ಮೋನಿಕಾ ಚಪಾತಿ ಇಡ್ಲಿಯನ್ನು ಮಾಡಿ ತಂದಿದ್ದರು. ಶಾಂತಾ ನೌರಿ ಹಾಗೂ ಪ್ರಭಾವತಿ ಗ್ರಾಮೀಣ ಸೊಬಗಿನ ಅಕ್ಕಿ ಲಾಡು ತಂದಿದ್ದರೆ, ಪಾವನಿ ಪಾಯಸದ ತಿಂಡಿ ಬಡಿಸಿದರು. ಪ್ರೀತಮ್ ದೋಸೆ ಚಟ್ನಿ, ಸುಮಂತ ಚಪಾತಿ ಬಾಜಿ, ಶರತ ಪುರಿ-ಬಾಜಿ, ಭಾಗ್ಯಶ್ರೀ ಪಡ್ಡು, ವಿಘ್ನೇಶ್ ಬನ್ಸ-ಬಾಜಿ ಮಾಡಿಕೊಂಡು ಪೌಷ್ಠಿಕ ಅಂಶಗಳ ಬಗ್ಗೆ ಅರಿವು ಮೂಡಿಸಿದರು.

ವಿವಿಧ ಪೌಷ್ಠಿಕಾಂಶ ಇರುವ ತರಕಾರಿ-ಹಣ್ಣುಗಳ ಜೊತೆ ಮೊಟ್ಟೆ, ಬೇಳೆ, ಅಕ್ಕಿ-ಕಾಳುಗಳಿಂದ ಆಗುವ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಲಾಯಿತು. ಜೇನುತುಪ್ಪ, ಗ್ರಾಮೀಣ ಬೆಲ್ಲ, ಬದಾಮ, ಪಿಸ್ತಾ, ಅಕ್ರೂಡ್, ಕಡ್ಲೆಗಳ ಬಳಕೆ ಹಾಗೂ ಉಪಯೋಗದ ಬಗ್ಗೆ ಶಿಕ್ಷಕರು ಮಕ್ಕಳಿಗೆ ಅರಿವು ಮೂಡಿಸಿದರು. ಸಾಯಿ ಸತ್ವ ನಿಕೇತನ ಸಂಸ್ಥೆಯ ಅಧ್ಯಕ್ಷ ಗಿರೀಶ ಅವರು ಮಕ್ಕಳ ಅಡುಗೆಗೆ ಮನಸೋತರು. ಸಾಯಿ ಸತ್ವ ನಿಕೇತನ ಸಂಸ್ಥೆ ಮುಖ್ಯಾಧ್ಯಾಪಕ ಅಶೋಕ ಹಾಗೂ ಶಾಲಾ ಮುಖ್ಯ ಶಿಕ್ಷಕ ಅಖ್ತರ ಸಯ್ಯದ್ ಅವರು ಪೋಷಣ ಅಭಿಯಾನದ ರೂಪುರೇಷೆಗಳನ್ನು ತಿಳಿಸಿದರು.

Advertisement. Scroll to continue reading.

ಸಹ ಶಿಕ್ಷಕಿ ರೂಪಾ ಉಮೇಶ ನಾಯ್ಕ ಪೋಷಕಾಂಶಗಳ ಮಹತ್ವದ ಬಗ್ಗೆ ಮಾತನಾಡಿದರು. ಆಹಾರದ ಗುಣಮಟ್ಟ ಪರಿಶೀಲಿಸಿ ಅದಕ್ಕೆ ತಕ್ಕಂತೆ ಬಹುಮಾನಗಳನ್ನು ನೀಡಲಾಯಿತು. ಶಿಕ್ಷಕರಾದ ರೂಪಾ ನಾಯ್ಕ, ರೇಶ್ಮಾ ಹುಲಸ್ವಾರ, ಪ್ರಿಯಾ, ಅಡುಗೆ ಸಿಬ್ಬಂದಿ ಶೋಭಾ ಮತ್ತು ಕಾಂಚನಾ ಹಾಜರಿದ್ದರು. ಅಖ್ತರ್ ಸಯ್ಯದ್ ಅವರು ಕಾರ್ಯಕ್ರಮ ನಿರ್ವಹಿಸಿದರು.

Advertisement. Scroll to continue reading.
Previous Post

ಗಾಂಧೀಜಿ ನಡೆದ ದಾರಿಯಲ್ಲಿ ಡೀಸಿ-ಎಸ್ಪಿ!

Next Post

ಹಳೆ ಅತಿಕ್ರಮಣ ಪ್ರಶ್ನಿಸಲ್ಲ… ಹೊಸ ಅತಿಕ್ರಮಣಕ್ಕೆ ಅವಕಾಶವಿಲ್ಲ!

Next Post

ಹಳೆ ಅತಿಕ್ರಮಣ ಪ್ರಶ್ನಿಸಲ್ಲ... ಹೊಸ ಅತಿಕ್ರಮಣಕ್ಕೆ ಅವಕಾಶವಿಲ್ಲ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ