6
  • Latest

ಬಾಡಿಗೆ ವಿಷಯ: ರಿಕ್ಷಾ ಚಾಲಕರ ನಡುವೆ ಬಡಿದಾಟ!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ADVERTISEMENT
  • Home
Wednesday, April 1, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಬಾಡಿಗೆ ವಿಷಯ: ರಿಕ್ಷಾ ಚಾಲಕರ ನಡುವೆ ಬಡಿದಾಟ!

AchyutKumar by AchyutKumar
in ಸ್ಥಳೀಯ
advt advt advt
ADVERTISEMENT

ಅಂಕೋಲಾ: ಅವರ್ಸಾದ ಗೂಡ್ಸ ರಿಕ್ಷಾ ಚಾಲಕರ ನಡುವೆ ಪಾಳಿ ಹಚ್ಚುವ ವಿಷಯದಲ್ಲಿ ವಾಗ್ವಾದ ನಡೆದಿದ್ದು, ಅದು ಹೊಡೆದಾಟದ ಸ್ವರೂಪ ಪಡೆದಿದೆ.

ಸಕಲಬೇಣದ ಸಂದೀಪ ಉಮೇಶ ತಳ್ಳೇಕರ್ ಅವರ ಮೇಲೆ ಕಾತ್ಯಾಯನಿ ದೇವಾಲಯ ಬಳಿಯ ಲಕ್ಷ್ಮಣ ಬೊಮ್ಮಯ್ಯ ನಾಯಕ ರಾಡಿನಿಂದ ಹೊಡೆದಿದ್ದಾರೆ. ಆಗ ಅಲ್ಲಿದ್ದ ಹನುಮಂತ ನಾಯ್ಕ ಹಾಗೂ ಜಯಂತ ನಾಯ್ಕ ಸೇರಿ ಈ ಹೊಡೆದಾಟ ಬಿಡಿಸಿದ್ದಾರೆ.

ADVERTISEMENT
ADVERTISEMENT

ಸಂದೀಪ ತಳ್ಳೇಕರ್ ಗೂಡ್ಸ ರಿಕ್ಷಾ ಚಾಲಕರು. ಅವರ್ಸಾದ ಟಿ ಎಸ್ ಕಾಮತ್ ಅವರ ಮನೆ ಬಳಿ ನಿಲ್ದಾಣದಲ್ಲಿ ಅವರು ಪಾಳಿ ಪ್ರಕಾರ ರಿಕ್ಷಾ ನಿಲ್ಲಿಸುತ್ತಿದ್ದರು. ಬಾಡಿಗೆಗೆ ಬರುವವರ ಬಳಿ ವ್ಯವಹಾರ ಕುದುರಿಸಿ ಬಾಡಿಗೆಗೆ ಹೋಗುತ್ತಿದ್ದರು. ಕಾತ್ಯಾಯನಿ ದೇವಾಲಯ ಬಳಿಯ ಲಕ್ಷö್ಮಣ ಬೊಮ್ಮಯ್ಯ ನಾಯಕ ಸಹ ಅಲ್ಲಿಯೇ ಪಾಳಿ ಪ್ರಕಾರ ರಿಕ್ಷಾ ಹಚ್ಚುತ್ತಿದ್ದರು. ಆದರೆ, ಮದ್ಯದ ನಶೆಯಲ್ಲಿರುತ್ತಿದ್ದ ಅವರು ಗ್ರಾಹಕರು ಬಂದಾಗ ಅವರ ಬಳಿ ಸರಿಯಾಗಿ ವ್ಯವಹರಿಸುತ್ತಿರಲಿಲ್ಲ.

ಸೋಮವಾರ ಬೆಳಗ್ಗೆ ಪಾಳಿಯಲ್ಲಿದ್ದ ಸಂದೀಪ ತಳ್ಳೇಕರ್ ಅವರಿಗೆ ಬಾಡಿಗೆಯೊಂದು ಬಂದಿದ್ದು, ಅಲ್ಲಿದ್ದ ಉಲ್ಲಾಸ ಗಾಂವಗಾರ್ ಆ ಬಾಡಿಗೆಯನ್ನು ಲಕ್ಷ್ಮಣನಿಗೆ ಕೊಡಿಸಿದ್ದರು. ಆಗ ಪಾಳಿ ತಪ್ಪಿಸಿ ಬಾಡಿಗೆ ಹಿಡಿದ ಬಗ್ಗೆ ಸಂದೀಪ ತಕರಾರು ಮಾಡಿದ್ದರು. ಇದೇ ಕಾರಣಕ್ಕೆ ಲಕ್ಷö್ಮಣ ಸಿಟ್ಟಾಗಿದ್ದರು.

ಮಧ್ಯಾಹ್ನ 4 ಗಂಟೆಗೆ ರಿಕ್ಷಾ ಸ್ಟಾಂಡಿಗೆ ಬಂದ ಲಕ್ಷ್ಮಣ ಪಾಳಿ ಹಚ್ಚಿರಲಿಲ್ಲ. ಆಗ, ಅಲ್ಲಿಗೆ ಬಂದ ಪಾಪು ಗಣೇಶ ಪಾಳಿ ಹಚ್ಚಿದ್ದು, ತನ್ನ ಪಾಳಿ ಜಾಗದಲ್ಲಿ ಪಾಪು ಬಂದಿದ್ದನ್ನು ಲಕ್ಷö್ಮಣ ವಿರೋಧಿಸಿದ್ದರು. `ಬೆಳಗ್ಗೆ ಸಂದೀಪ ಸಹ ಹೀಗೆ ಮಾಡಿದ’ ಎಂದು ಸಿಟ್ಟಿನಲ್ಲಿ ಬಂದ ಲಕ್ಷö್ಮಣ ಗಾಡಿಯಲ್ಲಿದ್ದ ರಾಡ ತೆಗೆದು ಸಂದೀಪರ ತಲೆ ಮೇಲೆ ಕುಟ್ಟಿದರು. ಆಗ ಅಲ್ಲಿದ್ದ ಹನುಮಂತ ನಾಯ್ಕ, ಜಯಂತ ನಾಯ್ಕ ಇತರರು ಸೇರಿ ಬಿಡಿಸಿದರು.

ಗಾಯಗೊಂಡ ಸಂದೀಪ ಮನೆಗೆ ಫೋನ್ ಮಾಡಿ ಕುಟುಂಬದವರ ಜೊತೆ ಆಸ್ಪತ್ರೆಗೆ ತೆರಳಿದ್ದಾರೆ. ಜೊತೆಗೆ ಲಕ್ಷ್ಮಣ ನಾಯಕರ ವಿರುದ್ಧ ಪೊಲೀಸ್ ದೂರು ನೀಡಿದ್ದಾರೆ. ಇನ್ನೂ ಸಂದೀಪ ಸಹ ಲಕ್ಷ್ಮಣ ನಾಯಕ’ಗೆ ಹೊಡೆದು ಬೆದರಿಕೆ ಒಡ್ಡಿದ ಬಗ್ಗೆ ಪೊಲೀಸ್ ದೂರು ದಾಖಲಾಗಿದೆ.

Advertisement. Scroll to continue reading.
Advertisement. Scroll to continue reading.

 

 

ShareSendTweetShare
ADVERTISEMENT
Previous Post

ಮಂಜುಗುಣಿ-ಗoಗಾವಳಿ ಸೇತುವೆ ಕೆಲಸ ಅಪೂರ್ಣ

Next Post

ಓಸಿ ಒಡೆಯನ ಹೆಸರು ಹೇಳಿದ ಕುಂದರ್ಗಿ ಕಮಲಾಕರ!

Next Post

ಓಸಿ ಒಡೆಯನ ಹೆಸರು ಹೇಳಿದ ಕುಂದರ್ಗಿ ಕಮಲಾಕರ!

ಶಿರಸಿ-ಕುಮಟಾ ಸಂಚಾರ ನಿಷೇಧ: ಹೋರಾಟಗಾರರ ವಿರೋಧ

ಹಾಸ್ಟೇಲ್ ಹುಡುಗನ ಬದುಕು ಅಂತ್ಯ

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.