6
  • Latest

ನಿನ್ನೆ ಮೊನ್ನೆಯವರೆಗೂ ತುಂಬಿ ಹರಿಯುತ್ತಿದ್ದ ತೊರೆಯಲ್ಲಿಯೂ ಇದೀಗ ನೀರಿಗೆ ಬರ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ವಿಡಿಯೋ

ನಿನ್ನೆ ಮೊನ್ನೆಯವರೆಗೂ ತುಂಬಿ ಹರಿಯುತ್ತಿದ್ದ ತೊರೆಯಲ್ಲಿಯೂ ಇದೀಗ ನೀರಿಗೆ ಬರ!

AchyutKumar by AchyutKumar
in ವಿಡಿಯೋ

ಅಂಕೋಲಾ: ನಿನ್ನೆ ಮೊನ್ನೆಯವರೆಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಸುರಿಯುತ್ತಿದೆ. ಆದರೆ, ಅಂಕೋಲಾ ತಾಲೂಕಿನ ನೆವಳಸೆಯಲ್ಲಿನ ತೊರೆಗೆ ಈಗ ನೀರಿಲ್ಲ!

ADVERTISEMENT

ಅಂಕೋಲಾ ತಾಲೂಕಿನಲ್ಲಿ ಈ ಬಾರಿ ವ್ಯಾಪಕ ಪ್ರಮಾಣದಲ್ಲಿ ಮಳೆಯಾಗಿರುವುದಕ್ಕೆ ಶಿರೂರು ಗುಡ್ಡ ಕುಸಿತವೇ ಸಾಕ್ಷಿ. ಗಂಗಾವಳಿ ನದಿ ಉಕ್ಕಿ ಹರಿದ ಪರಿಣಾಮ ಆದ ಅವಾಂತರಗಳು ಒಂದೆರಡಲ್ಲ. ಆದರೆ, ಗಂಗಾವಳಿ ನದಿ ಸೇರುವ ನವಳೆಸೆ ಕಾಡಿನ ತೊರೆಯಲ್ಲಿ ಇದೀಗ ಕೊಂಚವೂ ನೀರಿಲ್ಲ.

ಪ್ರತಿ ವರ್ಷ ಏಪ್ರಿಲ್ ಅಂತ್ಯದವರೆಗೂ ಈ ತೊರೆಯಲ್ಲಿ ನೀರು ಹರಿಯುತ್ತಿತ್ತು. ನವೆಂಬರ್ ಮಾಸದಲ್ಲಂತೂ ಈ ಹಳ್ಳವನ್ನು ದಾಡಲು ಸಾಧ್ಯವಾಗುತ್ತಿರಲಿಲ್ಲ. ಆ ಪ್ರಮಾಣದಲ್ಲಿ ರಭಸ ನೀರು ಕಾಣಿಸುತ್ತಿತ್ತು. ಈ ವರ್ಷ ವ್ಯಾಪಕ ಪ್ರಮಾಣದಲ್ಲಿ ಮಳೆ ಸುರಿದರೂ ಈ ಹಳ್ಳದಲ್ಲಿ ಕಿಂಚಿತ್ತು ನೀರು ಇಲ್ಲ. ಮಣ್ಣಿನ ಅಡಿಭಾಗದಲ್ಲಿ ಸಹ ತೇವಾಂಶ ಕಾಣಿಸುತ್ತಿಲ್ಲ. ಫೆಬ್ರವರಿ ಅಂತ್ಯದವರೆಗೂ ಇಲ್ಲಿನವರು ಈ ಹೊಳೆಯಲ್ಲಿ ಜೋರಾಗಿ ನೀರು ಹರಿಯುತ್ತಿರುವುದನ್ನು ನೋಡಿದ್ದರು. ಆದರೆ, ಮಳೆ ಮುಗಿದ ಕೆಲವೇ ದಿನಗಳಲ್ಲಿ ನೀರು ಮಾಯವಾಗಿರುವುದಕ್ಕೆ ಆ ಭಾಗದವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

Advertisement. Scroll to continue reading.

ನೆವಳಸೆ ಘಟ್ಟದಲ್ಲಿ ಹರಿಯುವ ತೊರೆ ಮುಂದೆ ಗಂಗಾವಳಿ ನದಿ ಸೇರುತ್ತದೆ. ತೊರೆಯ ನೀರು ಮಣ್ಣಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಇಂಗಿದ ನಂತರ ಕಲ್ಪಂಡೆಗಳನ್ನು ಸುತ್ತುವರೆದು ನದಿಗೆ ಹೋಗುತ್ತದೆ. ಆದರೆ, ಈ ಬಾರಿ ತೊರೆಯ ಅಕ್ಕಪಕ್ಕದಲ್ಲಿಯೂ ನೀರು ಇಂಗಿದ ಕುರುಹುಗಳಿಲ್ಲ. ಮಳೆಯಿಂದ ಬಿದ್ದ ನೀರೆಲ್ಲವೂ ನೇರವಾಗಿ ನದಿ ಪಾಲಾಗಿರುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಪಶ್ಚಿಮಘಟ್ಟದ ತಪ್ಪಲಿನಲ್ಲಿರುವ ನೆವಳಸೆಯಲ್ಲಿಯೂ ಇದೀಗ ಬೇಸಿಗೆಯ ಅನುಭವವಾಗುತ್ತಿದೆ. ತೊರೆಯ ಉದ್ದಕ್ಕೂ ಒಣಗಿದ ಕಲ್ಬಂಡೆಗಳನ್ನು ಬಿಟ್ಟು ಕಿಂಚಿತ್ತು ನೀರು ಸಿಗುತ್ತಿಲ್ಲ.

Advertisement. Scroll to continue reading.

`ಈ ಬಾರಿ ಗುಡ್ಡ ಕುಸಿತ ಆಗುವ ಪ್ರಮಾಣದಲ್ಲಿ ಮಳೆ ಆಗಿದ್ದರೂ ಪೃಕೃತಿ ಈಗಲೇ ಬರಗಾಲದ ಮುನ್ಸುಚನೆ ನೀಡಿದೆ’ ಎಂದು ಪರಿಸರ ತಜ್ಞ ದಿನೇಶ ಹೊಳ್ಳ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನೆವಳಸೆ ಕಾಡಿನಿಂದ ದಿನೇಶ ಹೊಳ್ಳ ಅವರು ನೀಡಿದ ಪ್ರತ್ಯಕ್ಷ ವರದಿಯ ವಿಡಿಯೋ ಇಲ್ಲಿ ನೋಡಿ..

 

Previous Post

ಸರಣಿ ಅಪಘಾತ: ಐದು ಆಸ್ಪತ್ರೆ ಸುತ್ತಿದರೂ ಬದುಕದ ಬಸ್ ಚಾಲಕ!

Next Post

ನೊಂದಣಾಧಿಕಾರಿ ಇಲ್ಲದ ಉಪನೊಂದಣಿ ಕಚೇರಿ!

Next Post

ನೊಂದಣಾಧಿಕಾರಿ ಇಲ್ಲದ ಉಪನೊಂದಣಿ ಕಚೇರಿ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ