6
  • Latest

ಈ ಪಂಚಲೋಹದ ವಿಗ್ರಹಕ್ಕೆ ಕೋಟಿ ರೂ ಬೆಲೆ: ಕಣ್ಮರೆಯಾದರೂ ಸುಮ್ಮನಿರುವ ಸರ್ಕಾರ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Friday, February 13, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಈ ಪಂಚಲೋಹದ ವಿಗ್ರಹಕ್ಕೆ ಕೋಟಿ ರೂ ಬೆಲೆ: ಕಣ್ಮರೆಯಾದರೂ ಸುಮ್ಮನಿರುವ ಸರ್ಕಾರ!

AchyutKumar by AchyutKumar
November 17, 2024
in ಸ್ಥಳೀಯ
advt advt advt
ADVERTISEMENT

ಕುಮಟಾ: ಗೋಕರ್ಣ ಆರೋಗ್ಯ ಕೇಂದ್ರದ ಪ್ರವೇಶ ದ್ವಾರದಲ್ಲಿದ್ದ ಪಂಚಲೋಹದ ಗೌತಮ ಬುದ್ದನ ವಿಗ್ರಹ ಇದೀಗ ಅಲ್ಲಿಲ್ಲ. `ಆ ವಿಗ್ರಹ ಕದ್ದಿರುವ ವ್ಯಕ್ತಿ ವಿರುದ್ಧ ಕ್ರಮ ಜರುಗಿಸುವ ಜೊತೆ ಮೂರ್ತಿಯನ್ನು ಪುನಃ ಅದೇ ಜಾಗದಲ್ಲಿ ಸ್ಥಾಪಿಸಬೇಕು’ ಎಂದು ತಲಗೇರಿಯ ಗಣೇಶ ನಾಯಕ ವಿವಿಧ ಕಡೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಬ್ರಿಟೀಷರ ಕಾಲದಲ್ಲಿ ಗೋಕರ್ಣ ಸೀಮೆಯ ನಾಡಕರ್ಣಿ ಕುಟುಂಬದವರು ಪಂಚಲೋಹದ ಬುದ್ದನ ವಿಗ್ರಹವನ್ನು ದಾನವಾಗಿ ನೀಡಿದ್ದರು. 2005ರವರೆಗೂ ಆ ವಿಗ್ರಹ ಆರೋಗ್ಯ ಕೇಂದ್ರದ ಪ್ರವೇಶ ದ್ವಾರದಲ್ಲಿದ್ದು, ನಂತರ ಅದನ್ನು ರವೀಂದ್ರ ಜೋಶಿ ಎಂಬಾತರು ಕೊಂಡೊಯ್ದಿದ್ದರು. ಬೆಲೆ ಬಾಳುವ ವಿಗ್ರಹವನ್ನು ಯಾವುದೇ ನಿಯಮ ಪಾಲಿಸದೇ ಅನ್ಯರ ಪಾಲಿಗೆ ನೀಡಿರುವ ಬಗ್ಗೆ ಆಕ್ಷೇಪಗಳು ವ್ಯಕ್ತವಾಗಿದ್ದವು. ವಾರ್ಷಿಕ ಆಡಿಟ್ ವರದಿಯಲ್ಲಿ ಸಹ ಮೂರ್ತಿ ಕಣ್ಮರೆಯ ವಿಷಯ ಪ್ರಸ್ತಾಪವಾಗಿತ್ತು.

Advertisement. Scroll to continue reading.
Advertisement. Scroll to continue reading.
ADVERTISEMENT
ADVERTISEMENT

`ಪುರಾತನ ಕಾಲದ ಬುದ್ದನ ವಿಗ್ರಹ ಪಂಚಲೋಹದಿAದ ಕೂಡಿದ್ದು, ಅದಕ್ಕೆ ಕೋಟಿ ಲೆಕ್ಕಾಚಾರದಲ್ಲಿ ಬೆಲೆಯಿದೆ. 4 ಅಡಿ ಉದ್ದದ ಈ ವಿಗ್ರಹ ಕಳ್ಳತನವಾದರೂ ಸುಮ್ಮನಿರುವುದು ಸರಿಯಲ್ಲ’ ಎಂಬುದು ಗಣೇಶ ನಾಯಕ ಅವರ ಆಗ್ರಹ. `ಡಾ ರಾಘವೇಂದ್ರ ಹೆಬ್ಬಾರ್ ಎಂಬಾತರು ನಿಯಮಗಳನ್ನು ಮೀರಿ ಆ ವಿಗ್ರಹವನ್ನು ರವೀಂದ್ರ ಜೋಶಿ ಎಂಬಾತರಿಗೆ ನೀಡಿದ್ದಾರೆ. ಇದೀಗ ರವೀಂದ್ರ ಜೋಶಿ ಅವರು ಆ ವಿಗ್ರಹದ ಬದಲು ಬೇರೆ ವಿಗ್ರಹ ನೀಡುವ ವಿಚಾರದಲ್ಲಿದ್ದು, ಅದೇ ವಿಗ್ರಹವನ್ನು ಹಿಂಪಡೆಯುವ ಬಗ್ಗೆ 2006 ಹಾಗೂ 2016ರ ಆಡಿಟ್ ವರದಿಯಲ್ಲಿಯೂ ಉಲ್ಲೇಖಿಸಲಾಗಿದೆ. ಅದಾಗಿಯೂ ಮೂರ್ತಿಯನ್ನು ಸರ್ಕಾರ ಹಿಂಪಡೆದಿಲ್ಲ’ ಎಂದವರು ದೂರಿದ್ದಾರೆ.

`ಪಂಚಲೋಹದ ಮೂರ್ತಿ ಬದಲಾಗಿ ಅನುಪಯುಕ್ತ ಹಿತ್ತಾಳೆಯ ಮೂರ್ತಿ ಎಂದು ಕೆಲ ದಾಖಲೆಯಲ್ಲಿ ನಮೂದಿಸಿದ್ದು, ಅದನ್ನು ಬದಲಾಯಿಸುವ ಬಗ್ಗೆ ರವೀಂದ್ರ ಜೋಶಿಯವರು ಲಿಖಿತ ಹೇಳಿಕೆ ನೀಡಿದ್ದಾರೆ. ಆದರೆ, ಮೂಲ ವಿಗ್ರಹದ ಬದಲಾವಣೆ ಅಥವಾ ವಿಲೇವಾರಿ ಮಾಡುವ ಅಧಿಕಾರ ಅವರಿಗಿಲ್ಲ’ ಎಂದು ಗಣಪತಿ ನಾಯ್ಕ ಸರ್ಕಾರಕ್ಕೆ ಬರೆದ ಪತ್ರದಲ್ಲಿ ವಿವರಿಸಿದ್ದಾರೆ.

ShareSendTweetShare
ADVERTISEMENT
Previous Post

ಸಹಕಾರ ಸಪ್ತಾಹ: ಮಂಗಲಮೂರ್ತಿ ಸೊಸೈಟಿಗೆ ಪ್ರಶಸ್ತಿಯ ಗರಿ!

Next Post

ಕನ್ನಡ ಹೋರಾಟಕ್ಕೆ ಮತ್ತೊಂದು ಸಂಘ: ಬಾರ್ಡೋಲಿಯಲ್ಲಿ ಗುಡುಗಿದ ರಣಧೀರ!

Next Post

ಕನ್ನಡ ಹೋರಾಟಕ್ಕೆ ಮತ್ತೊಂದು ಸಂಘ: ಬಾರ್ಡೋಲಿಯಲ್ಲಿ ಗುಡುಗಿದ ರಣಧೀರ!

ಬಾವನ ಕೈ ಹಿಡಿದು ಕೊನೆ ಉಸಿರೆಳದ ಶಂಕರ: ಸಿದ್ದಿ ಸಾವಿನಲ್ಲಿ ಹಲವು ಸಂಶಯ!

ಹೊರಗಡೆಯಿಂದ ಹೊಟೇಲ್: ಒಳ ಹೊಕ್ಕರೆ ಸರಾಯಿ ಅಂಗಡಿ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.