6
  • Latest

ಸ್ಮಶಾನ ತುಂಬ ಸುಟ್ಟ ಮೂಳೆಯ ರಾಶಿ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಸ್ಮಶಾನ ತುಂಬ ಸುಟ್ಟ ಮೂಳೆಯ ರಾಶಿ!

AchyutKumar by AchyutKumar
in ಸ್ಥಳೀಯ

ಕುಮಟಾ: ಮಣಿಕಿ ಮೈದಾನ ಅಂಚಿನ ಹಿಂದು ರುದ್ರಭೂಮಿ ಅಭಿವೃದ್ಧಿಯ ಕನಸು ದಶಕ ಕಳೆದರೂ ಈಡೇರಿಲ್ಲ. ಸ್ಮಶಾನದಲ್ಲಿ ಎಲ್ಲೆಂದರಲ್ಲಿ ಸುಟ್ಟ ಮೂಳೆಗಳ ರಾಶಿ ಬಿದ್ದಿದ್ದು, ಇಲ್ಲಿನ ಸ್ವಚ್ಛತೆ ಬಗ್ಗೆ ಯಾರಿಗೂ ಕಾಳಜಿ ಇಲ್ಲ!

ADVERTISEMENT

ಹಿಂದುತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಿರುವ ಯುಗಾದಿ ಉತ್ಸವ ಸಮಿತಿಯವರು ಈ ರುದ್ರಭೂಮಿ ನಿರ್ವಹಣೆಗೆ ಆಸಕ್ತಿ ತೋರಿದ್ದಾರೆ. ಈ ಬಗ್ಗೆ ಸರ್ಕಾರಕ್ಕೂ ಪತ್ರ ಬರೆದಿದ್ದಾರೆ. ಆದರೆ, ಅವರಿಗೆ ಅವಕಾಶ ಸಿಕ್ಕಿಲ್ಲ. ಪುರಸಭೆ ಅಧೀನದಲ್ಲಿರುವ ರುದ್ರಭೂಮಿಯ ಸ್ವಚ್ಚತೆ ಕಾಪಾಡಲು ಅಧಿಕಾರಿಗಳು ಆಸಕ್ತಿ ತೋರುತ್ತಿಲ್ಲ. ಇದರ ಪರಿಣಾಮ ರುದ್ರಭೂಮಿಯ ಎಲ್ಲಡೆ ಅಶುಚಿತ್ವ ಎದ್ದು ತೋರುತ್ತಿದೆ. ಮೂಲಭೂತ ಸೌಕರ್ಯಗಳಿಗೂ ಇಲ್ಲಿ ಹುಡುಕಾಟ ನಡೆಸಬೇಕಿದೆ.

ಶವ ಸುಡಲು ಇರುವ ಶೆಡ್ ಬೇಸಿಗೆಯಲ್ಲಿ ಕುದಿಯುತ್ತದೆ. ಮಳೆಗಾಲದಲ್ಲಿ ಸೋರುತ್ತದೆ. ಶತಮಾನಗಳಷ್ಟು ಹಳೆಯದಾದ ರುದ್ರಭೂಮಿಯ ಸ್ವಚ್ಚತೆಗೆ ರೋಟರಿ ಸೇರಿ ವಿವಿಧ ಸಂಘ-ಸoಸ್ಥೆಗಳು ಪ್ರಯತ್ನಿಸುತ್ತಿವೆ. ಆದರೆ, ಸರ್ಕಾರಕ್ಕೆ ಅದರ ಅಭಿವೃದ್ಧಿಗೆ ಮನಸಿಲ್ಲ. ನಿರ್ವಹಣೆ ನೋಡಿಕೊಳ್ಳಬೇಕಿದ್ದ ಪುರಸಭೆ ನಿದ್ರೆಗೆ ಜಾರಿದೆ.

Advertisement. Scroll to continue reading.

ಪಾಳುಬಿದ್ದ ಬಾವಿ ಹಾಗೂ ಚಿಕ್ಕ ಕೋಣೆಹೊರತುಪಡಿಸಿ ಸ್ಮಶಾನದಲ್ಲಿ ಬೇರೇನೂ ಇಲ್ಲ. ಗೋಡೆಗೆ ತಾಗಿರುವ ಶೌಚಾಲಯ ಬಳಕೆಗೆ ಯೋಗ್ಯವಾಗಿಲ್ಲ. ರುದ್ರಭೂಮಿ ಪಕ್ಕದಲ್ಲಿ ಕರಾವಳಿ ಕವಾಲು ಪಡೆ ಕಚೇರಿಯಿದ್ದು, ಹೆಣ ಸುಡಲು ಬಂದವರು ತುರ್ತು ಸಹಾಯ ಬೇಕಾದರೆ ಅಲ್ಲಿ ಓಡುತ್ತಾರೆ.

Advertisement. Scroll to continue reading.

ಇನ್ನೂ ರುದ್ರಭೂಮಿಯೊಳಗಿರುವ ಶೆಡ್’ನ ದಿಕ್ಕು ಸರಿಯಾಗಿಲ್ಲ ಎನ್ನುವುದು ಹಲವರ ವಾದ. ಈ ಕಾರಣಕ್ಕಾಗಿ ಶೆಡ್ ಒಳಗೆ ಹೆಣ ಸುಡುವವರಿಗಿಂತ ಹೊರಭಾಗದಲ್ಲಿ ಅಂತ್ಯಕ್ರಿಯೆ ನಡೆಸುವವರೇ ಹೆಚ್ಚು. ಹೀಗಾಗಿ ಎಲ್ಲೆಂದರಲ್ಲಿ ಅರೆಬರೆ ಸುಟ್ಟ ಮೂಳೆಗಳ ರಾಶಿ ಕಾಣುತ್ತದೆ. ಅವಕಾಶ ಕೊಟ್ಟರೆ ಶೆಡ್ ದುರಸ್ಥಿ ಜೊತೆ ಅಲ್ಲಿನ ಅವ್ಯವಸ್ಥೆಗಳನ್ನು ಸರಿಪಡಿಸುವುದಾಗಿ ಅನೇಕ ಸಂಘ ಸಂಸ್ಥೆಗಳು ಹೇಳಿಕೊಂಡಿವೆ. ಆದರೆ, ಅವರಿಗೆ ಅವಕಾಶವೇ ಸಿಗುತ್ತಿಲ್ಲ.

Previous Post

ಸೇವೆ ಜೊತೆ ಸಂಬಳ | ತರಬೇತಿಯೊಂದಿಗೆ ಉದ್ಯೋಗ: ಇಲ್ಲಿ ಕನಿಷ್ಟ ವೇತನವೇ 25 ಸಾವಿರ ರೂ!

Next Post

ಸವಣಗೇರಿ ಮಕ್ಕಳ ಸಾಧನೆ: ಶಿಕ್ಷಕರ ಸಂತಸ

Next Post

ಸವಣಗೇರಿ ಮಕ್ಕಳ ಸಾಧನೆ: ಶಿಕ್ಷಕರ ಸಂತಸ

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ