6
  • Latest

ದಾಳಿಂಬೆ ಹಣ್ಣು | ಕೆಜಿಗೆ 140ರೂ.. ಅದಾಗಿಯೂ ಹಣ್ಣಿನ ವ್ಯಾಪಾರಿಗೆ 3 ಲಕ್ಷ ರೂ ನಷ್ಟ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ದಾಳಿಂಬೆ ಹಣ್ಣು | ಕೆಜಿಗೆ 140ರೂ.. ಅದಾಗಿಯೂ ಹಣ್ಣಿನ ವ್ಯಾಪಾರಿಗೆ 3 ಲಕ್ಷ ರೂ ನಷ್ಟ!

AchyutKumar by AchyutKumar
December 1, 2024
in ಸ್ಥಳೀಯ
advt advt advt
ADVERTISEMENT

ಶಿರಸಿ: ಮೈಸೂರಿನ ವ್ಯಾಪಾರಿಯಿಂದ ದಾಳಿಂಬೆ ಹಣ್ಣು ಖರೀದಿಸಲು ಹೋಗಿ ಶಿರಸಿ ಹಣ್ಣಿನ ವ್ಯಾಪಾರಿ 3 ಲಕ್ಷ ರೂ ಮೋಸ ಹೋಗಿದ್ದಾರೆ.

ಶಿರಸಿ ಮರಾಠಿಕೊಪ್ಪದ ಮುನೀರ ಅಹ್ಮದ್ ಪ್ರತಿ ಕೆಜಿಗೆ 140ರೂ ದರದಲ್ಲಿ ದಾಳಿಂಬೆ ಹಣ್ಣು ಖರೀದಿ ಬಗ್ಗೆ ಮಾತನಾಡಿದ್ದರು. ಮೈಸೂರಿನ ರಿಜ್ವಾನ್ ಅಹ್ಮದ್ ಎಂಬಾತರು ದಾಳಿಂಬೆ ಹಣ್ಣು ಪೂರೈಸುವ ಬಗ್ಗೆ ಭರವಸೆ ನೀಡಿದ್ದರು. 21 ಕ್ವಿಂಟಲ್ ದಾಳಿಂಬೆ ಕಳುಹಿಸುವಂತೆ ಮುನೀರ್ ಕೇಳಿಕೊಂಡಿದ್ದರು.

Advertisement. Scroll to continue reading.
ADVERTISEMENT
ADVERTISEMENT

ಅಕ್ಟೊಬರ್ 5ರಂದು ರಿಜ್ವಾನ್ ಹೇಳಿದ ಕಡೆ ಲಾರಿಯನ್ನು ಕಳುಹಿಸಿದ್ದರು. ಆ ಲಾರಿ ಸಮಯಕ್ಕೆ ಸರಿಯಾಗಿ ಚಿಕ್ಕಬಳ್ಳಾಪುರ ತಲುಪಿತ್ತು. ಆ ವೇಳೆ `ದಾಳಿಂಬೆ ತೋಟದ ಕಾರ್ಮಿಕರಿಗೆ ಹಣ ಪಾವತಿಸಬೇಕು’ ಎಂದು ರಿಜ್ವಾನ್ 50 ಸಾವಿರ ರೂಪಾಯಿ ಪಡೆದಿದ್ದರು. ಅದಾದ ನಂತರ `ಲಾರಿಗೆ ದಾಳಿಂಬೆ ತುಂಬಲಾಗಿದೆ’ ಎಂದು ತಿಳಿಸಿ ಮಿಸ್ಟಾ ಎಂಬಾತರ ಖಾತೆಗೆ 2.50 ಲಕ್ಷ ರೂ ಹಾಕಿಸಿಕೊಂಡರು.

Advertisement. Scroll to continue reading.

ಆದರೆ, ಅಲ್ಲಿಗೆ ತೆರಳಿದ ಲಾರಿಯಲ್ಲಿ ದಾಳಿಂಬೆಯೂ ಮರಳಲಿಲ್ಲ. ರಿಜ್ವಾನ್ ಕೊಟ್ಟ ಕಾಸು ಮರಳಿ ಪಾವತಿಸಿಲ್ಲ. ಗಾಡಿ ಕಳುಹಿಸಿದ ಬಾಡಿಗೆ ಸಹ ಹಣ್ಣಿನ ವ್ಯಾಪಾರಿಗೆ ಹುಟ್ಟಲಿಲ್ಲ. 3 ಲಕ್ಷ ರೂ ವಂಚನೆ ಮಾಡಿದ ಕಾರಣ ಇದೀಗ ಮುನೀರ ಅಹ್ಮದ್ ಪೊಲೀಸ್ ದೂರು ನೀಡಿದ್ದಾರೆ.

ShareSendTweetShare
ADVERTISEMENT
Previous Post

ಸೂರು ನಿರ್ಮಾಣಕ್ಕೆ ಸಹಾಯ ಹಸ್ತದ ನೆರವು: ಬಡ ಮಹಿಳೆ ಕನಸು ಇದೀಗ ನನಸು!

Next Post

ವೃದ್ಧೆ ಮೇಲೆ ದ್ವೇಷ.. ಬಂಗಾರದ ಮೇಲೆ ಆಸೆ!

Next Post

ವೃದ್ಧೆ ಮೇಲೆ ದ್ವೇಷ.. ಬಂಗಾರದ ಮೇಲೆ ಆಸೆ!

ಕೈಗಾ | ಅಣು ವಿದ್ಯುತ್ ಉದ್ಯೋಗಿಗಳಿಗೆ ನಿತ್ಯ ವಿಕಿರಣ ತಪಾಸಣೆ!

ಜಯ ಕರ್ನಾಟಕ | ಜನಪರ ವೇದಿಕೆಗೆ ಹೊಸ ಸಾರಥಿ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.