6
  • Latest

ಮಹಾದ್ವಾರ ನಿರ್ಮಾಣದ ವೇಳೆ ಅವಘಡ: ವಿದ್ಯುತ್ ಸ್ಪರ್ಶದಿಂದ ಆಘಾತಕ್ಕೆ ಒಳಗಾದ ಶಿಲ್ಪಿ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Friday, February 13, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಮಹಾದ್ವಾರ ನಿರ್ಮಾಣದ ವೇಳೆ ಅವಘಡ: ವಿದ್ಯುತ್ ಸ್ಪರ್ಶದಿಂದ ಆಘಾತಕ್ಕೆ ಒಳಗಾದ ಶಿಲ್ಪಿ!

AchyutKumar by AchyutKumar
December 5, 2024
in ಸ್ಥಳೀಯ
advt advt advt
ADVERTISEMENT

ಮುಂಡಗೋಡ: ಭದ್ರಾಪುರ ಗ್ರಾಮದ ಕೊಡಂಬಿ ಕ್ರಾಸಿನಲ್ಲಿ ಮಹಾದ್ವಾರ ಕಟ್ಟುವ ವೇಳೆ ಅವಘಡ ನಡೆದಿದೆ. ಮಹಾದ್ವಾರ ನಿರ್ಮಿಸುತ್ತಿದ್ದ ಶಿಲ್ಪಿ ಹಾಗೂ ಕೆಲಸಗಾರರು ವಿದ್ಯುತ್ ಶಾಕ್ ತಗುಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ದಾವಣಗೆರೆಯ ಬಸವರಾಜ ನಾಗರಾಜಪ್ಪ ಎಂಬಾತರು ಇಲ್ಲಿ ಮಹಾದ್ವಾರ ನಿರ್ಮಿಸುವ ಗುತ್ತಿಗೆ ಪಡೆದಿದ್ದರು. ಅವರು ದಾವಣಗೆರೆಯ ಶಿಲ್ಪಿಗಳಾದ ಕಾರ್ತಿಕ ರಾಜು, ಈರಪ್ಪ ಬಾಬಣ್ಣ, ಕರಿಯಪ್ಪ ಹನುಮಂತಪ್ಪ ಹಾಗೂ ಕುಮಾರ ಗೋಪಾಲ ಎಂಬಾತರನ್ನು ಕೆಲಸಕ್ಕೆ ನೇಮಿಸಿದ್ದರು. ಆದರೆ, ಯಾರಿಗೂ ಯಾವುದೇ ಸಲಕರಣೆ ನೀಡಿರಲಿಲ್ಲ.

Advertisement. Scroll to continue reading.
ADVERTISEMENT
ADVERTISEMENT

ಮಹಾದ್ವಾರದ ಕೆಲಸ ಮಾಡುವ ವೇಳೆ ದ್ವಾರದ ಮೇಲ್ಬಾಗ ಹಾದು ಹೋದ ವಿದ್ಯುತ್ ತಂತಿ ಗಮನಿಸದೇ ಈರಪ್ಪ ಅದನ್ನು ಸ್ಪರ್ಶಿಸಿದರು. ವಿದ್ಯುತ್ ಶಾಕ್ ತಗುಲಿ ಅವರು ನೆಲಕ್ಕೆ ಬಿದ್ದರು. ಇದರೊಂದಿಗೆ ಇತರೆ ಕೆಲಸಗಾರರು ಸಹ ಅಲ್ಪ ಪ್ರಮಾಣದಲ್ಲಿ ವಿದ್ಯುತ್ ನೋವು ಅನುಭವಿಸಿದರು. ನೆಲಕ್ಕೆ ಬಿದ್ದ ಈರಪ್ಪ ಅವರಿಗೆ ಗಂಭೀರ ಪ್ರಮಾಣದಲ್ಲಿ ಪೆಟ್ಟಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.

Advertisement. Scroll to continue reading.

ಸಲಕರಣೆ ನೀಡದೇ ಕೆಲಸ ಮಾಡಿಸಿಕೊಂಡ ಬಸವರಾಜ ನಾಗರಾಜಪ್ಪ ವಿರುದ್ಧ ಕಾರ್ಮಿಕ ಕಾರ್ತಿಕ್ ದೂರು ನೀಡಿದ್ದಾರೆ.

 

ShareSendTweetShare
ADVERTISEMENT
Previous Post

ಅಘನಾಶಿನಿ ಒಡಲು ಸೇರಿದ ಗೋದಾವರಿ ತ್ಯಾಜ್ಯ!

Next Post

ಗುಡುಗು-ಮಳೆ: ಕಪ್ಪುಮಶಿ ಕೆಂಡವಾದ ನಾಯ್ಕರ ಮನೆ ಟಿವಿ!

Next Post

ಗುಡುಗು-ಮಳೆ: ಕಪ್ಪುಮಶಿ ಕೆಂಡವಾದ ನಾಯ್ಕರ ಮನೆ ಟಿವಿ!

ಡಿ 16ಕ್ಕೆ ರಾಜ್ಯಮಟ್ಟದ ಕಬ್ಬಡ್ಡಿ ಸ್ಪರ್ಧೆ: ಎರಡು ದಿನದ ಜಟಾಪಟಿಗೆ ಸಿದ್ದಗೊಂಡ ಅಖಾಡ!

ಮಾನಸ ಕೇಂದ್ರ ಸ್ಥಾಪನೆಗೆ ತ್ವರಿತ ಕ್ರಮ: ಮುಖ್ಯಮಂತ್ರಿ ಕಚೇರಿ ನಿರ್ದೇಶನ

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.