6
  • Latest

ಕುಡಿಯುವ ನೀರಿಗಾಗಿ ನಿತ್ಯ ಗೋಳಾಟ: ಜೀವಜಲ ಪೂರೈಕೆಗೂ ರಾಜಕೀಯ ಕಾದಾಟ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಕುಡಿಯುವ ನೀರಿಗಾಗಿ ನಿತ್ಯ ಗೋಳಾಟ: ಜೀವಜಲ ಪೂರೈಕೆಗೂ ರಾಜಕೀಯ ಕಾದಾಟ!

AchyutKumar by AchyutKumar
December 16, 2024
in ಸ್ಥಳೀಯ
advt advt advt
ADVERTISEMENT

ಯಲ್ಲಾಪುರ: ಬಳಗಾರಿನ ಶಾಲೆಗುಡ್ಡೆ ಕಾಲೋನಿಯ 25 ಮನೆಗಳಿಗೆ ಕುಡಿಯಲು ನೀರು ಸಿಗುತ್ತಿಲ್ಲ. ರಾಜಕೀಯ ದ್ವೇಷದ ಕಾರಣದಿಂದ ಜೀವಜಲ ಸರಬರಾಜು ಸ್ಥಗಿತವಾಗಿದ್ದು, ಕುಡಿಯುವ ನೀರಿಗಾಗಿ ಇಲ್ಲಿನ ಒಂದುವರೆ ಕಿಮೀ ದೂರದ ಜನ ಖಾಸಗಿ ತೋಟದ ಬಾವಿಯ ಮೊರೆ ಹೋಗಿದ್ದಾರೆ.

ಯಲ್ಲಾಪುರ ತಾಲೂಕಿನ ದೆಹಳ್ಳಿ ಗ್ರಾಮ ಪಂಚಾಯತಗೆ ಶಾಲೆಗುಡ್ಡೆ ಜನ ಸಮಯಕ್ಕೆ ಸರಿಯಾಗಿ ನೀರಿನ ತೆರಿಗೆ ಪಾವತಿಸುತ್ತಾರೆ. ಇಲ್ಲಿನ ಮನೆಗಳಿಗೂ ಪಂಚಾಯತ ನಲ್ಲಿ ಸಂಪರ್ಕ ನೀಡಿದೆ. ಆದರೆ, ಕಳೆದ ಎರಡು ತಿಂಗಳಿನಿAದ ಕುಡಿಯುವ ನೀರು ಸರಬರಾಜಾಗಿಲ್ಲ. ಸಮೀಪದಲ್ಲಿನ ಬೋರಿನಲ್ಲಿ ಸಹ ನೀರಿಲ್ಲ. ಹೀಗಾಗಿ ಆ ಭಾಗದ ಜನ ಒಂದುವರೆ ಕಿಮೀ ದೂರದ ಆಚಾರತಗ್ಗು ಎಂಬ ಪ್ರದೇಶದ ಖಾಸಗಿ ತೋಟದಿಂದ ನೀರು ತರುತ್ತಿದ್ದಾರೆ.

Advertisement. Scroll to continue reading.
ADVERTISEMENT
ADVERTISEMENT

20 ಲಕ್ಷ ರೂಪಾಯಿಗೂ ಅಧಿಕ ಸ್ವಂತ ಸಂಪನ್ಮೂಲ ಹೊಂದಿರುವ ದೆಹಳ್ಳಿ ಗ್ರಾಮ ಪಂಚಾಯತಗೆ ಕುಡಿಯುವ ನೀರು ಸರಬರಾಜು ಮಾಡುವುದು ದೊಡ್ಡ ಕೆಲಸವೇ ಅಲ್ಲ. ಆದರೆ, ಗ್ರಾ ಪಂ ಚುನಾವಣೆಯಲ್ಲಿ ಅಧಿಕಾರದಲ್ಲಿರುವ ಬಣದ ಅಭ್ಯರ್ಥಿಯನ್ನು ಆ ಭಾಗದವರು ಬೆಂಬಲಿಸಿಲ್ಲ ಎಂಬ ಕಾರಣಕ್ಕಾಗಿ ನೀರುಣಿಸದೇ ಸತಾಯಿಸುತ್ತಿದ್ದಾರೆ ಎಂಬುದು ಈಗಿನ ದೂರು. ಪ್ರಸ್ತುತ ಆ ಭಾಗದ ಗ್ರಾ ಪಂ ಸದಸ್ಯರಾಗಿರುವ ವಿಶ್ವನಾಥ ಹಳೆಮನೆ ಸಹ ಇದೇ ಮಾತನ್ನು ಪುನರುಚ್ಚರಿಸಿದ್ದಾರೆ.

Advertisement. Scroll to continue reading.

`ಶಾಲೆಗುಡ್ಡಿ ಕಾಲೋನಿಯಲ್ಲಿ ಒಂದು ಬೋರ್‌ವೆಲ್ ಇದ್ದು, ಅದರಲ್ಲಿಯೂ ನೀರಿಲ್ಲ. ಹಲವು ಸಮಯದ ನಂತರ ಕೆಂಪು ಬಣ್ಣದ ಕಲುಷಿತ ನೀರು ಬರುತ್ತಿದೆ. ಕೆಲವರು ಅನಿವಾರ್ಯವಾಗಿ ಅದನ್ನು ಸೇವಿಸಿ ಅನಾರೋಗ್ಯಕ್ಕೆ ಒಳಗಾಗಿದ್ದಾರೆ’ ಎಂದು ವಿಶ್ವನಾಥ ಹಳೆಮನೆ ಅಳಲು ತೋಡಿಕೊಂಡರು. ಡಿ 27ರ ಒಳಗೆ ಪ್ರತಿ ಮನೆಗೂ ನೀರು ಸರಬರಾಜು ಆಗದೇ ಇದ್ದರೆ ತಾ ಪಂ ಕಚೇರಿ ಎದುರು ಪ್ರತಿಭಟಿಸುವುದಾಗಿ ಅವರು ಎಚ್ಚರಿಸಿದರು.

ShareSendTweetShare
ADVERTISEMENT
Previous Post

ಉತ್ತರ ಕನ್ನಡ: ಪ್ರತ್ಯೇಕ ಜಿಲ್ಲೆ ಕೂಗಿಗೆ ತಲೆಯಾಡಿಸಿದ ಶಾಸಕರು!

Next Post

ಪರಶಿವನ ಪಾದ ಸೇರಿದ ಪದ್ಮಶ್ರೀ ತುಳಸಿ!

Next Post

ಪರಶಿವನ ಪಾದ ಸೇರಿದ ಪದ್ಮಶ್ರೀ ತುಳಸಿ!

ಅರಣ್ಯ ಸಿಬ್ಬಂದಿ ಮೇಲೆ ಹಲ್ಲೆ: ಜೈಲು ಶಿಕ್ಷೆ ಪ್ರಕಟಿಸಿದ ನ್ಯಾಯಾಲಯ!

ತುಳಸಿ ಹೆಸರಿನಲ್ಲಿ ಗಿಡ ನೆಡಿ: ವಿಪ ಶಾಸಕ ಉಳ್ವೇಕರ್ ಕರೆ

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.