6
  • Latest

ಜಯ ಕರ್ನಾಟಕ | ವೃಕ್ಷಮಾತೆ ನಿಧನಕ್ಕೆ ಜನಪರ ವೇದಿಕೆ ಸಂತಾಪ

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Thursday, July 2, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಜಯ ಕರ್ನಾಟಕ | ವೃಕ್ಷಮಾತೆ ನಿಧನಕ್ಕೆ ಜನಪರ ವೇದಿಕೆ ಸಂತಾಪ

AchyutKumar by AchyutKumar
in ಸ್ಥಳೀಯ

ಕಾರವಾರ: ಪದ್ಮಶ್ರೀ ಪುರಸ್ಕೃತೆ ತುಳಸಿ ಗೌಡ ಅವರ ನಿಧನಕ್ಕೆ ಜಯಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ದಿಲೀಪ ಅರ್ಗೇಕರ ಕಂಬನಿ ಮಿಡಿದಿದ್ದಾರೆ. `ತುಳಸಿ ಗೌಡ ಅವರ ನಿಧನದಿಂದ ಅವರಲ್ಲಿದ್ದ ಅಪಾರ ಪ್ರಮಾಣದ ಅರಣ್ಯ ಜ್ಞಾನವೂ ಅಸುನಿಗಿದೆ. ಇದು ಎಂದಿಗೂ ತುಂಬಲಾಗದ ನಷ್ಟ’ ಎಂದವರು ಅಭಿಪ್ರಾಯಪಟ್ಟಿದ್ದಾರೆ.

`ಬಾಲ್ಯದಿಂದಲೂ ಕಾಡಿನಲ್ಲಿ ಬೆಳೆದಿದ್ದ ತುಳಸಿ ಗೌಡ ಅವರು ಕಾಡಿನ ಎಲ್ಲಾ ಗಿಡಗಳ ಬಗ್ಗೆಯೂ ಜ್ಞಾನ ಹೊಂದಿದ್ದರು. ಯಾವ ಗಿಡದ ಎಲೆ ಔಷಧ? ಯಾವ ಬಳ್ಳಿ ವಿಷ? ಎಂಬುದನ್ನು ಕರಾರುವಕ್ಕಾಗಿ ಅವರು ಹೇಳುತ್ತಿದ್ದರು. ಗಿಡ-ಮರಗಳ ಬಗ್ಗೆ ಅತಿ ಹೆಚ್ಚು ಪ್ರೀತಿ ಹೊಂದಿದ್ದ ತುಳಸಿ ಗೌಡ ಅವರು ಅರಣ್ಯ ವಿಶ್ವ ವಿದ್ಯಾಲಯದ ರೀತಿ ಬದುಕಿದ್ದರು. ಪ್ರಸ್ತುತ ಅವರ ನಿಧನದಿಂದ ಜಿಲ್ಲೆಗೆ ಮಾತ್ರವಲ್ಲದೇ, ಇಡೀ ರಾಜ್ಯ-ದೇಶಕ್ಕೂ ದೊಡ್ಡ ನಷ್ಟವಾಗಿದೆ’ ಎಂದು ದಿಲೀಪ ಅರ್ಗೇಕರ್ ಹೇಳಿದ್ದಾರೆ.

`ತುಳಸಿ ಗೌಡ ಅವರು ಪದ್ಮಶ್ರೀ ಪ್ರಶಸ್ತಿ ಪಡೆದು ಹಾಲಕ್ಕಿ ಸಮುದಾಯದ ಹೆಮ್ಮೆ ಹೆಚ್ಚಿಸಿದ್ದರು. ಅವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ಬಂದಿದ್ದರಿAದ ಉತ್ತರ ಕನ್ನಡ ಜಿಲ್ಲೆಗೂ ಕೀರ್ತಿ ಬಂದಿತ್ತು. ಕನ್ನಡಿಗರಾದ ಅವರು ಪ್ರತಿಷ್ಠಿತ ಕೇಂದ್ರ ಸರ್ಕಾರದ ಪ್ರಶಸ್ತಿ ಪಡೆದಿರುವುದು ರಾಜ್ಯದ ಹಿರಿಮೆಗೆ ಕಾರಣವಾಗಿತ್ತು. ಪ್ರಸ್ತುತ ಅವರನ್ನು ಕಳೆದುಕೊಂಡಿರುವುದರಿ0ದ ನೋವಾಗಿದೆ. ತುಳಸಿ ಗೌಡರ ಕುಟುಂಬಕ್ಕೆ ದುಖಃ ಮರೆಸುವ ಶಕ್ತಿಯನ್ನು ದೇವರು ದಯಪಾಲಿಸಲಿ’ ಎಂದು ದಿಲೀಪ್ ಅರ್ಗೇಕರ್ ಪ್ರಾರ್ಥಿಸಿದ್ದಾರೆ.

ShareSendTweetShare
Previous Post

ಬಾಗಿಲು ತೆರೆಯದ ಸಾಹಿತ್ಯ ಭವನ: ಕಾರ್ ಶೆಡ್ಡಿನಲ್ಲಿ ಬಿಡುಗಡೆಯಾದ ಸಮ್ಮೇಳನದ ಆಮಂತ್ರಣ!

Next Post

ತುಳಸಿ ನಿಧನಕ್ಕೆ ಜನ ಸಾಮಾನ್ಯರ ಸಂತಾಪ

Next Post

ತುಳಸಿ ನಿಧನಕ್ಕೆ ಜನ ಸಾಮಾನ್ಯರ ಸಂತಾಪ

ತುಳಸಿ ಸೇವೆ ಸ್ಮರಿಸಿದ ಸಾಲುಮರದ ತಿಮ್ಮಕ್ಕ

ತುಳಸಿ ನಿಧನಕ್ಕೆ ಕರವೇ ನಗರ ಅಧ್ಯಕ್ಷರ ಕಂಬನಿ

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.