6
  • Latest

ಕಾಸಿನ ವಿಚಾರ | ಬಾವ-ಮಾವನಿಂದ ಖಾರದ ಪುಡಿ ಪ್ರಯೋಗ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಕಾಸಿನ ವಿಚಾರ | ಬಾವ-ಮಾವನಿಂದ ಖಾರದ ಪುಡಿ ಪ್ರಯೋಗ!

ಕಾಸು ಕೊಟ್ಟು ಪೆಟ್ಟು ತಿಂದ ಕೂಲಿ ಕಾರ್ಮಿಕ

AchyutKumar by AchyutKumar
December 22, 2024
in ಸ್ಥಳೀಯ
advt advt advt
ADVERTISEMENT

ಸಿದ್ದಾಪುರ: ಮನೆ ನಿರ್ಮಾಣದ ವೇಳೆ ಮಾವನಿಗೆ ಆರ್ಥಿಕ ನೆರವು ನೀಡಿದ್ದ ಗಣಪತಿ ಬೋವಿ ಪೆಟ್ಟು ತಿಂದಿದ್ದಾರೆ. ಕೊಟ್ಟ ಕಾಸು ಮರಳಿ ಕೇಳಿದ್ದಕ್ಕಾಗಿ ಗಣಪತಿ ಬೋವಿ ಅವರ ಮಾವ ಅವರ ಮಾವ ಭೂತ ಬೋವಿ ತಮ್ಮ ಬಾವನ ಜೊತೆ ಬಂದು ಕಣ್ಣಿಗೆ ಖಾರದ ಪುಡಿ ಎರಜಿ, ಕಬ್ಬಿಣದ ರಾಡಿನಿಂದ ಹೊಡೆದಿದ್ದಾರೆ!

ಸಿದ್ದಾಪುರ ನೆಜ್ಜೂರಿನ ಗಣಪತಿ ಧರ್ಮ ಬೋವಿ (27) ಒಂದುವರೆ ವರ್ಷದ ಹಿಂದೆ ತಮ್ಮ ಮಾವನಾದ ಭೂತ ನಾಗ ಬೋವಿ ಅವರಿಗೆ 2.5 ಲಕ್ಷ ರೂ ನೀಡಿದ್ದರು. ಈ ಹಣವನ್ನು ಭೂತ ಬೋವಿ ಮನೆ ನಿರ್ಮಾಣಕ್ಕೆ ಬಳಸಿಕೊಂಡಿದ್ದರು. ತಾನು ನೀಡಿದ ಹಣ ಮರಳಿಸುವಂತೆ ಗಣಪತಿ ಬೋವಿ ಕೇಳಿದ್ದರೂ ಅದನ್ನು ಭೂತ ಬೋವಿ ಕೊಟ್ಟಿರಲಿಲ್ಲ. ಹಣ ಮರಳಿಸಲು ಸತಾಯಿಸುತ್ತಿದ್ದರು.

ADVERTISEMENT
ADVERTISEMENT

ಡಿ 21ರ ಸಂಜೆ ಮಾವ ಭೂತ ಬೋವಿಗೆ ಫೋನ್ ಮಾಡಿದ ಗಣಪತಿ ಬೋವಿ ಜೋರಾಗಿ ಮಾತನಾಡಿದರು. `ಕೂಡಲೇ ಹಣ ಮರಳಿಸಬೇಕು’ ಎಂದು ತಾಕೀತು ಮಾಡಿದ್ದರು. ಆಗ, `ಹಣ ಮರಳಿಸುವುದಿಲ್ಲ’ ಎಂದು ಭೂತ ಬೋವಿ ಜೋರಾಗಿಯೇ ಹೇಳಿದ್ದರು.

Advertisement. Scroll to continue reading.
Advertisement. Scroll to continue reading.

ಶನಿವಾರ ರಾತ್ರಿ ರಾತ್ರಿ 8.40ಕ್ಕೆ ಹಾರೆಗೊಪ್ಪ ಶಾಲೆ ಬಳಿ ಗಣಪತಿ ಧರ್ಮ ಬೋವಿ ನಡೆದು ಹೋಗುವಾಗ ಬೈಕಿನಲ್ಲಿ ಬಂದು ಅಡ್ಡಗಟ್ಟಿದರು. ಭೂತ ಬೋವಿ ಅವರ ಜೊತೆಗಿದ್ದ ಅವರ ಭಾವ ಗಣಪತಿ ಬೀರ ಬೋವಿ ಎಂಬಾತರು ಗಣಪತಿ ಧರ್ಮ ಬೋವಿ ಅವರ ಕಣ್ಣಿಗೆ ಖಾರದ ಪುಡಿ ಎರಚಿದರು. ಅದಾದ ನಂತರ ಭೂತ ಬೋವಿ ಕಬ್ಬಿಣದ ರಾಡಿನಿಂದ ಅಳಿಯನಿಗೆ ಬಡಿದರು.

ತಲೆ, ಬೆನ್ನು, ಮೈ-ಕೈ ಮೇಲೆ ಕಬ್ಬಿಣದ ಬರೆ ಬಿದ್ದಿದ್ದರಿಂದ ಗಣಪತಿ ಧರ್ಮ ಬೋವಿ ಅಲ್ಲಿ ಕುಸಿದು ಬಿದ್ದಿದ್ದರು. ಕಣ್ಣಿಗೆ ಬಿದ್ದ ಖಾರದಪುಡಿಯಿಂದ ಒದ್ದಾಡುತ್ತಿದ್ದರು. ಈ ವೇಳೆ `ಮತ್ತೆ ಹಣ ಕೇಳಿದರೆ ಜೀವಸಹಿತ ಬಿಡುವುದಿಲ್ಲ’ ಎಂದು ಭೂತ ಬೋವಿ ಬೆದರಿಸಿ ಅಲ್ಲಿಂದ ತೆರಳಿದರು. ಹಾಗೂ ಹೀಗೂ ಮಾಡಿ ಸರ್ಕಾರಿ ಆಸ್ಪತ್ರೆ ಸೇರಿದ ಗಣಪತಿ ಧರ್ಮ ಬೋವಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ವಿಷಯ ಅರಿತ ಪೊಲೀಸರು ಆಸ್ಪತ್ರೆಗೆ ತೆರಳಿ ವಿವಿರ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ShareSendTweetShare
ADVERTISEMENT
Previous Post

ಪ್ರಶಾಂತನ ಜೂಜಾಟಕ್ಕೆ ಪೊಲೀಸರ ತಡೆ!

Next Post

ಕಾರು ಬೈಕಿನ ನಡುವೆ ಅಪಘಾತ: ಬೈಕ್ ಸವಾರನಿಗೆ ಪೆಟ್ಟು

Next Post

ಕಾರು ಬೈಕಿನ ನಡುವೆ ಅಪಘಾತ: ಬೈಕ್ ಸವಾರನಿಗೆ ಪೆಟ್ಟು

ವಿದ್ಯಾರ್ಥಿನಿ ಜೊತೆ ಸರ್ಕಾರಿ ಬಸ್ಸು ಚಾಲಕ: ದೇಗುಲದ ಒಳಗೆ ರಾಸಲೀಲೆ!

ಸರ್ಕಾರಿ ಶಾಲೆ ಸೇರಿದ ಹಾಲು ಮಾರಿದ ಹಣ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.