6
  • Latest

ಸರ್ಕಾರಿ ಶಾಲೆ ಸೇರಿದ ಹಾಲು ಮಾರಿದ ಹಣ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಸರ್ಕಾರಿ ಶಾಲೆ ಸೇರಿದ ಹಾಲು ಮಾರಿದ ಹಣ!

AchyutKumar by AchyutKumar
in ಸ್ಥಳೀಯ

ಯಲ್ಲಾಪುರ: ಹಾಲು ಉತ್ಪಾದನೆ ಮೂಲಕ ಈ ವರ್ಷ 1.60 ಲಕ್ಷ ರೂ ಆದಾಯ ಪಡೆದಿರುವ ಸವಣಗೇರಿ ಹಾಲು ಒಕ್ಕೂಟ ಸರ್ಕಾರಿ ಶಾಲೆಗೆ ಹಣಕಾಸಿನ ನೆರವು ನೀಡಿದೆ. ಇಂಟರ್‌ನೆಟ್ ವ್ಯವಸ್ಥೆ ಕಲ್ಪಿಸಿದ ಸವಣಗೇರಿ ಸರ್ಕಾರಿ ಶಾಲೆಗೆ ಹಾಲು ಒಕ್ಕೂಟದಿಂದ 5 ಸಾವಿರ ರೂ ದೇಣಿಗೆ ನೀಡಲಾಗಿದೆ. ಹಣವನ್ನು ವಿದ್ಯಾರ್ಥಿಗಳ ಇಂಟರ್‌ನೆಟ್ ಸೇವೆಗೆ ಬಳಸಿಕೊಳ್ಳುವಂತೆ ಹಾಲು ಒಕ್ಕೂಟ ಸಂಘ ಸೂಚಿಸಿದೆ.

ಕಳೆದ 15 ವರ್ಷಗಳಿಂದ ಸವಣಗೇರಿಯ ಹಾಲು ಒಕ್ಕೂಟ ಹಾಲು ಮಾರಾಟದ ಜೊತೆ ಹೈನುಗಾರಿಕೆಗೆ ಉತ್ತೇಜನ ನೀಡುತ್ತಿದೆ. 10 ಹೈನುಗಾರರಿಂದ ಶುರುವಾದ ಈ ಒಕ್ಕೂಟಕ್ಕೆ ಪ್ರಸ್ತುತ 40ಕ್ಕೂ ಅಧಿಕ ರೈತರು ಹಾಲು ನೀಡುತ್ತಿದ್ದಾರೆ. ಹಾಲು ಹಾಗೂ ಜಾನುವಾರುಗಳಿಗೆ ಅಗತ್ಯವಿರುವ ಪೌಷ್ಠಿಕಾಂಶ ಮಾರಾಟದಿಂದ ಈ ವರ್ಷ ಸಂಘ 1.60 ಲಕ್ಷ ರೂ ಲಾಭಗಳಿಸಿದ್ದು, ಅದೇ ಹಣದಲ್ಲಿ 5 ಸಾವಿರ ರೂ ಮೊತ್ತವನ್ನು ಮಕ್ಕಳ ಕಲಿಕೆಗೆ ವಿನಿಯೋಗಿಸಿದೆ.

ಸವಣಗೇರಿ ಶಾಲೆಯಲ್ಲಿ ಇಂಟರ್‌ನೆಟ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಪ್ರತಿ ತಿಂಗಳು ಇಂಟರ್‌ನೆಟ್ ಹಣ ಪಾವತಿಗಾಗಿ ಈ ಹಣವನ್ನು ನೀಡಲಾಗಿದೆ. ಹಾಲು ಒಕ್ಕೂಟದ ಅಧ್ಯಕ್ಷ ಶ್ರೀಪಾದ ಹೆಗಡೆ ಹಾಗೂ ಕಾರ್ಯದರ್ಶಿ ಹರ್ಷಿತ ಗೊಂದಲಿ ಅವರು ಶಾಲಾ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಭಟ್ಟ ಅವರಿಗೆ ಈ ಹಣ ಹಸ್ತಾಂತರಿಸಿದರು. ಮುಖ್ಯ ಶಿಕ್ಷಕ ಸಂಜೀವಕುಮಾರ ಹೊಸ್ಕೇರಿ, ಪ್ರಮುಖರಾದ ನಾಗಭೂಷಣ್ ಹೆಗಡೆ, ರವಿ ನಾಯ್ಕ ಇತರರು ಇದ್ದರು.

ShareSendTweetShare
Previous Post

ವಿದ್ಯಾರ್ಥಿನಿ ಜೊತೆ ಸರ್ಕಾರಿ ಬಸ್ಸು ಚಾಲಕ: ದೇಗುಲದ ಒಳಗೆ ರಾಸಲೀಲೆ!

Next Post

ದುಡಿಯುವ ಕೈಗಳಿಗೆ ಪುಷ್ಪ ನಮನ | ಹೂವಾಡಗಿತ್ತಿಯರಿಗೆ ಯುವಾ ಬಿಗ್ರೇಡ್ ಸನ್ಮಾನ!

Next Post

ದುಡಿಯುವ ಕೈಗಳಿಗೆ ಪುಷ್ಪ ನಮನ | ಹೂವಾಡಗಿತ್ತಿಯರಿಗೆ ಯುವಾ ಬಿಗ್ರೇಡ್ ಸನ್ಮಾನ!

ಕೇಂದ್ರದ ಸೇವೆ ತಿರಸ್ಕರಿಸಿದ ರಾಜ್ಯ ಸರ್ಕಾರ: ಅಗ್ಗದ ಅಂಚೆಗಿoತಲೂ ದುಬಾರಿ ಕೋರಿಯರ್ ಬಳಸಲು ಸೂಚನೆ!

ಕುಡುಕನ ರಂಪಾಟ: ಉರುಸ್ ಮೆರವಣಿಗೆ ಮೇಲೆ ಕಲ್ಲು ತೂರಾಟ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.