6
  • Latest

ಸರ್ಕಾರಕ್ಕೆ ವರ ನೀಡಿದ ಮಂಜಗುಣಿ ದೇಗುಲ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಸರ್ಕಾರಕ್ಕೆ ವರ ನೀಡಿದ ಮಂಜಗುಣಿ ದೇಗುಲ

AchyutKumar by AchyutKumar
June 18, 2024
in ಸ್ಥಳೀಯ
advt advt advt
ADVERTISEMENT

ಶಿರಸಿ: ಇಲ್ಲಿನ ಮಂಜಗುಣಿ ದೇಗುಲದಿಂದ ಸರಕಾಕ್ಕೆ ಹೆಚ್ಚಿನ ಆದಾಯ ದೊರೆಯುತ್ತಿದೆ.
ದಕ್ಷಿಣದ ತಿರುಪತಿ ಎಂದು ಪ್ರಸಿದ್ಧವಾದ ಈ ದೇವಾಲಯದ ಹುಂಡಿಯ ಹಣ ಸರಕಾರಕ್ಕೆ ವರವಾಗಿದೆ. ಮುಜುರಾಯಿ ಇಲಾಖೆಗೆ ಸೇರಿದ ಜಿಲ್ಲೆಯ ದೇವಾಲಯಗಳ ಪೈಕಿ ಮಂಜಗುಣಿಯ ವೆಂಕಟರಮಣ ದೇವಸ್ಥಾನ ಆದಾಯ ಕೊಡುವಲ್ಲಿ ಮೊದಲ ಸ್ಥಾನದಲ್ಲಿದೆ. ಈ ದೇವಸ್ಥಾನವು 2023-24ನೇ ಸಾಲಿನಲ್ಲಿ 2.02 ಕೋಟಿ ರೂ ಆದಾಯಗಳಿಸಿದೆ. ಅದಾದ ನಂತರ ಕುಮಟಾದ ಬಾಡ ಕಾಂಚಿಕಾ ಪರಮೇಶ್ವರಿ ದೇವಸ್ಥಾನ 82.24 ಲಕ್ಷ ರೂ, ಶಿರಸಿಯ ರಾಯರಪೇಟೆ ಗಣಪತಿ ದೇವಸ್ಥಾನ 80.27 ಲಕ್ಷ ರೂ ಆದಾಯಗಳಿಸಿ ತನ್ನಲ್ಲಿದ್ದ ನಿಧಿಯನ್ನು ಒಪ್ಪಿಸಿದೆ.
ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಸೇರಿದ ದೇವಾಲಯದ ವಾರ್ಷಿಕ ಲೆಕ್ಕಾಚಾರಗಳನ್ನು ಜಿಲ್ಲಾ ಮುಜರಾಯಿ ಇಲಾಖೆ ಸಂಗ್ರಹಿಸುತ್ತದೆ. ಗೋಕರ್ಣದ ಮಹಾಬಲೇಶ್ವರ ದೇವಸ್ಥಾನ, ಇಡಗುಂಜಿಯ ಸಿದ್ದಿವಿನಾಯಕ ದೇವಸ್ಥಾನ, ಶಿರಸಿಯ ಮಾರಿಕಾಂಬಾ ದೇವಸ್ಥಾನಗಳು ನೇರವಾಗಿ ಮುಜರಾಯಿ ಹಿಡಿತದಲ್ಲಿಲ್ಲ. ಇದರಿಂದ ಅವುಗಳ ಆದಾಯ ಮುಜರಾಯಿ ಇಲಾಖೆಗೆ ಒಳಪಟ್ಟಿಲ್ಲ. ಮುಜರಾಯಿ ವ್ಯಾಪ್ತಿಗೆ ಬರುವ ದೇವಸ್ಥಾನಗಳ ಪೈಕಿ ಭಟ್ಕಳದ ಅಳ್ವೆಕೋಡಿಯ ದುರ್ಗಾಪರಮೇಶ್ವರಿ ದೇವಾಲಯ ಆದಾಯ ಮಾತ್ರ ಹೊರ ಬಿದ್ದಿಲ್ಲ.
ಇನ್ನೂ ಮಾತ್ಹೋಬಾರ ಮುರುಡೇಶ್ವರ ದೇವಸ್ಥಾನ 45.56 ಲಕ್ಷ ರೂ, ಭಟ್ಕಳದ ಸೂಸಗಡಿ ಚನ್ನಪಟ್ಟಣ ಹನುಮಂತ ದೇವಸ್ಥಾನ 35.39 ಲಕ್ಷ ರೂ, ಭಟ್ಕಳ ಕಡವಿನಕಟ್ಟಾ ದರ್ಗಾಪರಮೇಶ್ವರಿ ದೇವಸ್ಥಾನ 31.34 ಲಕ್ಷ ರೂ, ಶಿರಸಿ ಬನವಾಸಿಯ ಮಧುಕೇಶ್ವರ ದೇವಸ್ಥಾನ 26.10 ಲಕ್ಷ ರೂ, ಗೋಕರ್ಣ ಮಹಾಗಣಪತಿ ದೇವಸ್ಥಾನ 22.73 ಲಕ್ಷ ರೂ, ಕಾರವಾರದ ಮಹಾದೇವ ದೇವಸ್ಥಾನ 21.39 ಲಕ್ಷ ರೂ, ಚಿತ್ತಾಕುಲಾ ಮಹಾಮಾಯಾ ದೇವಸ್ಥಾನ 15.83 ಲಕ್ಷ ರೂ ಆದಾಯವನ್ನು ಸರಕಾರಿ ಖಜಾನೆಗೆ ಒಪ್ಪಿಸಿದೆ.

Advertisement. Scroll to continue reading.
ADVERTISEMENT
ADVERTISEMENT
Advertisement. Scroll to continue reading.
ShareSendTweetShare
ADVERTISEMENT
Previous Post

ಸಾವಿನಲ್ಲಿಯೂ ಸಾರ್ಥಕತೆ ಮೆರೆದ ಬಿಜೆಪಿ ನಾಯಕ

Next Post

ಬಕ್ರಿದ್’ಗೆ ಬಂದು ಸಿಕ್ಕಿಬಿದ್ದ `ಭಯ’ಉತ್ಪಾದಕ!

Next Post

ಬಕ್ರಿದ್'ಗೆ ಬಂದು ಸಿಕ್ಕಿಬಿದ್ದ `ಭಯ'ಉತ್ಪಾದಕ!

ಚಹಾ ಅಂಗಡಿಯಲ್ಲಿಯೂ ಸಿಗುತ್ತೆ ಸರಾಯಿ!

ಪ್ರವಾಸಿಗರಿಗೆ ಗುದ್ದಿದ ಲಾರಿ: ಮಕ್ಕಳು ಸೇರಿ 8 ಜನರಿಗೆ ಗಾಯ

Discussion about this post

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.