6
  • Latest

ಇದೇ ಮೊದಲಲ್ಲ.. ಇದಕ್ಕೆ ಕೊನೆಯೂ ಇಲ್ಲ: ಇಲ್ಲದ ಕಚೇರಿಗೆ ಸಚಿವರ ಪ್ರವಾಸ!

ಮೋಡ ಬಿತ್ತನೆ ಬಗ್ಗೆ ಕೋಳಿವಾಡ ಸ್ಫೋಟಕ ಹೇಳಿಕೆ!

ಮೋಡ ಬಿತ್ತನೆ ಬಗ್ಗೆ ಕೋಳಿವಾಡ ಸ್ಫೋಟಕ ಹೇಳಿಕೆ!

ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯ ಸರ್ಕಾರ ಎಡವಿದೆ: ಬೊಮ್ಮಾಯಿ

ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯ ಸರ್ಕಾರ ಎಡವಿದೆ: ಬೊಮ್ಮಾಯಿ

ಭ್ರಷ್ಟಾಚಾರಕ್ಕೆ ಸರ್ಕಾರದ ಕುಮ್ಮಕ್ಕು: ಬಿ.ಸಿ. ಪಾಟೀಲ್

ಭ್ರಷ್ಟಾಚಾರಕ್ಕೆ ಸರ್ಕಾರದ ಕುಮ್ಮಕ್ಕು: ಬಿ.ಸಿ. ಪಾಟೀಲ್

ADVERTISEMENT
  • Home
Wednesday, September 9, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
ADVERTISEMENT
ADVERTISEMENT
Home ರಾಜಕೀಯ

ಇದೇ ಮೊದಲಲ್ಲ.. ಇದಕ್ಕೆ ಕೊನೆಯೂ ಇಲ್ಲ: ಇಲ್ಲದ ಕಚೇರಿಗೆ ಸಚಿವರ ಪ್ರವಾಸ!

AchyutKumar by AchyutKumar
January 16, 2025
in ರಾಜಕೀಯ
advt advt advt
ADVERTISEMENT

ಕಾರವಾರ: ಕಾಂಗ್ರೆಸ್ ಚಿಹ್ನೆಯ ಅಡಿ ಆಯ್ಕೆಯಾದ ಶಾಸಕ ಸತೀಶ್ ಸೈಲ್ ತಮ್ಮ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಧಿಕೃತ ಕಚೇರಿಯನ್ನು ಹೊಂದಿಲ್ಲ. ಅದಾಗಿಯೂ ಕಾರವಾರಕ್ಕೆ ಭೇಟಿ ನೀಡುವ ಸಚಿವರೆಲ್ಲರೂ `ಕಾಂಗ್ರೆಸ್ ಕಚೇರಿಗೆ ಭೇಟಿ’ ಎಂದು ಸಮಯ ನಿಗದಿ ಮಾಡುತ್ತಿದ್ದು, ಇಲ್ಲದ ಕಚೇರಿಗೆ ಸಚಿವರು ಭೇಟಿ ನೀಡುವುದಾದರೂ ಹೇಗೆ? ಎಂಬ ಪ್ರಶ್ನೆ ಕಾಂಗ್ರೆಸ್ ಕಾರ್ಯಕರ್ತರನ್ನು ಕಾಡುತ್ತಿದೆ!

ADVERTISEMENT

ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷ ಎರಡು ತಿಂಗಳ ಅವಧಿಗೆ ಬಾಡಿಗೆ ಕಚೇರಿ ತೆರೆಯುತ್ತದೆ. ಚುನಾವಣೆ ಮುಗಿದ ಮರುದಿನವೇ ಆ ಕಚೇರಿ ಬಾಗಿಲು ಮುಚ್ಚುತ್ತದೆ. ಅದಾಗಿಯೂ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಕಾರವಾರದಲ್ಲಿ ತಮ್ಮ ಪಕ್ಷದ ಕಚೇರಿಯಿದೆ ಎಂದು ನಂಬಿದೆ. ಇದಕ್ಕಾಗಿ ಕಾರವಾರಕ್ಕೆ ಭೇಟಿ ನೀಡುವ ಸಚಿವರಿಗೆ `ಕಾಂಗ್ರೆಸ್ ಕಚೇರಿಗೆ ತೆರಳಿ ಕಾರ್ಯಕರ್ತರನ್ನು ಮಾತನಾಡಿಸಿ’ ಎಂಬ ಸೂಚನೆ ನೀಡಿದೆ. ಈ ಹಿನ್ನಲೆ ಸಚಿವರು ಸಹ ತಮ್ಮ ಕಾರ್ಯಕ್ರಮಗಳ ಪಟ್ಟಿಯಲ್ಲಿ `ಕಾಂಗ್ರೆಸ್ ಕಚೇರಿ ಭೇಟಿ’ ಎಂದು ಸಮಯ ನಿಗದಿ ಮಾಡಿಕೊಳ್ಳುತ್ತಾರೆ. ಕಾರವಾರಕ್ಕೆ ತಲುಪಿದ ನಂತರವೇ ಅವರಿಗೆ ಇಲ್ಲಿ ಕಾಂಗ್ರೆಸ್ ಕಚೇರಿಯೇ ಇಲ್ಲ ಎಂಬ ಸತ್ಯ ಅರಿವಾಗುತ್ತದೆ!

Advertisement. Scroll to continue reading.
ADVERTISEMENT
ADVERTISEMENT

ಪ್ರತಿ ಬಾರಿ ಸಚಿವರ ಪ್ರವಾಸ ಪಟ್ಟಿಯಲ್ಲಿಯೂ `ಕಾಂಗ್ರೆಸ್ ಕಚೇರಿಗೆ ಭೇಟಿ’ ಎಂದು ಸಮಯ ನಿಗದಿಯಾಗುತ್ತದೆ. ಆದರೆ, ಈವರೆಗೂ ಯಾವ ಸಚಿವರು ಆ ಕಚೇರಿ ನೋಡಿಲ್ಲ. ಪ್ರವಾಸ ಪಟ್ಟಿಯಲ್ಲಿರುವ ಕಚೇರಿ ಎಲ್ಲಿದೆ? ಎಂದು ಕಾಂಗ್ರೆಸ್ ಕಾರ್ಯಕರ್ತರೇ ಪ್ರಶ್ನಿಸಿಕೊಳ್ಳುತ್ತಿದ್ದಾರೆ. ಕೆಲವರು `ಶಾಸಕರ ಕಚೇರಿಯೇ ಕಾಂಗ್ರೆಸ್ ಕಚೇರಿ’ ಎನ್ನುತ್ತಾರೆ. ಆದರೆ, `ಸರ್ಕಾರಿ ಕಚೇರಿ ಪಕ್ಷದ ಕಾರ್ಯಾಕಯ ಹೇಗಾಗುತ್ತೆ?’ಎಂದು ಮರು ಪ್ರಶ್ನೆ ಹಾಕುವವರು ಇದ್ದಾರೆ. ಇನ್ನೂ ಕೆಲವರು `ಸತೀಶ್ ಸೈಲ್ ಅವರ ಮನೆಯೇ ಪಕ್ಷದ ಕಚೇರಿ’ ಎನ್ನುತ್ತಾರೆ. ಆದರೆ, ಅದು ಅವರ ಖಾಸಗಿ ಗೃಹ ಕಚೇರಿ ಮಾತ್ರ. ಅಲ್ಲಿ ಎಲ್ಲಿಯೂ ಕಾಂಗ್ರೆಸ್ ಬಾವುಟವೂ ಹಾರಾಡುತ್ತಿಲ್ಲ’ ಎನ್ನುವವರು ಇದ್ದಾರೆ. ಹೀಗಾಗಿ ಎರಡು ಬಾರಿ ಶಾಸಕರಾಗಿ ಪ್ರಸ್ತುತ ನಿಗಮ ಮಂಡಳಿಯೊAದರ ಅಧ್ಯಕ್ಷರಾದರೂ ಸತೀಶ್ ಸೈಲ್ ಅವರಿಗೆ ಪಕ್ಷಕ್ಕಾಗಿ ಒಂದು ಶಾಶ್ವತ ಕಚೇರಿ ಮೀಸಲಿಡಲು ಸಾಧ್ಯವಾಗಲಿಲ್ಲ!

Advertisement. Scroll to continue reading.
Advertisement. Scroll to continue reading.

ರಾಜ್ಯದ ಬಹುತೇಕ ಜಿಲ್ಲಾ ಕೇಂದ್ರದಲ್ಲಿ ಕಾಂಗ್ರೆಸ್ ಕಚೇರಿಯಿದೆ. ವಿವಿಧ ಗಣ್ಯರು ಹಾಗೂ ಸಚಿವರು ಭೇಟಿ ನೀಡಿದಾಗ ಆ ಕಚೇರಿಗೆ ತೆರಳಿ ಜನರ ಜೊತೆ ಬೆರೆಯುತ್ತಾರೆ. ಪಕ್ಷದ ಕಾರ್ಯಕರ್ತರು ಸಹ ಸಚಿವರ ಜೊತೆ ಅಲ್ಲಿ ಸಮಾಲೋಚನೆ ನಡೆಸುತ್ತಾರೆ. ಆದರೆ, ಕಾರವಾರದಲ್ಲಿ ಮಾತ್ರ ಕಾಂಗ್ರೆಸ್ಸಿಗೆ ಅಧಿಕೃತ ಕಚೇರಿ ಇಲ್ಲ. ಅದಾಗಿಯೂ ಸಚಿವರ ಪ್ರವಾಸ ಪಟ್ಟಿಯಲ್ಲಿ `ಕಾಂಗ್ರೆಸ್ ಕಚೇರಿ ಭೇಟಿ’ ಎಂದು ಸಮಯ ನಿಗದಿ ಮಾಡುವುದು ತಪ್ಪಿಲ್ಲ!

ShareSendTweetShare
ADVERTISEMENT
Previous Post

ಅನಂತಕುಮಾರ ಹೆಗಡೆ ಇದೀಗ ಹಸಿರು ಉದ್ಯಮಿ!

Next Post

ಮುರುಡೇಶ್ವರ | ಈ ದಿನ ಮದ್ಯ ಮಾರಾಟ ನಿಷೇಧ!

Next Post

ಮುರುಡೇಶ್ವರ | ಈ ದಿನ ಮದ್ಯ ಮಾರಾಟ ನಿಷೇಧ!

DC interested in empowering Anganwadis: Nutritional treatment for malnourished children!

ಹಾಸ್ಟೇಲ್ ಮಕ್ಕಳ ಬಗ್ಗೆ ಜಿಲ್ಲಾಧಿಕಾರಿಗೆ ವಿಶೇಷ ಕಾಳಜಿ

ಇನ್ನೂ ಬಾರದ ಬೆಳೆವಿಮೆ ಪರಿಹಾರ: ಮುಂಡಗೋಡದಲ್ಲಿಯೂ ರಸ್ತೆ ತಡೆ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಜನಪರ ವರದಿಗಳಿಂದ ಮುನ್ನಡೆಯುತ್ತಿದೆ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಜನಪರ ವರದಿಗಳಿಂದ ಮುನ್ನಡೆಯುತ್ತಿದೆ.