6
  • Latest
The game of doubling money the money earned by the mason was seized by the police!

ಹಣ ಡಬಲ್ ಮಾಡುವ ಆಟ: ಮೇಸ್ತ್ರಿ ಸಂಪಾದಿಸಿದ ಕಾಸು ಪೊಲೀಸ್ ವಶ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಹಣ ಡಬಲ್ ಮಾಡುವ ಆಟ: ಮೇಸ್ತ್ರಿ ಸಂಪಾದಿಸಿದ ಕಾಸು ಪೊಲೀಸ್ ವಶ!

AchyutKumar by AchyutKumar
in ಸ್ಥಳೀಯ
The game of doubling money the money earned by the mason was seized by the police!

50ರೂ ಹೂಡಿಕೆ ಮಾಡಿದವರಿಗೆ 100ರೂ ಕೊಡುವುದಾಗಿ ನಂಬಿಸಿ ಇಸ್ಪಿಟ್ ಎಲೆಗಳ ಮೂಲಕ ಜೂಜಾಟ ನಡೆಸುತ್ತಿದ್ದ ವಿನಾಯಕ ದೇವಾಡಿಗ ವಿರುದ್ಧ ಮುರುಡೇಶ್ವರ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ.

ADVERTISEMENT

ಭಟ್ಕಳದ ತಾಲೂಕಿನ ಮಾವಿನಕಟ್ಟಾದ ಬಳಿಯ ಮೋಳಿನಮನೆಯ ವಿನಾಯಕ ಮಂಜುನಾಥ ದೇವಾಡಿಗ (26) ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದರು. ಭಾನುವಾರ ಮಧ್ಯಾಹ್ನ ಅವರು ಮುರುಡೇಶ್ವರ ಬಳಿಯ ಬೆಂಗ್ರೆಯ ಚಿಟ್ಟಿಹಕ್ಲ ಅರಣ್ಯ ಪ್ರದೇಶಕ್ಕೆ ಜನರನ್ನು ಕರೆದಿದ್ದರು. ಅಲ್ಲಿ ಬಂದವರಿಗೆ ಹಣ ಡಬಲ್ ಮಾಡಿಕೊಡುವ ಭರವಸೆ ನೀಡಿದ್ದರು.

`ಇಸ್ಪಿಟ್ ಎಲೆಗಳ ಮೇಲೆ ಎಲ್ಲರೂ 50ರೂ ಹೂಡಿಕೆ ಮಾಡಬೇಕು. ಅದೇ ಸಂಖ್ಯೆ ಬಂದವರಿಗೆ ಡಬಲ್ ಹಣ ಕೊಡುವೆ’ ಎನ್ನುತ್ತ ಅವರು ಕಾಸು ಸಂಗ್ರಹಿಸಿದ್ದರು. ಇದೇ ರೀತಿ ನಂಬಿಸಿ ಜನರಿಂದ 4600ರೂ ಹಣವನ್ನು ಅವರು ಸಂಗ್ರಹಿಸಿದ್ದರು. ಮುರುಡೇಶ್ವರ ಪೊಲೀಸ್ ಠಾಣೆಯ ಪಿಎಸ್‌ಐ ಹಣಮಂತ ಬೀರಾದರ ಅವರಿಗೆ ಈ ವಿಷಯ ಗೊತ್ತಾಯಿತು.

Advertisement. Scroll to continue reading.

ತಮ್ಮ ವ್ಯಾಪ್ತಿಯಲ್ಲಿ ಕಾನೂನುಬಾಹಿರ ಜೂಜಾಟ ನಡೆಯುತ್ತಿರುವುದನ್ನು ಸಹಿಸದ ಹಣಮಂತ ಬೀರಾದರ ಅವರು ಪೊಲೀಸ್ ತಂಡದ ಜೊತೆ ದಾಳಿ ಮಾಡಿದರು. ವಿನಾಯಕ ದೇವಾಡಿಗ ಬಳಿಯಿದ್ದ ಹಣ, ಇಸ್ಪಿಟ್ ಎಲೆ ಜೊತೆ ಅವರ ಬೈಕನ್ನು ವಶಕ್ಕೆಪಡೆದು ಪ್ರಕರಣ ದಾಖಲಿಸಿದರು.

Advertisement. Scroll to continue reading.

 

Previous Post

ಅಗ್ಗದ ಮದ್ಯಕ್ಕೆ ದುಪ್ಪಟ್ಟು ಬೆಲೆ: ಕಾಸು ಕೊಟ್ಟು ಸಿಕ್ಕಿಬಿದ್ದ ವಿದ್ಯಾರ್ಥಿಗಳು!

Next Post

ನಮ್ಮೂರ ಮಂದಾರ: ಯಾಣದಲ್ಲಿ ಶಿವರಾಜನ ಯಾನ!

Next Post

ನಮ್ಮೂರ ಮಂದಾರ: ಯಾಣದಲ್ಲಿ ಶಿವರಾಜನ ಯಾನ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ