6
  • Latest

ಸಂಬoಧಿಕರ ನಡುವೆ ಜಾಗದ ಕಲಹ: ಮಹಿಳೆಗೆ ಕತ್ತಿ ಬೀಸಿದವನಿಗೆ 10 ವರ್ಷ ಜೈಲು!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಸಂಬoಧಿಕರ ನಡುವೆ ಜಾಗದ ಕಲಹ: ಮಹಿಳೆಗೆ ಕತ್ತಿ ಬೀಸಿದವನಿಗೆ 10 ವರ್ಷ ಜೈಲು!

AchyutKumar by AchyutKumar
in ಸ್ಥಳೀಯ

ನಡೆದಾಡುವ ದಾರಿ ವಿಷಯವಾಗಿ ಗಲಾಟೆ ಮಾಡಿ ಮಹಿಳೆಗೆ ಕತ್ತಿ ಬೀಸಿದವರಿಗೆ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ. ಯಲ್ಲಾಪುರ ತಾಲೂಕಿನ ಕಿರವತ್ತಿ ಜಯಂತಿನಗರದ ಹಸೀನಾ ಶೇಖ್ ಹಾಗೂ ಅವರ ಸಂಬoಧಿಕರಾದ ಜಾಫರ್ ಪಟೇಲ್, ಇಮಾಮ್ ಪಟೇಲ್, ಆಶಾಬಿ ಪಟೇಲ್ ಹಾಗೂ ನಗ್ಮಾ ಪಟೇಲ್ ನಡುವೆ ವೈಮನಸ್ಸು ಉಂಟಾಗಿತ್ತು. ಜಾಗದ ವಿಷಯವಾಗಿ ಅವರ ನಡುವೆ ಜಗಳವಾಗಿದ್ದು, ಅದು ಸರಿಯಾಗಿರಲಿಲ್ಲ.

ADVERTISEMENT

2021ರ ಎಪ್ರಿಲ್ 13ರಂದು ಹಸೀನಾ ಶೇಖ್ ಅವರು ತಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದರು. ಆಗ ಅಲ್ಲಿನ ದಾರಿಯಲ್ಲಿ ಜನರು ತಿರುಗಾಡುತ್ತಿದ್ದರು. ಇದನ್ನು ನಗ್ಮಾ ಪಟೇಲ್ ವಿರೋಧಿಸಿದ್ದರು. ಆಗ, ಹಸೀನಾ ಶೇಖ್ `ಜನರ ತಿರುಗಾಡಲಿ ಬಿಡು’ ಎಂದು ಬುದ್ದಿ ಹೇಳಿದ್ದರು. ಇದರಿಂದ ಸಿಟ್ಟಾದ ನಗ್ಮಾ ಪಟೇಲ್ `ಈ ಜಾಗ ನಮ್ಮದು. ಇಲ್ಲಿ ಯಾರು ತಿರುಗಾಡಬೇಡಿ’ ಎಂದು ಎಚ್ಚರಿಸಿದ್ದರು.

ಇದೇ ವಿಷಯ ದೊಡ್ಡದಾಗಿ ಜಗಳವಾಗಿದ್ದು, ಅಲ್ಲಿಗೆ ಬಂದ ಜಾಫರ್ ಪಟೇಲ್ ಹಸೀನಾ ಶೇಖ್ ಕಡೆ ಮೂರು ಬಾರಿ ಕತ್ತಿ ಬೀಸಿದ್ದರು. ಇಮಾಮ್ ಪಟೇಲ್, ಆಶಾಬಿ ಪಟೇಲ್ ಸಹ ಕೆಟ್ಟದಾಗಿ ನಿಂದಿಸಿದ್ದರು. ಇದನ್ನು ನೋಡಿದ ಅಲ್ಲಿನ ನಾಗೇಂದ್ರ ಹರಿಜನ ಎಂಬಾತರು ಪೊಲೀಸ್ ದೂರು ನೀಡಿದ್ದರು. ಹಸೀನಾ ಶೇಖ್ ಅವರನ್ನು ಕತ್ತಿಯಿಂದ ಹೊಡೆದು ಕೊಲೆಗೆ ಯತ್ನಿಸಿದ್ದ ಪ್ರಕರಣದ ವಿಚಾರಣೆ ನಡೆಸಿದ ಶಿರಸಿ ನ್ಯಾಯಾಲಯದ ನ್ಯಾಯಾಧೀಶ ಕಿರಣ ಕಿಣಿ ಅವರು ಶುಕ್ರವಾರ ಶಿಕ್ಷೆ ಪ್ರಕಟಿಸಿದರು.

Advertisement. Scroll to continue reading.

ಜಾಫರ ಪಟೇಲ್’ಗೆ 10 ವರ್ಷ ಜೈಲು ಹಾಗೂ 10 ಸಾವಿರ ರೂ ದಂಡ ಹಾಗೂ ಆಶಾಬಿ ಪಟೇಲ್’ಗೆ 2 ಸಾವಿರ ರೂ ದಂಡ ವಿಧಿಸಿದರು. ಇನ್ನೊಬ್ಬ ಆರೋಪಿ ಇಮಾಮ್ ಪಟೇಲ್ ಸಾವನಪ್ಪಿದ್ದು, ಬದುಕಿರುವ ಇಬ್ಬರು ಸೇರಿ ಗಾಯಾಳು ಹಸೀನಾ ಶೇಖ್ ಅವರಿಗೆ 10 ಸಾವಿರ ರೂ ಪರಿಹಾರ ನೀಡಬೇಕು ಎಂದು ಆದೇಶಿಸಿದರು. ಸಂತ್ರಸ್ತರ ಪರವಾಗಿ ರಾಜೇಶ ಮಳಗಿನಕರ್ ವಾದಿಸಿದ್ದರು.

Advertisement. Scroll to continue reading.
Previous Post

ರೈಲ್ವೆ ಪ್ರಯಾಣಿಕನ ಬ್ಯಾಗ್ ಸುಲಿಗೆ

Next Post

ಉತ್ತರ ಕನ್ನಡ | ಗ್ಯಾರಂಟಿ ಹಣ ಬೇಡವೆಂದು ಬರೆದ ಗೃಹಲಕ್ಷ್ಮಿಯರು!

Next Post

ಉತ್ತರ ಕನ್ನಡ | ಗ್ಯಾರಂಟಿ ಹಣ ಬೇಡವೆಂದು ಬರೆದ ಗೃಹಲಕ್ಷ್ಮಿಯರು!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ