6
  • Latest

ಒಂದು ಗುಟ್ಟು | ರಹಸ್ಯ ಹೇಳದೇ ಸಾವನಪ್ಪಿದ ಗಣಪತಿ ಹೆಗಡೆ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Friday, February 13, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಒಂದು ಗುಟ್ಟು | ರಹಸ್ಯ ಹೇಳದೇ ಸಾವನಪ್ಪಿದ ಗಣಪತಿ ಹೆಗಡೆ!

AchyutKumar by AchyutKumar
February 10, 2025
in ಸ್ಥಳೀಯ
advt advt advt
ADVERTISEMENT

ಕಳೆದ ಒಂದು ವರ್ಷದಿಂದ ಮನಸ್ಸಿನಲ್ಲಿ ವಿಷಯವೊಂದನ್ನು ಅಡಗಿಸಿಕೊಂಡಿದ್ದ ಗಣಪತಿ ಹೆಗಡೆ ಆ ವಿಷಯವನ್ನು ಮನೆಯವರಿಗೂ ಹೇಳದೇ ಸಾವನಪ್ಪಿದ್ದಾರೆ.

ಶಿರಸಿ ಬಾಳೆಗದ್ದೆ ಶಿಂಗನಮನೆಯ ಗಣಪತಿ ಹೆಗಡೆ (63) ಕೃಷಿಕರು. ಒಂದು ವರ್ಷದಿಂದ ಅವರು ಯಾವುದೋ ಒಂದು ವಿಷಯವನ್ನು ಮನಸಿನಲ್ಲಿಟ್ಟುಕೊಂಡಿದ್ದರು. ಆ ವಿಷಯವನ್ನು ಅವರು ತಮ್ಮ ಪತ್ನಿ ಗೀತಾ ಹೆಗಡೆ ಅವರ ಬಳಿಯೂ ಹೇಳಿರಲಿಲ್ಲ. ಮಗ ಹರೀಶ ಹೆಗಡೆ ಪ್ರಶ್ನಿಸಿದರೂ ಬಾಯ್ಬಿಟ್ಟಿರಲಿಲ್ಲ.

Advertisement. Scroll to continue reading.
ADVERTISEMENT
ADVERTISEMENT

ಈ ನಡುವೆ ಗಣಪತಿ ಹೆಗಡೆ ಅವರು ತೋಟಕ್ಕೆ ಹೊಡೆಯಲು ಕ್ರಿಮಿನಾಶಕವನ್ನು ತಂದಿದ್ದರು. ಫೆ 2ರಂದು ಅದೇ ಕ್ರಿಮಿನಾಶಕವನ್ನು ಅವರು ಕುಡಿದರು. ಇದನ್ನು ನೋಡಿದ ಕುಟುಂಬದವರು ಗಣಪತಿ ಹೆಗಡೆ ಅವರನ್ನು ಶಿರಸಿಯ ಪಂಡಿತ್ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್’ಗೆ ಕರೆದೊಯ್ದರು.

Advertisement. Scroll to continue reading.

ಆದರೆ, ಅಲ್ಲಿನ ಚಿಕಿತ್ಸೆಗೆ ಗಣಪತಿ ಹೆಗಡೆ ಸ್ಪಂದಿಸಲಿಲ್ಲ. ಫೆ 9ರ ರಾತ್ರಿ ಅವರು ಕೊನೆ ಉಸಿರೆಳೆದರು. ಮಾವನ ಸಾವಿನ ಸುದ್ದಿ ಕೇಳಿದ ಅವರ ಅಳಿಯ ಆಘಾತಕ್ಕೊಳಗಾದರು. ಸಿದ್ದಾಪುರ ಕರ್ಕಿಸಾವಲುವಿನಲ್ಲಿದ್ದ ಅವರ ಅಳಿಯ ಸಿದ್ದಾರ್ಥ ಹೆಗಡೆ ಈ ಬಗ್ಗೆ ಪೊಲೀಸರಿಗೆ ವರದಿ ಒಪ್ಪಿಸಿದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡ ನಂತರ ಕುಟುಂಬದವು ಶವ ಪಡೆದರು.

ShareSendTweetShare
ADVERTISEMENT
Previous Post

ಸಾಗವಾನಿ ಕಡಿತ: ಮೂವರ ಸೆರೆ!

Next Post

ಉತ್ತರ ಕನ್ನಡ | ಕೆಲಸಕ್ಕೆ ಹಾಜರಾಗದೇ ಪ್ರತಿಭಟಿಸಿದ ಗ್ರಾಮ ಆಡಳಿತಾಧಿಕಾರಿ!

Next Post

ಉತ್ತರ ಕನ್ನಡ | ಕೆಲಸಕ್ಕೆ ಹಾಜರಾಗದೇ ಪ್ರತಿಭಟಿಸಿದ ಗ್ರಾಮ ಆಡಳಿತಾಧಿಕಾರಿ!

ಮರಕ್ಕೆ ಬಡಿದ ಬಸ್ಸು: ಸಮಯ ಪ್ರಜ್ಞೆ ಮೆರೆದ ಆಂಬುಲೆನ್ಸ ಚಾಲಕರು!

ಎಲ್ಲೆಂದರಲ್ಲಿ ಮೀನು ಮಾರಾಟ: ಪ್ರತಿಭಟನೆಗೆ ಬಗ್ಗಿದ ಪ ಪಂ ಅಧಿಕಾರಿಗಳು!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.