6
  • Latest

ಕೈ ಕೊಟ್ಟ ಯುವತಿ: ಪತ್ರ ಬರೆದು ನೇಣಿಗೆ ಶರಣಾದ ಯುವಕ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಕೈ ಕೊಟ್ಟ ಯುವತಿ: ಪತ್ರ ಬರೆದು ನೇಣಿಗೆ ಶರಣಾದ ಯುವಕ!

AchyutKumar by AchyutKumar
in ಸ್ಥಳೀಯ

ಕಳೆದ 8 ವರ್ಷಗಳಿಂದ ಪ್ರೀತಿಸುತ್ತಿದ್ದ ಯುವತಿ 20 ದಿನಗಳ ಹಿಂದೆ ಮಾತು ಬಿಟ್ಟ ಕಾರಣ ಅಂಕೋಲಾದ ಸಂತು ಗೌಡ ನೇಣಿಗೆ ಶರಣಾಗಿದ್ದಾರೆ. ಸಾವಿಗೂ ಮುನ್ನ ಅವರು ಮರಣ ಪತ್ರ ಬರೆದಿದ್ದು, ಪ್ರೀತಿ ಪಾತ್ರರೆಲ್ಲರಿಗೂ ಆ ಮೂಲಕ ಕ್ಷಮೆ ಕೋರಿದ್ದಾರೆ!

ADVERTISEMENT

ಅಂಕೋಲಾ ತಾಲೂಕಿನ ವಾಸರಕುದ್ರಿಗೆಯ ಮೇಲಿನಗುಳಿಯ ಸಂತೋಷ ಗೌಡ (31) ಹಾಗೂ ಆಯಿಶಾ (ಹೆಸರು ಬದಲಿಸಿದೆ) ಎಂಟು ವರ್ಷಗಳಿಂದ ಪ್ರೀತಿಸುತ್ತಿದ್ದರು. ಮುಂದಿನ ಮೇ ಮಾಸದಲ್ಲಿ ಸಪ್ತಪದಿ ತುಳಿಯುವ ಬಗ್ಗೆಯೂ ಮಾತನಾಡಿಕೊಂಡಿದ್ದರು. ಆದರೆ, ಕಳೆದ 20 ದಿನಗಳ ಹಿಂದೆ ಆಯಿಶಾ ದೂರವಾಗಿದ್ದಳು. ಸಂತೋಷ ಗೌಡ ಎಷ್ಟು ಸಲ ಫೋನ್ ಮಾಡಿದರೂ ಉತ್ತರಿಸುತ್ತಿರಲಿಲ್ಲ. ಇದರಿಂದ ಸಂತೋಷ ಗೌಡ ಸಹ ಮಾನಸಿಕವಾಗಿ ಕುಗ್ಗಿದ್ದರು.

`ನೀ ಇಲ್ಲದೇ ಊಟ ಸೇರುತ್ತಿಲ್ಲ. ನಿದ್ದೆಯೂ ಬರುತ್ತಿಲ್ಲ. ಎಲ್ಲಿ ಹೊದರೂ ನಿನ್ನ ನೆನಪು ಕಾಡುತ್ತಿದೆ’ ಎಂದು ಸಂತೋಷ ಗೌಡ ಬಿಳಿ ಹಾಳೆ ಮೇಲೆ ಬರೆದಿದ್ದಾರೆ. ಇದರೊಂದಿಗೆ `ಅಮ್ಮನನ್ನು ಚನ್ನಾಗಿ ನೋಡಿಕೊಳ್ಳಿ. ನನ್ನ ಸಾವು ಪ್ರೇಮಿಗಳಿಗೆ ಪಾಠವಾಗಲಿ’ ಎಂಬರ್ಥದಲ್ಲಿಯೂ ಅವರು ಕೆಲ ವಾಕ್ಯಗಳನ್ನು ಬರೆದಿದ್ದಾರೆ. `ನನ್ನ ಪರಿಸ್ಥಿತಿ ಬೇರೆ ಯಾರಿಗೂ ಬರುವುದು ಬೇಡ’ ಎಂದು ಬರೆದ ಅವರು ಫೆ 19ರಂದು ಮಾವಿನ ಮರಕ್ಕೆ ನೇಣು ಹಾಕಿಕೊಂಡು ಸಾವನಪ್ಪಿದ್ದಾರೆ.

Advertisement. Scroll to continue reading.
Advertisement. Scroll to continue reading.
Previous Post

ಕನ್ಯೆ ಸಿಗದ ಕಾರಣ ಕೃಷಿಕ ಆತ್ಮಹತ್ಯೆ!

Next Post

ನೌಕಾನೆಲೆ ರಹಸ್ಯ: ಕಾಸಿನ ಆಸೆಗೆ ದೇಶದ್ರೋಹಿಗಳಾದವರ ಕಥೆ!

Next Post

ನೌಕಾನೆಲೆ ರಹಸ್ಯ: ಕಾಸಿನ ಆಸೆಗೆ ದೇಶದ್ರೋಹಿಗಳಾದವರ ಕಥೆ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ